
ಅಡುಗೆಮನೆಯ ಪ್ರಯೋಗಶಾಲೆಯಲ್ಲಿ ಮಜ್ಜಿಗೆದೋಸೆ ಇನ್ನೊಂದು ರೂಪಾಂತರ ಪಡೆಯಿತು. ಬೆಳಗಾಗುತ್ತಿದ್ದಂತೆ ಮೊಸರನ್ನು ಮಜ್ಜಿಗೆಯಾಗಿಸುವ ಕಾಯಕ ಆಗಿರಬೇಕಲ್ಲ? ಒಂದು ಕಪ್ ಮಜ್ಜಿಗೆಯಲ್ಲಿ ೩ ಚಮಚ ಮೆಂತ್ಯ ನೆನೆಹಾಕಿ ಇಟ್ಟುಕೊಳ್ಳಿ. ಮೆಂತ್ಯ ನೆನೆದಷ್ಟೂ ಉತ್ತಮ.
Month : March-2015 Episode : Author : ಸುಭಾಷಿಣಿ ಹಿರಣ್ಯ
Month : March-2015 Episode : Author :
ಯಸ್ಯ ನಾಸ್ತಿ ನಿಜಾ ಪ್ರಜ್ಞಾ ಕೇವಲಂ ತು ಬಹುಶ್ರುತಃ | ಸ ನ ಜಾನಾತಿ ಶಾಸ್ತ್ರಾರ್ಥಂ ದರ್ವೀ ಪಾಕರಸಾನಿವ || – ಮಹಾಭಾರತ “ಯಾರಿಗೆ ಸ್ವಯಂಪ್ರಜ್ಞೆ ಇಲ್ಲದೆ ಪುಸ್ತಕಗಳ ಓದು ಮಾತ್ರ ಇರುತ್ತದೆಯೋ ಅಂತಹವರಿಗೆ ಶಾಸ್ತ್ರಗ್ರಂಥಗಳ ನಿಜವಾದ ಅರ್ಥ ಗೋಚರಿಸಲಾರದು. ಒಳ್ಳೆಯ ಅಡುಗೆಯ ರುಚಿಯನ್ನು ನಾಲಿಗೆಯು ಗ್ರಹಿಸಬಲ್ಲದೇ ಹೊರತು ಅಡುಗೆಯಾಗುತ್ತಿದ್ದ? ಹೊತ್ತೂ ರಸ್ಯಪದಾರ್ಥಗಳ ಜೊತೆಯಲ್ಲಿಯೇ ಇರುವ ಸೌಟು ಅಲ್ಲ.”
Month : March-2015 Episode : Author : ರೂಪಾ ಮಂಜುನಾಥ್ ಶಿರಸಿ
ಸಸ್ಯಶಾಸ್ತ್ರೀಯ ಹೆಸರು: ಎಬ್ರಸ್ ಪ್ರಿಕಟೋರಿಯಸ್ (Abrus precatorius) ಸಸ್ಯಕುಟುಂಬ: ಫ್ಯಾಬೇಸಿ (Fabaceae) ಕನ್ನಡದ ಇತರ ಹೆಸರುಗಳು: ಗುಂಜಿ, ಗುಂಡುಮಣಿ, ಮಧುಕವಲ್ಲಿ, ಹೌಡಿಗೆ, ಹಾಗ, ಗುಲಗಂಜಿ. ಸಂಸ್ಕೃತ: ಗುಂಜ, ಗುಂಜಾ. ಹಿಂದಿ: ಗುಂಗ್ಜ, ಗುಂಚಿ, ರತಿ, ಗುಂಜಾ, ಕರಜಿನಿ. ತಮಿಳು: ಗುಂಡುಮಣಿ, ಕುನ್ರಿಮಣಿ, ಕುಂದುಮಣಿ. ತೆಲಗು: ಗುರಿಗಿಂಜ, ಗುರುಗಿಂಚ. ಮರಾಠಿ: ಚಿರಮಿ, ರತ್ತಿ. ಗುಜರಾತಿ: ಗುಂಜಾ ಇಂಗ್ಲಿಷ್: ಕ್ರ್ಯಾಬ್ಸ್ ಐ, ಇಂಡಿಯನ್ ಲಿಕ್ವಿರೈಸ್, ಜೆಕ್ವೈರಿಟಿ.
Month : March-2015 Episode : ದ್ರವ್ಯ-2 Author : ಗೀತಾ ಅರವಿಂದ್
Month : March-2015 Episode : Author : ಹಾಲಾಡಿ ಮಾರುತಿರಾವ್
Month : March-2015 Episode : ಹನಿಮಿಂಚು 2 Author : ಭಾರತೀ ಕಾಸರಗೋಡು
Month : March-2015 Episode : Author : ಎಂ.ಎ. ಭಾಗೀರಥಿ ಹಗರಿಬೊಮ್ಮನಹಳ್ಳಿ
ಒಂದು ದೊಡ್ಡ ಕಾಡು. ಆ ಕಾಡಿನಲ್ಲಿ ಒಂದು ದೊಡ್ಡ ಬಾವಿ ಇತ್ತು. ಆ ಬಾವಿಯಲ್ಲಿ ಗಂಗದತ್ತ ಎಂಬ ಕಪ್ಪೆಯೊಂದು ವಾಸವಾಗಿತ್ತು. ಅದು ಆ ಬಾವಿಯಲ್ಲಿದ್ದ ಎಲ್ಲಾ ಕಪ್ಪೆಗಳಿಗೂ ಒಡೆಯನಾಗಿ ಮೆರೆಯುತ್ತ ಕಾಲ ಕಳೆಯುತ್ತಿತ್ತು. ಹೀಗಿರುವಾಗ ಒಮ್ಮೆ ಗಂಗದತ್ತನಿಗೆ ಉಳಿದೆಲ್ಲ ಕಪ್ಪೆಗಳೊಂದಿಗೆ ಯಾವುದೋ ಒಂದು ಸಣ್ಣ ಕಾರಣಕ್ಕೆ ಮನಸ್ತಾಪ ಉಂಟಾಯಿತು. ಮಿಕ್ಕ ಕಪ್ಪೆಗಳೆಲ್ಲ ಗಂಗದತ್ತನ ಆಜ್ಞೆಯನ್ನು ಪಾಲಿಸದೆ ತಮ್ಮ ಪಾಡಿಗೆ ತಾವು ಮನಸ್ಸಿಗೆ ಬಂದಂತೆ ನಡೆದುಕೊಳ್ಳತೊಡಗಿದವು. ಇದರಿಂದ ಒಡೆಯನಿಗೆ ಸಹಜವಾಗಿಯೇ ಸಿಟ್ಟು ಬಂದಿತು. ತನ್ನ ಮಾತನ್ನು ಕೇಳದ ಕಪ್ಪೆಗಳಿಗೆಲ್ಲ […]
Month : March-2015 Episode : Author : ಡಾ|| ಕೆ. ಜಗದೀಶ ಪೈ
ಆಶ್ಚರ್ಯದ ಸಂಗತಿಯೆಂದರೆ ನಮ್ಮಲ್ಲಿ ಹಲವಾರು ಒಳ್ಳೆಯ ಆಚರಣೆಗಳಿದ್ದರೂ ಅರ್ಥವಿಲ್ಲದ ಬೆಡಗಿನ ಆಚರಣೆಗಳನ್ನು ಅನುಕರಿಸುತ್ತಿದ್ದೇವೆ. ಈ ದೇಶ ಹಲವಾರು ಹಬ್ಬಗಳ, ಆಚರಣೆಗಳ, ಸಂಪ್ರದಾಯಗಳ ನಾಡು. ಈ ಎಲ್ಲ ಆಚರಣೆಗಳಿಂದ, ಹಬ್ಬಗಳಿಂದ ಮನುಷ್ಯನಿಗೆ ಸಂಸ್ಕಾರ ಸಿಗಲಿ, ಆತನಲ್ಲಿ ಜೀವನೋತ್ಸಾಹ ತುಂಬಲಿ, ಸಮಾಜದಲ್ಲಿ ಸಾಮರಸ್ಯ ಉಂಟಾಗಲಿ ಎಂಬುದೇ ಇದರ ಹಿಂದಿರುವ ಸದುದ್ದೇಶ. ಇವೆಲ್ಲವನ್ನು ಅರಿತು ಆಚರಣೆಗಳನ್ನು ಆಚರಿಸಿದರೆ ಅದು ಅರ್ಥಪೂರ್ಣವಾಗುತ್ತದೆ. ಅರಿಯದೆ ಕೇವಲ `ಶೋಕಿ’ಗಾಗಿ ಆಚರಣೆ ಮಾಡಿದರೆ ಅದು ಅನರ್ಥವಾಗುತ್ತದೆ.
Month : March-2015 Episode : Author : ಡಾ. ಹೆಚ್. ಪಾಂಡುರಂಗ ವಿಠಲ
ಮಸುಕು ಬೆಟ್ಟದ ದಾರಿ ಲೇಖಕರು: ಎಂ.ಆರ್. ದತ್ತಾತ್ರಿ ಪ್ರಕಾಶಕರು: ಮನೋಹರ ಗ್ರಂಥಮಾಲೆ, ಧಾರವಾಡ ಬೆಲೆ: ರೂ. ೩೦೦ ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಮೂಡುವ `ಮಸುಕು ಬೆಟ್ಟದ ದಾರಿ’ ಕಾದಂಬರಿ ತನ್ನ ವಸ್ತುವಿನಿಂದಾಗಿ ಅನನ್ಯವಾಗಿದೆ. `ಹೈಪರ್ ಥೈಮೆಸ್ಟಿಕ್ ಸಿಂಡ್ರೋಮ್’ ಎಂಬ ವಿಚಿತ್ರ, ಅತಿ ಅಪರೂಪದ ಮಿದುಳಿನ ಲಕ್ಷಣದ ಹುಡುಗ ನಿರಂಜನ ಇಲ್ಲಿನ ನಾಯಕ. ಮೆದು ಮನಸ್ಸು, ಸರಳ ಸೌಜನ್ಯದ ಪೊಲೀಸ್ ಕಾನ್ಸ್ಟೇಬಲ್ ರಾಜೀವ ಈತನ ತಂದೆ. ತಂದೆಯಾಗಿ ಮಗನನ್ನು ಜೀವನದಲ್ಲಿ ನಿಲ್ಲಿಸಲು ಆತ ಪಡುವ ಪಡಿಪಾಟಲು ಮೊದಲ […]
Month : March-2015 Episode : Author : ಎಂ.ಓ. ಗರ್ಗ್
ಭಾರತ ಸದ್ಯವೇ ತನ್ನ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ತಮ ಗುಣಮಟ್ಟದ ಪೆಟ್ರೋಲ್ ಮತ್ತು ಡೀಸೆಲ್ ಆಗಿ ಪರಿವರ್ತಿಸಲಿದೆ. ಡೆಹ್ರಾಡೂನ್ ಮೂಲದ ಭಾರತೀಯ ಪೆಟ್ರೋಲಿಯಂ ಸಂಸ್ಥೆ(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಮ್) ಯ ಸಂಶೋಧಕರ ಮಹತ್ತ್ವದ ಸಾಧನೆಯಿದು. ಐಐಪಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರೀಸರ್ಚ್)ಗೆ ಸೇರಿದ ಒಂದು ಪ್ರಯೋಗಶಾಲೆಯಾಗಿದ್ದು, ದೇಶದಲ್ಲಿ ಮೊದಲ ಬಾರಿಗೆ ಪ್ಲಾಸ್ಟಿಕ್ ತ್ಯಾಜ್ಯವನ್ನೂ ಪೆಟ್ರೋಲಿಯಂ ಉತ್ಪನ್ನಗಳಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಕಂಡುಹಿಡಿದಿದೆ.