ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2015

ಮೌನಸಾಧಕ ನ. ಕೃಷ್ಣಪ್ಪ

ಮೌನಸಾಧಕ ನ. ಕೃಷ್ಣಪ್ಪ

ಅಪ್ರತಿಮ ಸಮಾಜಸೇವಕ, ಪ್ರಖರ ಚಿಂತಕ, ರಾ.ಸ್ವ. ಸಂಘದ ಹಿರಿಯ ಪ್ರಚಾರಕ ನ. ಕೃಷ್ಣಪ್ಪನವರು ಆಗಸ್ಟ್ ೧೦, ೨೦೧೫ ಸೋಮವಾರ ಬೆಳಗ್ಗೆ ೧೦.೫೫ಕ್ಕೆ ನಮ್ಮನ್ನಗಲಿದ್ದಾರೆ. ನ. ಕೃಷ್ಣಪ್ಪನವರು ಯಾವತ್ತೂ ಕಾರ್ಯಕರ್ತರ ಬೌದ್ಧಿಕ ಹಾಗೂ ನೈತಿಕ ಬೆಳವಣಿಗೆಗೆ ಅನನ್ಯವಾಗಿ ಶ್ರಮಿಸುತ್ತಿದ್ದರು; ತಿದ್ದಿ ತೀಡಿ ಮಾರ್ಗದರ್ಶನ ಮಾಡುತ್ತಿದ್ದರು; ತಮ್ಮ ಸಂಪರ್ಕಕ್ಕೆ ಬಂದ ಎಲ್ಲ ವ್ಯಕ್ತಿಗಳ ಮೇಲೂ ಪ್ರಖರ ಪ್ರಭಾವವನ್ನು ಬೀರುತ್ತಿದ್ದರು. ಕಾರ್ಯಕರ್ತರನ್ನು ಬೆಳೆಸುವ ಕೃಷ್ಣಪ್ಪನವರ ವಿಧಾನದಲ್ಲಿ ಒಂದು ಅನನ್ಯತೆ ಇತ್ತು. ಎಂದೂ ತಮ್ಮ ಅಭಿಪ್ರಾಯವನ್ನು ಯಾರ ಮೇಲೂ ಹೇರುತ್ತಿರಲಿಲ್ಲ. ‘ಈ ರೀತಿ […]

ಅಚ್ಚರಿ ಮೂಡಿಸಿರುವ ಮತ್ತೊಂದು ತೀರ್ಪು

ಸಾರ್ವಜನಿಕರಲ್ಲಿ ತೀವ್ರ ಆಕ್ರೋಶವನ್ನು ಮೂಡಿಸುವಂತಹ ಯಾವುದೊ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬರುವುದು, ಅದು ಅಲಕ್ಷಿಸಲಾಗದ ಮಟ್ಟದ್ದೆನಿಸಿದಾಗ ಅದರ ಬಗೆಗೆ ತನಿಖೆ ಉಪಕ್ರಮಗೊಳ್ಳುವುದು, ತನಿಖೆಯು ಮಂದಗತಿಯಲ್ಲಿ ಸಾಗುವುದು, ಎಷ್ಟೊ ಸಮಯದ ನಂತರ ಅದು ನ್ಯಾಯಾಲಯದ ವರೆಗೆ ತಲಪುವುದು, ಇನ್ನಷ್ಟು ವಿಳಂಬ, ತೀರಾ ವಿರಳ ಪ್ರಸಂಗಗಳಲ್ಲಷ್ಟೆ ಏನೊ ಒಂದು ತೀರ್ಪು ಹೊರಬೀಳುವುದು, ಅನಂತರವೂ ಆಪಾದಿತರು ಈಗಿನ ವ್ಯವಸ್ಥಾಶೈಥಿಲ್ಯದ ಲಾಭ ಪಡೆದು ದಂಡನೆಯನ್ನು ತಪ್ಪಿಸಿಕೊಳ್ಳುವುದು – ಈ ರೀತಿಯ ನ್ಯಾಯವಿಡಂಬನೆ ಈಗ ಮಾಮೂಲೆನಿಸಿದೆ. ಜಯಲಲಿತಾ, ಸಲ್ಮಾನ್‌ಖಾನ್ ಪ್ರಹಸನಗಳ ನೆನಪು ಜನರ ಮನಸ್ಸಿನಲ್ಲಿ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ