ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2020

ದೀಪ್ತಿ

ಕಿಂ ಯಜ್ಞೈರ್ವಿಪುಲಾಯಾಸೈಃ ಕಿಂ ವ್ರತೈಃ ಕಾಯಶೋಷಣೈಃ | ಅವ್ಯಾಜಸೇವಾ ಸುಭಗಾ ಭಕ್ತಿರ್ಯೇಷಾಂ ಮಹೇಶ್ವರೇ || – ಸುಭಾಷಿತ ಸುಧಾನಿಧಿ “ತುಂಬಾ ಆಯಾಸವನ್ನುಂಟುಮಾಡುವ ಯಜ್ಞಾಚರಣೆಗಳಿಂದಾಗಲಿ ದೇಹದಂಡನೆಗೆ ಕಾರಣವಾಗುವ ಕಠಿಣವ್ರತಗಳಿಂದಾಗಲಿ ಆಗುವುದೇನಿದೆ? ಆ ವಿಧಾನಗಳಿಂದ ದೊರೆಯಬಹುದಾದ ಆನಂದವು ಯಾರಿಗಾದರೂ ನಿರ್ನಿಮಿತ್ತವಾಗಿ ಸೇವೆ ಮಾಡುವ ಸುಲಭ ಮಾರ್ಗದಿಂದಲೇ ದೊರೆತೀತು. ಈಶ್ವರನಲ್ಲಿ ಭಕ್ತಿ ತಳೆಯುವುದೆಂದರೂ ಅದೇ.” ಭಗವದ್ಭಕ್ತಿ, ಯಾರಾದರೊಬ್ಬರಲ್ಲಿ ಪ್ರೇಮ, ಜೀವಸ್ನೇಹಾಭ್ಯಾಸ – ಇವುಗಳ ವಿಶೇಷತೆಯೆಂದರೆ ಮಾರ್ಗವೂ ಅದೇ, ಗಮ್ಯವೂ ಅದೇ. ಪರಮಪ್ರೇಮವು ತಾನೇ ಫಲಸ್ವರೂಪದ್ದೂ ಆಗಿದೆ – ಎಂದಿದ್ದಾರೆ ನಾರದರು. ಫಲಾಪೇಕ್ಷೆಯಿಂದ […]

Enjoy Instant Play: Top Casinos Without Lengthy Registration

I’ve always been a fan of quick and hassle-free online experiences, and when it comes to online gambling, nothing beats the convenience of instant play casinos. These platforms have revolutionized the way we play by eliminating the tedious registration process, letting players dive straight into the action. Imagine being able to access your favorite slots […]

ಮಾತನಾಡಲೇ ಬೇಕಾದ ಹಲವು ಮೌನಗಳ ದನಿ ’ಪರಕಾಯ ಪ್ರವೇಶ’

ಮಾತನಾಡಲೇ ಬೇಕಾದ ಹಲವು ಮೌನಗಳ ದನಿ ’ಪರಕಾಯ ಪ್ರವೇಶ’

ಮುಖವರ್ಣಿಕೆಯಲ್ಲಿ ತೊಡಗಿಸಿಕೊಂಡಿರುವ ಕಲಾವಿದನ ಚಿತ್ರವಿರುವ ಮುಖಪುಟವೇ ಪರಕಾಯ ಪ್ರವೇಶಕ್ಕೆ ನಮ್ಮನ್ನು ಅಣಿಯಾಗಿಸುತ್ತದೆ. ದಂಡಕ, ವಿಕರ್ಣ, ಸುದೇಷ್ಣಾ, ರಥಕಾರ, ಭದ್ರ, ಪ್ರಾತಿಕಾಮಿ, ಅಶ್ವಸೇನ, ಸಾರಥಿ, ರುಮಾ, ರುರು, ಸಾಲ್ವ, ಕೌರವ, ಪರೀಕ್ಷಿತ ಹೀಗೆ ಪಾತ್ರಗಳು ನಮ್ಮೊಂದಿಗೆ ಮಾತನಾಡುತ್ತವೆ. ಪುರಾಣದ ಮೌನವನ್ನು ತುಂಬುವ ಒಂದು ಪ್ರಯತ್ನ ಇದು ಎಂದವರು ಕಲ್ಚಾರರು. ಹೌದು, ಮಾತನಾಡಲೇ ಬೇಕಾದ ಹಲವು ಮೌನಗಳು ಇಲ್ಲಿ ದನಿಯೆತ್ತುತ್ತವೆ.ಮಾನವ ಶ್ರೇಷ್ಠನಾಗಬೇಕಿದ್ದ ದಂಡಕ, ಮನುವಿನ ಮೊಮ್ಮಗ ಶುಕ್ರಾಚಾರ್ಯರ ಮಗಳನ್ನು ಬಲಾತ್ಕರಿಸಿ ಶಾಪಗ್ರಸ್ತನಾಗಿ ಸಾಯುವ ಘಳಿಗೆಯಲ್ಲಿ ಅವನಲ್ಲಿ ಹುಟ್ಟಿದ ಪ್ರಶ್ನೆ ನಮ್ಮನ್ನು […]

ಯಾವುದೇ ಪರಿಸ್ಥಿತಿಯಲ್ಲಿ ಭಗವನ್ನಾಮಸ್ಮರಣೆ ಶಕ್ಯವಿರುತ್ತದೆ

ಮನುಷ್ಯನ ಎಲ್ಲ ಪ್ರಯತ್ನವೂ ಶಾಶ್ವತ ಸಮಾಧಾನವನ್ನು ಸಂಪಾದಿಸುವುದಕ್ಕಾಗಿ ಇರುತ್ತದೆ. ಆ ಸಮಾಧಾನವು ಕೇವಲ ಭಗವಂತನ ಹತ್ತಿರವೇ ಇರುವುದರಿಂದ ಸಮಾಧಾನಕ್ಕಾಗಿ ಪ್ರತಿಯೊಬ್ಬ ಮನುಷ್ಯನಿಗೂ ಭಗವಂತನ ಆವಶ್ಯಕತೆಯಿರುತ್ತದೆ. ನಮ್ಮ ಯಾವುದೇ ಪ್ರಯತ್ನಗಳಿಂದಲೂ ‘ಭಗವತ್ಪ್ರಾಪ್ತಿಯಿಂದ ಉಂಟಾಗುವ ಸಮಾಧಾನವು’ ನಮಗೆ ಸಿಗುವುದಿಲ್ಲ. ಇದಕ್ಕೆ ಪರಿಸ್ಥಿತಿಯು ಕಾರಣವೆಂದು ಎಲ್ಲರೂ ಹೇಳುತ್ತಾರೆ. ಆದರೆ ನಿಜವಾಗಿಯೂ ಪರಿಸ್ಥಿತಿ ಅಡ್ಡಬರುವುದೋ ಅಥವಾ ಇಲ್ಲವೋ ಎಂಬುದನ್ನು ಈಗ ನಾವು ನೋಡಬೇಕು. ಪರಿಸ್ಥಿತಿಯನ್ನು ಕುರಿತು ವಿಚಾರ ಮಾಡುವಾಗ ಒಂದು ಬಾಹ್ಯಪರಿಸ್ಥಿತಿ ಹಾಗೂ ಇನ್ನೊಂದು ಆಂತರಿಕಪರಿಸ್ಥಿತಿ ಎಂದು ಎರಡು ಭಾಗ ಮಾಡಿ, ಇವುಗಳ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ