ಛಾಯಾಗ್ರಹಣವನ್ನು ವಿಷಯವಾಗಿಟ್ಟುಕೊಂಡ ಪುಸ್ತಕ ಎಂದಾಕ್ಷಣ ಅದರ ಬರವಣಿಗೆಯಷ್ಟೇ ಮುದ್ರಣವೂ ಮುಖ್ಯವಾಗುತ್ತದೆ. ಸೋಮಶೇಖರ್ ಕ್ಲಿಕ್ಕಿಸಿದ ಛಾಯಾಚಿತ್ರಗಳು ಈ ಪುಸ್ತಕದಲ್ಲಿ ತಮ್ಮ ಆಕರ್ಷಣೆಯನ್ನು ಉಳಿಸಿಕೊಂಡು ಮುದ್ರಿತವಾಗಿರುವುದು ವಿಶೇಷ.
Month : May-2015 Episode : Author : ಬೇಳೂರು ಸುದರ್ಶನ
ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ (ಸ್ಥಾಪನೆ: ಕ್ರಿಶ ೧೯೧೫) ಪ್ರಕಟಿಸಲು ಉದ್ದೇಶಿಸಿರುವ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ೧೭ ಸಂಪುಟಗಳಲ್ಲಿ ೧೪ನೇ ಸಂಪುಟವೇ ಮೊಟ್ಟಮೊದಲನೆಯದಾಗಿ ಬಿಡುಗಡೆಯಾಗಿದೆ. ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ ಈ `ವಿಜ್ಞಾನ ತಂತ್ರಜ್ಞಾನ’ ಸಂಪುಟವು ಅತ್ಯಂತ ಹೊಣೆಗಾರಿಕೆಯಿಂದ ಪ್ರಕಟಿಸಿದ ಸಂಪಾದಿತ ಕೃತಿಯಾಗಿದೆ. ವಿಜ್ಞಾನ ತಂತ್ರಜ್ಞಾನ ಕುರಿತು ಕನ್ನಡದಲ್ಲಿ ನಡೆದ ಸಾಹಿತ್ಯಕ ಪ್ರಯತ್ನಗಳ ಸಮಗ್ರ ಚಿತ್ರಣವನ್ನು ಅಚ್ಚುಕಟ್ಟಾಗಿ ಮತ್ತು ಕೊನೇಕ್ಷಣದ ಬೆಳವಣಿಗೆಗಳನ್ನೂ ಸೇರಿಸಿ ಪ್ರಕಟಿಸಿರುವುದು ಅಭಿನಂದನೀಯ. ಸ್ವತಃ ವಿಜ್ಞಾನ […]
Month : April-2015 Episode : Author :
Month : March-2015 Episode : Author : ಡಾ. ಹೆಚ್. ಪಾಂಡುರಂಗ ವಿಠಲ
ಮಸುಕು ಬೆಟ್ಟದ ದಾರಿ ಲೇಖಕರು: ಎಂ.ಆರ್. ದತ್ತಾತ್ರಿ ಪ್ರಕಾಶಕರು: ಮನೋಹರ ಗ್ರಂಥಮಾಲೆ, ಧಾರವಾಡ ಬೆಲೆ: ರೂ. ೩೦೦ ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಮೂಡುವ `ಮಸುಕು ಬೆಟ್ಟದ ದಾರಿ’ ಕಾದಂಬರಿ ತನ್ನ ವಸ್ತುವಿನಿಂದಾಗಿ ಅನನ್ಯವಾಗಿದೆ. `ಹೈಪರ್ ಥೈಮೆಸ್ಟಿಕ್ ಸಿಂಡ್ರೋಮ್’ ಎಂಬ ವಿಚಿತ್ರ, ಅತಿ ಅಪರೂಪದ ಮಿದುಳಿನ ಲಕ್ಷಣದ ಹುಡುಗ ನಿರಂಜನ ಇಲ್ಲಿನ ನಾಯಕ. ಮೆದು ಮನಸ್ಸು, ಸರಳ ಸೌಜನ್ಯದ ಪೊಲೀಸ್ ಕಾನ್ಸ್ಟೇಬಲ್ ರಾಜೀವ ಈತನ ತಂದೆ. ತಂದೆಯಾಗಿ ಮಗನನ್ನು ಜೀವನದಲ್ಲಿ ನಿಲ್ಲಿಸಲು ಆತ ಪಡುವ ಪಡಿಪಾಟಲು ಮೊದಲ […]
Month : March-2015 Episode : Author : ಕೇಬಿ
೧. ಖಿಲ (ಕಾದಂಬರಿ) ಲೇಖಕರು: ಶಶಿಧರ ವಿಶ್ವಾಮಿತ್ರ ಪ್ರಕಾಶಕರು: ಸಾಹಿತ್ಯ ಭಂಡಾರ, ಜಂಗಮಮೇಸ್ತ್ರಿ ಗಲ್ಲಿ, ಬಳೇಪೇಟೆ, ಬೆಂಗಳೂರು – ೫೬೦ ೦೫೩ ಬೆಲೆ ರೂ. ೨೧೦. ಭೂಮಿಯಲ್ಲಿ ದೊರಕುವ ಸಂಪನ್ಮೂಲಗಳಿಗೆ ಮಿತಿಯುಂಟು; ಇವು ಅಮಿತ ಎನ್ನುವಂತೆ ಯಂತ್ರಸಂಸ್ಕೃತಿ ಬಳಸಿಕೊಂಡು ಸಂವರ್ಧಿಸುತ್ತಿದೆ. ಪರಿಣಾಮವಾಗಿ ತ್ಯಾಜ್ಯ ಮತ್ತು ವಿಷಪೂರಿತ ಮಾಲಿನ್ಯಗಳ ಪರಿಣಾಮಗಳು ಹೆಚ್ಚುತ್ತಿವೆ. ನೆಲ, ನೀರು ಮತ್ತು ಗಾಳಿಯ ಜೀವಸೆಲೆಯಾಸರೆಗಳು ಕ್ಷೆಭೆಗೊಂಡಿವೆ. ಮನುಷ್ಯನ ಶಾಂತಿ ನೆಮ್ಮದಿಗಳು ಕಳೆಗುಂದಿವೆ ಎನ್ನುವ ಆತಂಕ ಹುಟ್ಟಿಸುವ ತಿಳಿವಳಿಕೆ ಹುಟ್ಟಿದ ಮೇಲೂ ಮನುಷ್ಯನ ಚರ್ಯೆ ಹೆಚ್ಚು […]
Month : February-2015 Episode : Author : ಬೇಳೂರು ಸುದರ್ಶನ
ಇತಿಹಾಸ, ಪರಂಪರೆ, ಗ್ರಾಮೀಣ ಬದುಕು, ಸಮಸ್ಯೆಗಳ ಕಗ್ಗತ್ತಲು – ಹೀಗೆ ಭಾರತಕ್ಕೂ ಆಫ್ರಿಕಾದ ಮಾಲಾವಿ ದೇಶಕ್ಕೂ ಹಲವು ಸಾಮ್ಯಗಳಿವೆ. ಆದ್ದರಿಂದ `ಛಂದ ಪುಸ್ತಕ’ವು ಈ ಕೃತಿಯನ್ನು ಕನ್ನಡಕ್ಕೆ ತಂದಿರುವುದು ಅತ್ಯಂತ ಸಮಯೋಚಿತವಾಗಿದೆ. ಗಾಳಿ ಪಳಗಿಸಿದ ಬಾಲಕ ಇಂಗ್ಲಿಷ್ ಮೂಲ: ವಿಲಿಯಂ ಕಾಂಕ್ವಾಂಬಾ/ ಬಿಯಾನ್ ಮೀಲರ್ ಕನ್ನಡಕ್ಕೆ: ಕರುಣಾ ಬಿ.ಎಸ್. ಪ್ರಕಾಶಕರು: ಛಂದ ಪುಸ್ತಕ ಐ-೦೦೪, ಮಂತ್ರಿ ಪ್ಯಾರಡೈಸ್ ಬನ್ನೇರುಘಟ್ಟ ರಸ್ತೆ, ಬೆಂಗಳೂರು-೭೬ ಬೆಲೆ: ರೂ. ೧೮೦. ಈ ಪೀಳಿಗೆಯ ಹಿರಿಯರು ಮುಂದಿನ ಪೀಳಿಗೆಯ ಯುವ ಸಮುದಾಯಕ್ಕೆ ಒಳ್ಳೆಯ […]
Month : February-2015 Episode : Author :
ಎಸ್.ಎಲ್. ಭೈರಪ್ಪ ಅವರ `ಯಾನ’ ಕಾದಂಬರಿಯನ್ನು ಕುರಿತು ಬೆಂಗಳೂರಿನಲ್ಲಿ ೨೧-೧೨-೨೦೧೪ರಂದು ನಡೆದ (ಆಯೋಜನೆ: ಭೈರಪ್ಪ ಅಭಿಮಾನಿ ಬಳಗ ಮತ್ತು ಶ್ರೀರಂಗಪಟ್ಟಣದ ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ) ವಿಚಾರಸಂಕಿರಣದಲ್ಲಿ ಮಾಡಿದ ಅಧ್ಯಕ್ಷೀಯ ಭಾಷಣ. ಯಾನ (ಕಾದಂಬರಿ) ಲೇಖಕರು: ಎಸ್.ಎಲ್. ಭೈರಪ್ಪ ಪ್ರಕಾಶಕರು: ಸಾಹಿತ್ಯ ಭಂಡಾರ ಜಂಗಮಮೇಸ್ತ್ರಿ ಗಲ್ಲಿ, ಬಳೇಪೇಟೆ ಮಲಬಾರ್ ಹೋಟೆಲ್ ಎದುರು, ಬೆಂಗಳೂರು – ೫೬೦ ೦೫೩ ಬೆಲೆ: ರೂ. ೧೯೦. ಪರಿಚಿತ ಲೋಕದಲ್ಲಿ ಸ್ವ-ಇಚ್ಛೆಯಿಂದಲೂ ಕೆಲವು ಸ್ವೀಕೃತ ಕಟ್ಟುಪಾಡುಗಳಿಗೊಳಪಟ್ಟೂ ನಡೆಯುವ ಸ್ತ್ರೀಪುರುಷ ಸಂಯೋಗವು ಸೂರ್ಯಮಂಡಲದಾಚೆಯ ಅತಿದೂರದ ಕ್ಷೇತ್ರದಲ್ಲಿ […]