ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮಾರ್ಚ್ 2015

ಉತ್ಥಾನ ಮಾರ್ಚ್ 2015

ಏನಂತೀರಿ?

ಏನಂತೀರಿ?

೨೦೧೪ರಲ್ಲಿ ಮೂರು ಭೀಕರ ವಿಮಾನ ಅಪಘಾತ ಸಂಭವಿಸಿತು; ಅಲ್ಲವೇ? ಸ್ವಲ್ಪ ಯೋಚಿಸಿನೋಡಿ  ಅಂತಹ ೩೦ ವಿಮಾನ ಅಪಘಾತವು ಪ್ರತಿವರ್ಷವೂ ಸಂಭವಿಸಿದರೆ ಏನಾದೀತೆಂದು…… ದುರ್ದೈವವೆಂದರೆ, ಅಂಥದ್ದೇ ಪರಿಸ್ಥಿತಿ ಭಾರತೀಯ ರೈತರ ಪಾಲಿಗೆ ಎರಗಿಬಂದಿರುವುದು. ಕಳೆದ ೧೯ ವರ್ಷಗಳಲ್ಲಿ, ಎರಡು ಲಕ್ಷದ ತೊಂಬತ್ತಾರು ಸಾವಿರದ ನಾಲ್ಕುನೂರ ಅರುವತ್ತಾರು (೨,೯೬,೪೬೬) ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಅಂಥ ೬೦೦ ವಿಮಾನ ಅಪಘಾತಗಳಿಗೆ ಸಮವಾಗಿದೆ!

ನಗೆಹನಿ

ನಗೆಹನಿ

ಮಾಡಿದ ಕೆಲಸ ಅಪ್ಪ ಆಫೀಸಿನಿಂದ ಮನೆಗೆ ಬಂದವನು ಮಕ್ಕಳನ್ನೆಲ್ಲ ಕರೆದು ಕೇಳಿದ: ನಾನು ಹೇಳಿದ ಕೆಲಸಗಳನ್ನೆಲ್ಲ ಮಾಡಿದ್ದೀರಾ? ಓಹೋ, ನಾನು ಪಾತ್ರೆಗಳನ್ನೆಲ್ಲ ತೊಳೆದೆ ಅಪ್ಪ – ಎಂದಳು ಮಗಳು. ನಾನು ಅವುಗಳನ್ನೆಲ್ಲ ಒರಸಿಟ್ಟೆ, ಅಪ್ಪ – ಎಂದ ಮಗ. ಕೊನೆಯವನು ಸುಮ್ಮಗೆ ನಿಂತಿದ್ದ. ನೀನು ಏನು ಮಾಡಿದೆಯೋ? ಇವರಿಬ್ಬರೂ ಒಡೆದುಹಾಕಿದ ಪಾತ್ರೆ-ಪಡಗಗಳ ಚೂರನ್ನು ಎತ್ತಿಹಾಕಿದೆ ಕಣಪ್ಪ ಎಂದ ಮುದ್ದು ಮುದ್ದಾಗಿ. – ಪಾಂಚಜನ್ಯ

ರಸಪ್ರಶ್ನೆ

ರಸಪ್ರಶ್ನೆ

೧. ಗೌತಮಬುದ್ಧನ ಜನನವಾದದ್ದು ಎಲ್ಲಿ? ೨. ಸ್ವತಂತ್ರ ಭಾರತದ ಮೊತ್ತಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ?

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ