![“ಕರ್ಮಣ್ಯೇವಾಧಿಕಾರಸ್ತೇ”](https://utthana.in/wp-content/uploads/2024/04/Karmanye-150x150.jpg)
‘ಕೃಷ್ಣ ಹೇಳುತ್ತಾನೆ : ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ || – ಅಂತ. ಅದರ ಅರ್ಥವನ್ನು ಹೀಗೆ ಕೊಟ್ಟಿದ್ದಾರೆ – ನಿನಗೆ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ. ಅದರ ಫಲದಲ್ಲಿ ಇಲ್ಲ. ಆದ್ದರಿಂದ ಮಾಡಿದ ಕೆಲಸಕ್ಕೆ ಪ್ರತಿಫಲಾಕಾಂಕ್ಷಿಯಾಗಿ ಫಲಕ್ಕೆ ಕಾರಣನೂ ನೀನೆಂದುಕೊಳ್ಳಬೇಡ ಮತ್ತು ಕರ್ಮ ಮಾಡದೆ ಜೀವಿಸಬೇಕೆಂಬ ಹಂಬಲ ನಿನ್ನಲ್ಲಿ ಹುಟ್ಟದಿರಲಿ… ಎಂದು ಮುಂತಾಗಿ. ನನ್ನ ಸಮಸ್ಯೆ ಅಂದರೆ ಸಾಮಾನ್ಯ ಮನುಷ್ಯರು ಆಚರಿಸಲಾಗದಂತಹ ಉಪದೇಶ ಇದಾಗುವುದಿಲ್ಲವೆ? ಒಬ್ಬಾತ ಏನೋ ಬಿಜಿನೆಸ್ […]