ಅವಿಭಕ್ತ ಕುಟುಂಬದಿಂದ ಸಮಾಜ, ದೇಶದ ಬಗೆಗೆ ನಮ್ಮ ಭಾವನೆ ವಿಶಾಲವಾಗುತ್ತದೆ ಅವಿಭಕ್ತ ಕುಟುಂಬದಿಂದ ಭಾವನೆಗಳು ರೂಪುಗೊಳ್ಳುತ್ತವೆ. ಮನೆಯಲ್ಲಿ ಪ್ರಾರಂಭವಾದ ಭಾವನಾತ್ಮಕ ಸಂಬಂಧಗಳು ಸುತ್ತಲಿನ ಸಮಾಜದ ಬಗೆಗೆ ಮತ್ತು ದೇಶದ ಬಗೆಗೆ ಅದೇ ಭಾವನೆ ಬರುತ್ತದೆ. ನಮ್ಮ ಭಾವನೆ ವಿಶಾಲವಾಗುತ್ತದೆ. ದೇಶದ ಎಲ್ಲರೂ ನಮ್ಮವರು; ಕಷ್ಟ ಬಂದಾಗ ಅವರಿಗೆ ಸಹಕಾರ ನೀಡಬೇಕೆಂಬ ಭಾವನೆ ಬರುತ್ತದೆ ಎಂದು ಪ್ರಸಿದ್ಧ ಉದ್ಯಮಿ ಮತ್ತು ಅವಿಭಕ್ತ ಕುಟುಂಬವೊಂದರ ಯಜಮಾನರಾದ ಕೆ.ಜಿ. ಸುಬ್ಬರಾಮ ಶೆಟ್ಟಿ ಅವರು ಹೇಳಿದರು. ಅವರು ರಾಷ್ಟ್ರೋತ್ಥಾನ ಪರಿಷತ್ನ ಕೇಶವ ಶಿಲ್ಪ […]











