
ಉತ್ಥಾನ ಮಾರ್ಚ್ ೨೦೧೫
Month : March-2015 Episode : Author :
Month : March-2015 Episode : Author :
Month : March-2015 Episode : Author :
ಗಣರಾಜ್ಯ ದಿನಾಚರಣೆಯೊಡಗೂಡಿ ನಡೆದ ಅಮೆರಿಕಾಧ್ಯಕ್ಷ ಬರಾಕ್ ಒಬಾಮಾ ಭೇಟಿಯನ್ನು ಒಂದು ಗಣನೀಯ `ಇವೆಂಟ್’ ಎಂದು ಮಾಧ್ಯಮಗಳು ಬಿಂಬಿಸಿದುದು ಸಹಜವೇ. ನೈಮಿತ್ತಿಕ ಪ್ರವಾಸಸರಣಿಯ ಭಾಗವೆಂದಲ್ಲದೆ ಅವರು ಪ್ರತ್ಯೇಕವಾಗಿ ಭಾರತಕ್ಕೇ ಭೇಟಿ ನೀಡಿದುದು – ಇಂತಹ ಒಂದೆರಡು ವಿಶಿಷ್ಟತೆಗಳೂ ಇದ್ದವು. ಈ ಭೇಟಿಯನ್ನು ಅಮೆರಿಕ ಸರ್ಕಾರ, ಭಾರತ ಸರ್ಕಾರ ಎರಡೂ `ಐತಿಹಾಸಿಕ’ವೆಂದು ವರ್ಣಿಸಿದುದು ಸ್ವಾಭಾವಿಕ.
Month : March-2015 Episode : Author : ಡಿ.ಎನ್. ಶ್ರೀನಾಥ್
Month : March-2015 Episode : Author : ಆನಂದ್ ಕಾರ್ಲ ವಿರಾಜಪೇಟೆ
Month : March-2015 Episode : Author : ಅಮೃತಾ ಮೆಹೆಂದಳೆ
Month : March-2015 Episode : ಸೋಪಾನ-ಧಾರಾವಾಹಿ 4 Author : ಕೃಷ್ಣವೇಣಿ ರಾಮಸ್ವಾಮಿ
ಕಳೆದ ಸಂಚಿಕೆಯಲ್ಲಿ……… …ಬೆಂಗಳೂರಿನಲ್ಲಿ ಹೊಸ ಬದುಕು ಆರಂಭಿಸಿದ ವೈದೇಹಿಯ ಜೀವನ ನಿಧಾನವಾಗಿ ಅಭಿವೃದ್ಧಿಯತ್ತ ಸಾಗುತ್ತದೆ. ಕಷ್ಟಪಟ್ಟು ದುಡಿದು ಗಂಡ-ಹೆಂಡತಿ ಮಗಳನ್ನು ಓದಿಸುತ್ತಾರೆ; ಗೆಳತಿಯ ಸಾಲವನ್ನು ತೀರಿಸುತ್ತಾರೆ…. ಚಿನ್ಮಯಿ ಬಿ.ಇ. ಓದಬೇಕೆಂಬ ಹೆತ್ತವರ ಆಸೆಯನ್ನು ನಯವಾಗಿ ತಳ್ಳಿಹಾಕಿ, ಪದವಿ ಪಡೆದು, ತಾಯಿಯ ಉದ್ಯೋಗವನ್ನೇ ಮುಂದುವರಿಸಿಕೊಂಡು ಹೋಗಲು ನಿರ್ಧರಿಸುತ್ತಾಳೆ… ಅತ್ತೆ ಅಚ್ಚಮ್ಮ ಮಗ-ಸೊಸೆಯನ್ನು ದೂರಮಾಡಿದ್ದಕ್ಕಾಗಿ ಪಶ್ಚಾತ್ತಾಪಪಡುತ್ತಾ ಅವರನ್ನು ನೋಡಲು ಹಂಬಲಿಸುತ್ತಾರೆ… ವೈದೇಹಿ, ಶೇಖರರ `ಬಿಸಿನೆಸ್’ ಚೆನ್ನಾಗಿ ಅಭಿವೃದ್ಧಿಯಾಗತೊಡಗಿತು. ಸಹಾಯಕ್ಕೆ ಒಬ್ಬರಿಂದ ಶುರುವಾಗಿ ಈಗ ನಾಲ್ಕು ಜನರನ್ನು ಇಟ್ಟುಕೊಂಡಿದ್ದರು. ಶೇಖರ ಏನಿದ್ದರೂ […]
Month : March-2015 Episode : Author : ಎಸ್.ಆರ್. ರಾಮಸ್ವಾಮಿ
ನಮ್ಮ ದೇಶದಲ್ಲೀಗ ೨೦ ಕೋಟಿಗೂ ಮಿಗಿಲಾದ ಅಂತರ್ಜಾಲ ಬಳಕೆದಾರರು ಇದ್ದಾರೆ. ಆದರೆ ಅಂತರ್ಜಾಲ ವ್ಯವಹಾರಗಳ ಮೇಲೆ ಎಷ್ಟುಮಾತ್ರವೂ ಸರ್ಕಾರದ ನಿಯಂತ್ರಣ ಇಲ್ಲ. ಅಂತರ್ಜಾಲ ಸೇವೆಗಳನ್ನು ಒದಗಿಸುವುವೆಲ್ಲ ವಿದೇಶೀ ಕಂಪೆನಿಗಳು – ಗೂಗಲ್, ಫೇಸ್ಬುಕ್ ಮೊದಲಾದವು. ಅವು ಯಾವುವೂ ನಮ್ಮ ಸರ್ಕಾರಕ್ಕೆ ತೆರಿಗೆ ಸಲ್ಲಿಸುತ್ತಿಲ್ಲ. ‘ಈ ದೇಶದ ಕಾನೂನುಗಳು ನಮಗೆ ಅನ್ವಯಿಸುವುದಿಲ್ಲ’ ಎಂದೇ ಈ ಕಂಪೆನಿಗಳು ಬಹಿರಂಗವಾಗಿಯೆ ಸಾರಿವೆ. ತೆರಿಗೆವಂಚನೆ, ‘ಸೈಬರ್-ಕ್ರೈಮ್’ ತಂತ್ರಗಳು – ಎರಡೂ ಮಾರ್ಗಗಳಲ್ಲಿ ಸರ್ಕಾರ ಬಿಲಿಯಾಂತರ ನಷ್ಟವನ್ನು ಅನುಭವಿಸುತ್ತಿದೆ. ಕತ್ತಲ ರಾಜ್ಯದಲ್ಲಿ ನಡೆದದ್ದೇ ಶಾಸನ […]
Month : March-2015 Episode : Author : ಗುರುನಾಥ ಬೋರಗಿ
Month : March-2015 Episode : Author :
ಪ್ಯಾರಿಸ್ನ ‘ಚಾರ್ಲಿ ಹೆಬ್ಡೋ’ ಪತ್ರಿಕಾ ಕಛೇರಿಯ ಮೇಲೆ ಮುಸ್ಲಿಂ ಭಯೋತ್ಪಾದಕರು ದಾಳಿ ನಡೆಸಿ (೭ ಜನವರಿ, ೨೦೧೫) ಸಂಪಾದಕರೂ ಸೇರಿದಂತೆ ಅನೇಕ ಪತ್ರಕರ್ತರನ್ನು ಕೊಂದುದರ ವಿರುದ್ಧ ಜಗತ್ತಿನ ಹಲವೆಡೆ ‘ಜೆ ಸ್ವೀ ಚಾರ್ಲಿ’ (ನಾನು ಚಾರ್ಲಿ) ಎನ್ನುವ ಪ್ರತಿಭಟನಾಪ್ರದರ್ಶನ ನಡೆಸಲಾಯಿತು. ಆ ಹಿನ್ನೆಲೆಯಲ್ಲಿ ‘ಹೆಡ್ಲೈನ್ಸ್ ಟುಡೇ’ ಸುದ್ದಿವಾಹಿನಿಯಲ್ಲಿ (೧೦ ಜನವರಿ, ೨೦೧೫) ಪತ್ರಕರ್ತ, ಲೇಖಕ ರಾಜದೀಪ್ ಸರ್ದೇಸಾಯಿ ಅವರು ಮುಸ್ಲಿಂ ಮೂಲಭೂತವಾದಿಗಳ ಕೋಪಕ್ಕೆ ಗುರಿಯಾಗಿರುವ ಬಂಗ್ಲಾದೇಶ ಮೂಲದ ಲೇಖಕಿ ತಸ್ಲೀಮಾ ನಸ್ರೀನ್ ಅವರ ಸಂದರ್ಶನ ಮಾಡಿದರು. ಅದರ […]
Month : March-2015 Episode : Author : ಕಾಕುಂಜೆ ಕೇಶವ ಭಟ್ಟ