ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು

ಉತ್ಥಾನ ಸುದ್ದಿಗಳು

ಜನವರಿ 2018ರ ವಿಶೇಷಾಂಕದಲ್ಲಿ ಏನೇನಿದೆ?

ಪ್ರಾಸ್ತಾವಿಕ ಕೆರೆಗಳ ಅಳಿವು, ಉಳಿವು, ನೋವು ಇತ್ಯಾದಿ… – ಕಾಕುಂಜೆ ಕೇಶವ ಭಟ್ಟ       http://utthana.in/?p=4751 ಜಾಗೃತಿ ಕಳೆದುಕೊಳ್ಳುತ್ತಿರುವುದು ಏನನ್ನು? – ಕೆರೆಗಳನ್ನೋ, ಸಂಸ್ಕೃತಿಯನ್ನೋ? – ಎಂ.ಎಸ್. ಚೈತ್ರ         http://utthana.in/?p=4770 ಇತಿಹಾಸ ವಿಜಯನಗರದ ಕೆರೆಗಳ ಕಥನ – ಸಂತೋಷ್ ಜಿ.ಆರ್.  http://utthana.in/?p=4775 ಮೆಲುಕು ಕೆರೆಗಳು : ಭವ್ಯ ಇತಿಹಾಸ, ಚಿಂತಾಜನಕ ವಾಸ್ತವ, ಕರಾಳ ಭವಿಷ್ಯ – ಮಲ್ಲಿಕಾರ್ಜುನ ಹೊಸಪಾಳ್ಯ  http://utthana.in/?p=4809 ಸಮಸ್ಯೆ-ಪರಿಹಾರ ಬೆಳ್ಳಂದೂರುಕೆರೆ: ನೊರೆ ಮತ್ತು ಒತ್ತುವರಿ ಸಮಸ್ಯೆ ಹಾಗೂ ಪರಿಹಾರಗಳು – ರಮೇಶ್ […]

ಸಂವಹನಕ್ಕೆ ಆಲಿಸುವಿಕೆ ಬಹಳ ಮುಖ್ಯ

ಸಂವಹನಕ್ಕೆ ಆಲಿಸುವಿಕೆ ಬಹಳ ಮುಖ್ಯ

ಇಲ್ಲಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳೂ ಪ್ರಶಸ್ತಿ ಪಡೆದಿರುವುದು ಸಂತೋಷದ ವಿಷಯ. ಹಿಂದೆ ಇಂಜಿನಿಯರಿಂಗ್, ಮೆಡಿಕಲ್ ಕೋರ್ಸ್‌ಗಳಲ್ಲಿ ಒಂದು ಭಾಷೆ, ಲಾಂಗ್ವೇಜ್ ವಿಷಯ ಇರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂಜಿನಿಯರಿಂಗ್‌ನಲ್ಲಿ ಲಾಂಗ್ವೇಜ್ ಬೇಕಾಗಿಲ್ಲ ಎಂದಾಗಿಬಿಟ್ಟಿದೆ. ಅಲ್ಲಿ ಬೇಕಾಗಿರುವುದು ಬೇರೆಯೇ. ಅಲ್ಲಿ ಒಬ್ಬ ಮನುಷ್ಯನನ್ನು ಅಥವಾ ಒಬ್ಬ ವ್ಯಕ್ತಿಯನ್ನು ಯಂತ್ರವನ್ನಾಗಿಯೇ ನೋಡುವಂತಹ ಒಂದು ಸನ್ನಿವೇಶವಿದೆ. ಇಲ್ಲಿ ಇದಕ್ಕೆ ಅಪವಾದ ಎಂದು ಕಾಣಿಸಿತು. `ಉತ್ಥಾನ’ ಮಾಸಪತ್ರಿಕೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ಧ “ಸ್ವಾತಂತ್ರ್ಯದ ನಾಳೆಗಳು : ಕಾಲೇಜಿನ ಒಳಗೆ-ಹೊರಗೆ” ಎಂಬ ವಿಷಯದ ರಾಜ್ಯಮಟ್ಟದ […]

ಉತ್ಥಾನ ಕಾಲೇಜು ವಿದ್ಯಾರ್ಥಿಗಳ ಪ್ರಬಂಧ ಸ್ಪರ್ಧೆ 2017ರ ಫಲಿತಾಂಶ 

ಉತ್ಥಾನ ಕಾಲೇಜು ವಿದ್ಯಾರ್ಥಿಗಳ ಪ್ರಬಂಧ ಸ್ಪರ್ಧೆ 2017ರ ಫಲಿತಾಂಶ 

ಉತ್ಥಾನ ಮಾಸಪತ್ರಿಕೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಸ್ವಾತಂತ್ರ್ಯದ ನಾಳೆಗಳು : ಕ್ಯಾಂಪಸ್ ನ ಒಳಗೆ-ಹೊರಗೆ ಎಂಬ ವಿಷಯದ ಪ್ರಬಂಧ ಸ್ಪರ್ಧೆಯನ್ನು ನಡೆಸಿದೆ. ಇದರ ಫಲಿತಾಂಶ ಇದೀಗ ಹೊರಬಂದಿದ್ದು ಕುಮುಟಾದ ಡಾ|| ಎ.ವಿ. ಬಾಳಿಗಾ ಕಾಲೇಜ್ ಆಫ್ ಆಟ್ಸ್ ಆಂಡ್ ಸೈನ್ಸ್ ಕಾಲೇಜಿನ ಸಂಗೀತಾ ಶೆಟ್ಟಿ ಅವರು  ಮೊದಲ ಬಹುಮಾನ ಗಳಿಸಿದ್ದಾರೆ. ಪುತ್ತೂರಿನ ವಿವೇಕಾನಂದ ಕಾಲೇಜಿನ ಸಾಯಿಶ್ರೀಪದ್ಮ ಡಿ.ಎಸ್.  ಅವರು ಎರಡನೇ ಬಹುಮಾನವನ್ನು ಗಳಿಸಿದ್ದಾರೆ. ತೃತೀಯ ಬಹುಮಾನವನ್ನು ಬೆಂಗಳೂರಿನ ವಿಕೆಐಟಿಯ ಪವನ ಎಮ್. ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜಿನ ಶ್ರೀರಾಮನಂದನ […]

ವಾರ್ಷಿಕ ಕಥಾ ಸ್ಪರ್ಧೆ-2017ರ ಫಲಿತಾಂಶ

ವಾರ್ಷಿಕ ಕಥಾ ಸ್ಪರ್ಧೆ-2017ರ ಫಲಿತಾಂಶ

ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ-2017ರ ಫಲಿತಾಂಶ ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ಉತ್ಥಾನ ವಾರ್ಷಿಕ ಕಥಾಸ್ಪರ್ಧೆ-೨೦೧೭ರ ಫಲಿತಾಂಶ ಪ್ರಕಟಗೊಂಡಿದೆ.               ಹೈದರಾಬಾದ್‌ನ ಅರ್ಪಣ ಎಚ್.ಎಸ್., ಅವರ ‘ಬಲಿ’ ಕಥೆಗೆ ಮೊದಲ ಬಹುಮಾನ (ರೂ. ೧೫,೦೦೦) ಲಭಿಸಿದೆ. ಬೆಂಗಳೂರಿನ ದೀಪಾ ಜೋಶಿ ಅವರು ‘ಪಾವನಿ’ ಕಥೆಗೆ ದ್ವಿತೀಯ ಬಹುಮಾನ (ರೂ. ೧೨,೦೦೦) ಹಾಗೂ ಟಿ.ಎಂ. ರಮೇಶ, ಸಿದ್ದಾಪುರ ಅವರು ‘ಪರಾವರ್ತನ’ ಕಥೆಗೆ ಮೂರನೆಯ ಬಹುಮಾನ (ರೂ. ೧೦,೦೦೦) ಗಳಿಸಿದ್ದಾರೆ ಮೆಚ್ಚುಗೆಯ ಬಹುಮಾನಗಳು: […]

ಉತ್ಥಾನದಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ  ಸಂಶೋಧನ ಪ್ರಬಂಧ ಸ್ಪರ್ಧೆ – ೨೦೧೭

ಉತ್ಥಾನ ಉತ್ಥಾನ ಸದಭಿರುಚಿಯ ಕನ್ನಡ ಮಾಸಪತ್ರಿಕೆ,ಬೆಂಗಳೂರು ೫೬೦ ೦೧೯   ಕಾಲೇಜು ವಿದ್ಯಾರ್ಥಿಗಳಿಗಾಗಿ  ಸಂಶೋಧನ ಪ್ರಬಂಧ ಸ್ಪರ್ಧೆ – ೨೦೧೭  ವಿಷಯ : ಸ್ವಾತಂತ್ರ್ಯದ ನಾಳೆಗಳು : ಕ್ಯಾಂಪಸ್‌ನ ಒಳಗೆ – ಹೊರಗೆ ಕಾಲೇಜು ಕ್ಯಾಂಪಸ್ – ಒಂದು ಅದ್ಭುತ ಲೋಕ. ಚಿಟ್ಟೆಯಾಗುವ ಕಂಬಳಿಹುಳಕ್ಕೆ ಗೂಡಿನವಾಸ ಅನಿವಾರ್ಯ. ಕ್ಯಾಂಪಸ್‌ನಲ್ಲಿ ಮುಕ್ತ ವೈಚಾರಿಕ ಚರ್ಚೆಯ ಅವಕಾಶವೂ ಬೇಕು. ಪಠ್ಯಪುಸ್ತಕ, ಪರೀಕ್ಷೆಯ ಅಂಕಗಳನ್ನೂ ಮೀರಿದ ವ್ಯಕ್ತಿತ್ವವನ್ನೂ ಕಾಲೇಜು ವಿದ್ಯಾಭ್ಯಾಸವು ವಿದ್ಯಾರ್ಥಿಗಳಲ್ಲಿ ಮೈಗೂಡಿಸಬೇಕು. ತಂತ್ರಜ್ಞಾನದ ಮೂಲಕ ಸಂವಹನ ಮಾಧ್ಯವಗಳು ಅಂಗೈಗೆ ಬಂದಿರುವುದೂ […]

ಬುದ್ಧ-ಬಸವರಷ್ಟೇ ಆದ್ಯತೆ ಅಂಬೇಡ್ಕರ್ ಗೂ ಸಲ್ಲಬೇಕು

ಬುದ್ಧ-ಬಸವರಷ್ಟೇ ಆದ್ಯತೆ ಅಂಬೇಡ್ಕರ್ ಗೂ ಸಲ್ಲಬೇಕು

ಚಿತ್ರದುರ್ಗ: ಬುದ್ಧ, ಗಾಂಧಿ, ಬಸವಣ್ಣನರಿಗೆ ನೀಡಿದಂತಹ ಆದ್ಯತೆ ಅಂಬೇಡ್ಕರ್‌ರಿಗೂ ಸಲ್ಲಬೇಕು ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಾಂತವೀರ ಮಹಾಸ್ವಾಮಿಜೀ ಹೇಳಿದರು. ಅವರು ಚಿತ್ರದುರ್ಗದ ಮಾದಾರ ಚನ್ನಯ್ಯ ಮಠದ ಆವರಣದಲ್ಲಿ ಏಪ್ರಿಲ್ 9 ರಂದು ಡಾ|| ಬಾಬಾಸಾಹೇಬ್ ಅಂಬೇಡ್ಕರರ 125ನೇ ಜನ್ಮ ವರ್ಷದ ಅಂಗವಾಗಿ ಉತ್ಥಾನ ಮಾಸಪತ್ರಿಕೆ ಹೊರತಂದಿರುವ ವಿಶೇಷ ಸಂಚಿಕೆಯನ್ನು ಬಿಡುಗಡೆಮಾಡಿ ಮಾತನಾಡಿದರು. ಭಾರತ ತನ್ನ ಸುದೀರ್ಘ ವರ್ಣಮಯ ಇತಿಹಾಸದಲ್ಲಿ ಕಂಡುಕೊಂಡ ಕೆಲವೇ ಮಹಾಮೇಧಾವಿಗಳಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ಒಬ್ಬರು. ಆದರೆ ನಮ್ಮ ಸಮಾಜ ಬುದ್ಧ, ಗಾಂಧಿ, […]

ರಾಷ್ಟ್ರೋತ್ಥಾನ ಪರಿಷತ್ ನಲ್ಲಿ ನಾಡೋಜ ಎಸ್.ಆರ್. ರಾಮಸ್ವಾಮಿ ಅವರಿಗೆ ಸ್ನೇಹಾಭಿವಂದನ

ರಾಷ್ಟ್ರೋತ್ಥಾನ ಪರಿಷತ್ ನಲ್ಲಿ ನಾಡೋಜ ಎಸ್.ಆರ್. ರಾಮಸ್ವಾಮಿ ಅವರಿಗೆ ಸ್ನೇಹಾಭಿವಂದನ

‘ನಾಡೋಜ’ ಪುರಸ್ಕೃತ ಎಸ್.ಆರ್. ರಾಮಸ್ವಾಮಿ ಅವರಿಗೆ ರಾಷ್ಟ್ರೋತ್ಥಾನ ಪರಿಷತ್ “ಸ್ನೇಹಾಭಿವಂದನ” ಕಾರ್ಯಕ್ರಮವನ್ನು  ಮಾರ್ಚ್ ೨೭ರಂದು ಆಯೋಜಿಸಲಾಯಿತು. ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಹಾಗೂ ನಿಘಂಟು ತಜ್ಞ ನಾಡೋಜ ಶತಾಯುಷಿ ಪ್ರೊ| ಜಿ.ವೆಂಕಟಸುಬ್ಬಯ್ಯ ಅವರು ಉಪಸ್ಥಿತರಿದ್ದು, ಶುಭಹಾರೈಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಮೈ.ಚ. ಜಯದೇವ್, ಸಂಸ್ಕೃತ ಪ್ರಾಧ್ಯಾಪಕರು ಹಾಗೂ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ|| ಎಂ.ಕೆ. ಶ್ರೀಧರ್, ವಿಜಯವಾಣಿ ಪತ್ರಿಕೆಯ ಹಿರಿಯ ಉಪಸಂಪಾದಕರಾಗಿರುವ ಸೂರ್ಯಪ್ರಕಾಶ್ ಪಂಡಿತ್,ಬೆಂಗಳೂರಿನ ಹಿರಿಯ ವಕೀಲರು ಮತ್ತು ತೆರಿಗೆ ಸಲಹೆಗಾರರೂ ವಿಶ್ವ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ