ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮೇ 2015

ಉತ್ಥಾನ ಮೇ 2015

ಕಾವ್ಯಗಂಗಾ

ಕಾವ್ಯಗಂಗಾ

ಲಗುನ-ಮರಣವನುದಿನ ಹೋಮ ಹೊಗೆಯುಕ್ಕುತಿದೆ ಸಪ್ತಪದಿ ತುಳಿಯಲಿಕೆ ಧೂಮವಿಕ್ಕಿದೆ ಕೊಳ್ಳಿ ಸೂತಕವ ತೋರಲಿಕೆ             ||೧||   ಸಿರಿಸೌಖ್ಯದಿಂ ಬಾಳಿರೆಂದಕ್ಕಿಯಿಕ್ಕುವರು ಚಿರಶಾಂತಿ ಲಭಿಸಲೆನೆ ಬಾಯ್ಗಕ್ಕಿ ಹಾಕುವರು      ||೨||   ಮೆರವಣಿಗೆ ಹೊರಟಿಹುದು ನಾಲ್ಚಕ್ರರಥದಲ್ಲಿ ಮೆರೆಸುವರು ಶವವನ್ನು ನಾಲ್ಜನರ ಹೆಗಲಲ್ಲಿ             ||೩||   ಖುಷಿಯಲ್ಲಿ ಹಾಕುವರು ನವಪುಷ್ಪಗಳ ಮಾಲೆ ವ್ಯಸನ ಸೂಸಿಡುವರು ಸುಮಸರವ ಶವದ ಮೇಲೆ   ||೪||   ಮಲಗುವರು ಕೋಣೆಯೊಳು ಒರುಜನ್ಮವೀಯಲಿಕೆ ಮಲಗಿಪರು ಕುಳಿಯೊಳಗೆ ಮರುಜನ್ಮ ಪಡೆಯಲಿಕೆ        ||೫||   ತಳ್ಕೈಸಿ ಕಳುಹೆ ವಧುವನು ಬಿಕ್ಕುತಳುತಿಹರು ಬೀಳ್ಕೊಡಲು ಶವವನ್ನು ಕಂಬನಿಯ […]

ಹನಿಗವನ

ನನ್ನೊಳಗಿನ ಖಾಲಿತನಕೆ ಕಡ ತರಬಹುದು ಬತ್ತಿ, ಎಣ್ಣೆ… ದೀಪ ಹಚ್ಚಬೇಕು ನಾನೇ… -ಅಮೃತಾ ಮೆಹೆಂದಳೆ   ಸಾಕಿನ್ನು ಕಣ್ಣೀರು.. ಬರೀ ಉಪ್ಪುಪ್ಪು ಸಮುದ್ರದ ನೀರು… -ಅಮೃತಾ ಮೆಹೆಂದಳೆ ಮೋಹಕ ಕ್ಷಣಗಳು ನಿನ್ನೆ ಕಡಿದ ಬಾಳೆಕಂದು ಇಂದು ಚಿಗುರಿದೆ! ** ಮಳೆಹನಿಗಳ ಮುತ್ತಿಗೆ ಮುಟ್ಟಿದರೆಮುನಿ ನಾಚಿದೆ! ** ನಾಳೆ ಫಲಿಸಲು ಇಂದು ಹೂವಿನ ನಿರೀಕ್ಷೆ! ** ಬಾನಿಂದ ಭುವಿಗೆ ಆಲಿಕಲ್ಲುಗಳ ಪುಷ್ಪವೃಷ್ಟಿ! ** ತಾವರೆಯನರಳಿಸಲು ಬುಡದ ನೀರು ಸೋತಿತು; ದೂರ ಆಗಸದ ಅರುಣ ಗೆದ್ದ! _ ಅರುಣ ಹರೂರು

ದೀಪ್ತಿ: ಆದರ್ಶದ ಕಡೆಗೆ ಕ್ರಮಿಸುವುದು ಮನಃಪಕ್ವತೆಗೆ ದಾರಿ

ದೀಪ್ತಿ: ಆದರ್ಶದ ಕಡೆಗೆ ಕ್ರಮಿಸುವುದು ಮನಃಪಕ್ವತೆಗೆ ದಾರಿ

ಯಚ್ಚ ಕಾಮಸುಖಂ ಲೋಕೇ ಯಚ್ಚ ದಿವ್ಯಂ ಮಹತ್ ಸುಖಂ| ತೃಷ್ಣಾಕ್ಷಯಸುಖಸ್ಯೈತೇ ನಾರ್ಹತಃ ಷೋಡಶೀಂ ಕಲಾಮ್||                                                           – ಧ್ವನ್ಯಾಲೋಕ ಜಗತ್ತಿನಲ್ಲಿ ಕಾಮನೆಗಳ ಪರೈಕೆಯನ್ನು ಸುಖವೆಂದುಕೊಳ್ಳುತ್ತಾರೆ. ಪರಾಣಗಳು ವರ್ಣಿಸುವ ಸ್ವರ್ಗವನ್ನು ಅತ್ಯಂತ ಸುಖಮಯವೆಂದು ಭಾವಿಸುತ್ತಾರೆ. ಆದರೆ ಮೇಲಿನೆರಡೂ ಎಲ್ಲ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ