ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮಾರ್ಚ್ 2018

ಉತ್ಥಾನ ಮಾರ್ಚ್ 2018

`ಪದ್ಮಾವತ್’ ಭಾನಗಡಿ

`ಪದ್ಮಾವತ್’ ಭಾನಗಡಿ

  ಕಡೆಗೂ ಸಂಜಯ ಲೀಲಾ ಬನ್ಸಾಲಿ ನಿರ್ಮಿತ ’ಪದ್ಮಾವತ್’ ಚಲನಚಿತ್ರ ಕಳೆದ ಜನವರಿ ೨೫ಕ್ಕೆ ಬಿಡುಗಡೆಯಾಗಿದೆ. ಅದರೊಡಗೂಡಿದ ಪ್ರತಿಭಟನೆಗಳೂ ಹಿಂಸಾಚಾರಗಳೂ ಸಭ್ಯಸಮಾಜಕ್ಕೆ ಕಲಂಕ ತರುವಂತಿವೆ. ಯಾವುದೇ ವಿಷಯವನ್ನೂ ವಿವಾದಗ್ರಸ್ತಗೊಳಿಸಬಹುದಾದ ಪರಿಸರ ಹರಡಿರುವುದಕ್ಕೆ ಈ ಪ್ರಸಂಗಕ್ಕಿಂತ ಅನ್ಯ ನಿದರ್ಶನ ಬೇಕಿಲ್ಲ. ಸಂಸ್ಕೃತಿಸಂರಕ್ಷಣೆಯ ಹೆಸರಿನಲ್ಲಿ ’ಕರ್ನೀಸೇನಾ’ದಿಂದ ಸಂಸ್ಕೃತಿವಿಧ್ವಂಸ ನಡೆದಿರುವುದು ದೊಡ್ಡ ವಿಪರ್ಯಾಸ. ಹರ್ಯಾಣಾದ ಗುರುಗ್ರಾಮದಲ್ಲಿ ಮಕ್ಕಳನ್ನು ಶಾಲೆಗೆ ಒಯ್ಯುತ್ತಿದ್ದ ಬಸ್ಸಿನ ಮೇಲೆ ’ಸಂಸ್ಕೃತಿಸಂರಕ್ಷಕರು’ ಕಲ್ಲುಗಳ ಮಳೆಗರೆದರು. ಚಲನಚಿತ್ರದ ಕಥಾವಿನ್ಯಾಸದಲ್ಲಿ ಇತಿಹಾಸವಿಕೃತಿ ಇದೆಯೆಂದು ಆರಂಭಗೊಂಡ ಪ್ರತಿರೋಧವು ಇಡೀ ಪಶ್ಚಿಮಭಾರತದಲ್ಲೂ ಉತ್ತರಭಾರತದಲ್ಲೂ ಕಾನೂನುವ್ಯವಸ್ಥೆ […]

ದೀಪ್ತಿ

ಪ್ರಜ್ಞಯಾ ಮಾನಸಂ ದುಃಖಂ ಹನ್ಯಾಚ್ಛಾರೀರಮೌಷಧೈಃ | ಏತದ್ವಿಜ್ಞಾನಸಾಮರ್ಥ್ಯಂ ನ ಬಾಲೈಃ ಸಮತಾಮಿಯಾತ್ || – ಮಹಾಭಾರತ “ಪ್ರಜ್ಞಾಶಕ್ತಿಯಿಂದ ಮಾನಸಿಕ ದುಃಖವನ್ನೂ ಚಿಕಿತ್ಸೆಗಳಿಂದ ದೈಹಿಕ ವ್ಯಾಧಿಗಳನ್ನೂ ನಿವಾರಿಸಿಕೊಳ್ಳಬೇಕು. ಇದನ್ನು ಸಾಧ್ಯವಾಗಿಸುವ ಜ್ಞಾನದ ಶಕ್ತಿಯು ಅಪೂರ್ವವಾದುದು. ಅದನ್ನು ಮರೆತು ತನಗೆ ಕಷ್ಟ ಬಂದಿದೆಯೆಂದು ಶೋಕಿಸುವುದು ಬಾಲಿಶನಡೆಯಾಗುತ್ತದೆ.” ಜಗತ್ತಿನಲ್ಲಿ ಜೀವಿಸಿರುವವರೆಗೆ ಮನಸ್ಸಿಗೂ ದೇಹಕ್ಕೂ ಕ್ಲೇಶಗಳು ತಪ್ಪಿದ್ದಲ್ಲ. ಕ್ಲೇಶಗಳು ಬಾರದಿರಲಿ ಎಂಬ ಆಕಾಂಕ್ಷೆ ತ್ರಿಗುಣಚಾಲಿತ ಲೋಕದಲ್ಲಿ ಈಡೇರುವಂಥದಲ್ಲ. ಕ್ಲೇಶಗಳನ್ನು ಎಷ್ಟು ವಿವೇಕದಿಂದ ನಿರ್ವಾಹ ಮಾಡುತ್ತೇವೆಯೋ ಅಷ್ಟುಮಟ್ಟಿಗೆ ಸಮಾಧಾನವನ್ನು ಪಡೆಯಬಹುದು. ಕ್ಲೇಶಗಳಿಂದ ಖಿನ್ನರಾಗದೆ ಕರ್ತವ್ಯಮಗ್ನತೆಯನ್ನು […]

ಪರಾವರ್ತನ

ಪರಾವರ್ತನ

ಎಷ್ಟು ಹೊತ್ತಿನ ಬಳಿಕ ತಟ್ಟನೆ ಎಚ್ಚರವಾಯಿತು. ಬೆಂಕಿಯತ್ತ ನೋಡಿದ. ಉರಿದ ಕೊಳ್ಳಿಗಳು ತೆಳುವಾಗಿ ಬೂದಿಯನ್ನು ತಮ್ಮ ಮೇಲೆ ಹೊದೆದುಕೊಂಡು ಮೃದು ಶಾಖ ಬೀರುತ್ತಿದ್ದವು. ಕೊಳ್ಳಿಗಳನ್ನು ನಿಧಾನವಾಗಿ ಕೊಡಹಿ ನುರಿದ. ಬೂದಿ ಮುಚ್ಚಿದ ಕೆಂಡ ಎಂದರೆ ಇದೇ ಎಂದುಕೊಳ್ಳುತ್ತ ಅರ್ಧ ಸುಟ್ಟ ಕಟ್ಟಿಗೆಗಳನ್ನು ಬೆಂಕಿಯತ್ತ ಸರಿಸಿ ಉರಿಸಿ ತಣ್ಣಗಾಗುತ್ತಿದ್ದ ಕೈಯನ್ನು ಕಾಯಿಸಿಕೊಂಡ. ಕಾಯಿಸಿಕೊಳ್ಳುತ್ತಲೆ ಸುತ್ತ ನೋಡಿದರೆ ಶ್ಯಾಮಭಟ್ಟನಿಲ್ಲ. `ಯಾರದು?’ ಪ್ರಶ್ನೆ ಎಲ್ಲಿಂದ ಬಂತೆಂದು ಭಾಸ್ಕರ ಸುತ್ತ ತಿರುಗಿ ನೋಡಿದ. ರೊಂಯ್ಯನೆ ಬೀಸುವ ಗಾಳಿಯಿಂದ ಅಲುಗುವ ಟೊಂಗೆ, ಎಲೆಗಳಿಂದಾಗಿ ಬರುವ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ