ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು

ಉತ್ಥಾನ ಸುದ್ದಿಗಳು

ಉತ್ಥಾನ ಜೂನ್ 2022ರ ಪರಿಸರ ವಿಶೇಷ ಪುರವಣಿಯಲ್ಲಿ ಏನೇನಿದೆ?

ಉತ್ಥಾನ ಜೂನ್ 2022ರ ಪರಿಸರ ವಿಶೇಷ ಪುರವಣಿಯಲ್ಲಿ ಏನೇನಿದೆ?

 ಪ್ರಚಲಿತ: ಶ್ರೀಲಂಕಾ ಆರ್ಥಿಕತೆಯ ಅಧಃಪತನಲೇಖಕರು: ಎಸ್.ಆರ್.ಆರ್. ವಿಶೇಷ ಲೇಖನ: ಎನ್‌ಡಿಎ ಸರ್ಕಾರದ ವಿದೇಶಾಂಗ ನೀತಿ ಪುಟ್ಟ ರಾಷ್ಟ್ರಗಳ ಪರಮಾಪ್ತ ಮೋದಿ  ಲೇಖಕರು: ಎಚ್. ಮಂಜುನಾಥಭಟ್ . ವಿಶೇಷ ಪುರವಣಿ ವಿಭಾಗದಲ್ಲಿ ಸ್ವದೇಶೀ ಸಂಹಿತೆ ಮತ್ತು ಪರಿಸರಸ್ವಾಸ್ಥ್ಯ ಲೇಖಕರು: ಎಸ್.ಆರ್. ರಾಮಸ್ವಾಮಿ ಕರ್ನಾಟಕ ಪರಿಸರ ವ್ಯವಸ್ಥೆ ಸೇವೆಗಳು: ಮೌಲ್ಯಮಾಪನಲೇಖಕರು: ಟಿ.ವಿ. ರಾಮಚಂದ್ರ,  ಪರಿಸರ ವಿಜ್ಞಾನಿಗಳು, ಐಎಎಸ್ ಬೆಂಗಳೂರು ಪರಿಸರ ಸಂರಕ್ಷಣೆಯ ಜೊತೆಗೆ ತಳಕು ಹಾಕಿಕೊಂಡ ಆಹಾರ ಕ್ಷೇತ್ರ ಲೇಖಕರು:  ಕೋಡಿಬೆಟ್ಟು ರಾಜಲಕ್ಷ್ಮಿ, ಲೇಖಕರು ತಾಪಮಾನ ಏರಿಕೆಗೆ ತಡೆ – ಒಂದು ಪ್ರಾಯೋಗಿಕ ಮಾದರಿಲೇಖಕರು: […]

ಉತ್ಥಾನ ಮೇ 2022 ಸಂಚಿಕೆಯಲ್ಲಿ ಏನೇನಿದೆ?

ಉತ್ಥಾನ ಮೇ 2022 ಸಂಚಿಕೆಯಲ್ಲಿ ಏನೇನಿದೆ?

ಉತ್ಥಾನ ಮೇ 2022 ಸಂಚಿಕೆಯಲ್ಲಿ. ಮುಖಪುಟ ಲೇಖನ: ರಾಷ್ಟ್ರದ ಗೌರವವನ್ನು ಉತ್ತುಂಗಕ್ಕೇರಿಸಿದ ಮೋದಿ ಸರ್ಕಾರದ ವಿದೇಶಾಂಗ ನೀತಿ ಲೇಖಕರು : ಮಂಜುನಾಥ ಭಟ್ಟ ವಿಶೇಷ ಲೇಖನಗಳು: ಅ) ‘ಕಾಶ್ಮೀರ್ ಫೈಲ್ಸ್’ ಕಡತಗಳಲ್ಲಿ ಹುದುಗಿರುವ ಹಿಂದೂನರಮೇಧದ ಕಥೆಗಳು. ಲೇಖಕರು : ಸತ್ಯನಾರಾಯಣ ಶಾನಭಾಗ್ ಆ) ಸಾವರಕರ್ ’ಸಾಂಪ್ರದಾಯಿಕ’ರೆ? ಲೇಖನಮಾಲೆ : ಎಸ್.ಆರ್. ರಾಮಸ್ವಾಮಿ ಇ) “ಓಟಿಟಿ ಎಂಬ ಬಿಸಿತುಪ್ಪ – ಉಗುಳುವ ಹಾಗಿಲ್ಲ , ನುಂಗಲೇಬೇಕು ಲೇಖಕರು : ಸಿಂಹಚರಣ್ ಪ್ರಚಲಿತ : ಪಾಕಿಸ್ತಾನದಲ್ಲೊಂದು ವಿಪ್ಲವ ಲಘುಬರಹ : […]

‘ಉತ್ಥಾನ ವಾರ್ಷಿಕ ಪ್ರಬಂಧಸ್ಪರ್ಧೆ-2021’ ಬಹುಮಾನ ವಿತರಣಾ ಕಾರ್ಯಕ್ರಮ

'ಉತ್ಥಾನ ವಾರ್ಷಿಕ ಪ್ರಬಂಧಸ್ಪರ್ಧೆ-2021' ಬಹುಮಾನ ವಿತರಣಾ ಕಾರ್ಯಕ್ರಮ

ಬೆಂಗಳೂರು: ಬರವಣಿಗೆ ಸಾಮಾಜಿಕ ಬದ್ಧತೆ ಮತ್ತು ಹೊಣೆಗಾರಿಕೆಯಿಂದ ಕೂಡಿರಬೇಕು. ನಮ್ಮ ಸೃಜನಶೀಲತೆ ಬರವಣಿಗೆಯ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ್ ಅವರು ತಿಳಿಸಿದರು. ಅವರು ಉತ್ಥಾನ ಮಾಸಪತ್ರಿಕೆ ವತಿಯಿಂದ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಫೆ. ೨೭ರಂದು ನಡೆದ ಉತ್ಥಾನ ವಾರ್ಷಿಕ ಪ್ರಬಂಧ ಸ್ಪರ್ಧೆ ೨೦೨೧ರ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಬರಹಗಾರನಿಗೆ ಭಾಷೆಯ ಮೇಲೆ ಹಿಡಿತವಿರಬೇಕು. ಈ ಹಿಡಿತ ಅಧ್ಯಯನದಿಂದಲೇ ಸಿದ್ದಿಸುತ್ತದೆ. ಕಲಿಯಬೇಕಾಗರುವುದು […]

‘ಉತ್ಥಾನ’ ಮಾರ್ಚ್ 2022ರ ಸಂಚಿಕೆಯಲ್ಲಿ ಏನೇನಿದೆ?

‘ಉತ್ಥಾನ’ ಮಾರ್ಚ್ 2022ರ ಸಂಚಿಕೆಯಲ್ಲಿ ಏನೇನಿದೆ?

ಪ್ರಚಲಿತದಲ್ಲಿ ವಿವಾಹದ ಕನಿಷ್ಠ ವಯೋಮಾನ ಎಂಬ ಲೇಖನ ಮುಖಪುಟದ ಲೇಖನ: ಸ್ವಾತಂತ್ರ್ಯಪಥವನ್ನು ಪ್ರಶಸ್ತಗೊಳಿಸಿದ ಧೀಮಂತ ಸಾವರಕರ್ (ಲೇಖಕರು : ಎಸ್.ಆರ್. ರಾಮಸ್ವಾಮಿ ) ನುಡಿನಮನ ದಲ್ಲಿ ಎಚ್. ಮಂಜುನಾಥ ಭಟ್ ಅವರ ಲೇಖನ ‘ವಿದ್ವತ್ತು, ರಾಷ್ಟ್ರೀಯತೆಗಳನ್ನು ಬೆಸೆದ ಡಾ. ಕೆ.ಎಸ್. ನಾರಾಯಣಾಚಾರ್ಯ’ ಪುಸ್ತಕ ಪರಿಚಯ : ಬಲ್ಲವರು ಬಲ್ಲಂತೆ ಭೈರಪ್ಪ ಪುಸ್ತಕದ ಕುರಿತು. (ಪರಿಚಯಿಸಿದವರು: ಉಮಾ ರಾಮರಾವ್ ) ಮತಗಳ ತುಲನಾತ್ಮ ವಿಮರ್ಶೆ : ಮತಗಳ ಸಾರ, ವೈಶಿಷ್ಟ್ಯ, ಅವುಗಳ ತುಲನೆ ಹೇಗೆ? ವಿಶ್ಲೇಷಿಸುವಾಗ ಗಮನಿಸಬೇಕಾದ ಅಂಶಗಳು […]

ಸೀತಾರಾಮ ಗೋಯಲ್ ಕುರಿತು ಫೆ.12ಕ್ಕೆ ಅಂತರ್ಜಾಲ ಉಪನ್ಯಾಸ

ಸೀತಾರಾಮ ಗೋಯಲ್ ಕುರಿತು ಫೆ.12ಕ್ಕೆ ಅಂತರ್ಜಾಲ ಉಪನ್ಯಾಸ

ಸೀತಾರಾಮ ಗೋಯಲ್ ಅವರ ಜನ್ಮಶತಾಬ್ದ ಪ್ರಯುಕ್ತ  ಉತ್ಥಾನ ವಿಶೇಷ ಅಂತರ್ಜಾಲ ಉಪನ್ಯಾಸವನ್ನು ಆಯೋಜಿಸಿದೆ. ವಿಯೆಟ್ನಾಂನ ವಿವೇಕಾನಂದ ಕೇಂದ್ರದ ನಿರ್ದೇಶಕರಾಗಿದ್ದ ಖ್ಯಾತ ಲೇಖಕರು, ಚಿಂತಕರು ಆಗಿರುವ ಶ್ರೀ ಜಿ.ಬಿ ಹರೀಶ್ ಉಪನ್ಯಾಸ ನೀಡಲಿದ್ದಾರೆ. ದಿನಾಂಕ: ಫೆಬ್ರುವರಿ 12, 2022 ಶನಿವಾರ ಸಂಜೆ 6ಕ್ಕೆ ನೇರಪ್ರಸಾರ: www.facebook.com/utthana.magazine ಉತ್ಥಾನ ಅಂತರ್ಜಾಲ ಉಪನ್ಯಾಸಗಳ ಸರಣಿಯ ಎಲ್ಲ ಉಪನ್ಯಾಸಗಳನ್ನು ಇಲ್ಲಿ ವೀಕ್ಷಿಸಬಹುದು: www.facebook.com/utthana.magazine

‘ಉತ್ಥಾನ’ ಫೆಬ್ರುವರಿ 2022ರ ಸಂಚಿಕೆಯಲ್ಲಿ ಏನೇನಿದೆ?

'ಉತ್ಥಾನ' ಫೆಬ್ರುವರಿ 2022ರ ಸಂಚಿಕೆಯಲ್ಲಿ ಏನೇನಿದೆ?

ಪ್ರಚಲಿತದಲ್ಲಿ ‘ಕೃಷಿ ಕಾಯದೆಗಳ ರದ್ದತಿಯ ಆಚೀಚೆ’ ಎಂಬ ಲೇಖನವನ್ನು ಎಸ್.ಆರ್. ರಾಮಸ್ವಾಮಿ ಅವರು ಬರೆದಿದ್ದಾರೆ. ‘ಕ್ರಿಪ್ಟೋಕರೆನ್ಸಿ ಬೆಳವಣಿಗೆ ಮತ್ತು ನಿಯಂತ್ರಣ ಚಿಂತನೆಗಳು‘ ಎಂಬ ಮುಖಪುಟ ಲೇಖನವನ್ನು ಅನಂತ ರಮೇಶ್ ಅವರು ಬರೆದಿದ್ದಾರೆ. ‘ಅನ್ಯಧರ್ಮೀಯರ ಶತಮಾನಗಳ ದಾಳಿಗಳಿಂದ ಪುಟಕ್ಕಿಟ್ಟ ಚಿನ್ನವಾದ ಕಾಶಿ’ ಎಂಬ ಮುಖಪುಟ ಲೇಖನವನ್ನು ಎಚ್. ಮಂಜುನಾಥ ಭಟ್ ಅವರು ಬರೆದಿದ್ದಾರೆ. ಡಾ. ಗಿರಿಧರ ಕಜೆ ಅವರನ್ನು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರು ಸಂದರ್ಶನದ ಮಾಡಿ ‘ಆಯುರ್ವೇದವೇ ಆಧೇಯವಾಗಿರುವ ಡಾ. ಗಿರಿಧರ ಕಜೆ‘ ಎಂಬ ಲೇಖನವನ್ನು ಬರೆದಿದ್ದಾರೆ. […]

‘ಉತ್ಥಾನ’ ಜನವರಿ-2022ರ ವಿಶೇಷಾಂಕದಲ್ಲಿ ಏನೇನಿದೆ?

'ಉತ್ಥಾನ' ಜನವರಿ-2022ರ ವಿಶೇಷಾಂಕದಲ್ಲಿ ಏನೇನಿದೆ?

ಉತ್ಥಾನದ ಪ್ರಸ್ತಾವನೆಯಲ್ಲಿ ಎಂ.ಎಸ್. ಚೈತ್ರ ಅವರು ‘ಸ್ವಂತಿಕೆಯ ಹುಡುಕಾಟ ಮತ್ತು ಧರ್ಮಪಾಲರ ಜನ್ಮಶತಮಾನೋತ್ಸವ’ ಎಂಬ ಲೇಖನವನ್ನು ಬರೆದಿದ್ದಾರೆ. ‘ಭಾರತಭಂಜನೆಯ ಒಳಸುಳಿಗಳು ಧರ್ಮಪಾಲರು ಕಂಡಂತೆ ಮತ್ತು ಮುಂದೆ…‘ ಎಂಬ ವಿಶೇಷ ಲೇಖನವನ್ನು ಹರೀಶ ಹಾಗಲವಾಡಿ ಅವರು ಬರೆದಿದ್ದಾರೆ. ಈ ಸಂಚಿಕೆಯಲ್ಲಿ ‘ಧೂಳು ಹಿಡಿದ ಕಡತಗಳಲ್ಲಿ ಕಳೆದುಹೋಗಿದ್ದ ಸ್ವರ್ಣ ಇತಿಹಾಸ‘ ಎಂಬ ವಿಶೇಷ ಲೇಖನವನ್ನು ರೋಹಿತ್ ಚಕ್ರತೀರ್ಥ ಅವರು ಬರೆದಿದ್ದಾರೆ. ಉತ್ಥಾನದ ಈ ಸಂಚಿಕೆಯಲ್ಲಿ ‘ಜನ್ಮಭೂಮಿ ಮಂದಿರ ಭಾರತೀಯ ಅಸ್ಮಿತೆ’ ಎಂಬ ವಿಶೇಷ ಲೇಖನವನ್ನು ಸಂತೋಷ್ ಜಿ.ಆರ್. ಅವರು ಬರೆದಿದ್ದಾರೆ. […]

ಉತ್ಥಾನ ವಾರ್ಷಿಕ ಪ್ರಬಂಧ ಸ್ಪರ್ಧೆ – ೨೦೨೧ರ ಫಲಿತಾಂಶ

ಉತ್ಥಾನ ವಾರ್ಷಿಕ ಪ್ರಬಂಧ ಸ್ಪರ್ಧೆ - ೨೦೨೧ರ ಫಲಿತಾಂಶ

ಉತ್ಥಾನಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ – ೨೦೨೧ ವಿಷಯ: ಭಾರತದ ಸ್ವಾತಂತ್ರ್ಯ ಹೋರಾಟಕ್ಕಿದೆ ಸಾವಿರಾರು ವರ್ಷಗಳ ಇತಿಹಾಸ ಉತ್ಥಾನ ಮಾಸಪತ್ರಿಕೆಯ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ’ಭಾರತದ ಸ್ವಾತಂತ್ರ್ಯ ಹೋರಾಟದ ಮಜಲುಗಳು’ ಎಂಬ ವಿಷಯದ ಕುರಿತು ರಾಜ್ಯಮಟ್ಟದ ವಾರ್ಷಿಕ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅದರಲ್ಲಿ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿ ಅರುಣ್‌ಕುಮಾರ್ ಡಿ. ಪ್ರಥಮಸ್ಥಾನ (ರೂ. ೧೦,೦೦೦) ಪಡೆದಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಅಭಿಷೇಕ್ ಎಂ.ವಿ. ಎರಡನೆಯ ಬಹುಮಾನವನ್ನು (ರೂ. ೭,೦೦೦) ಮತ್ತು ಕುಂದಾಪುರ ಭಂತಿಂಡರ್ ಕಾರ್ಸ್ […]

‘ಉತ್ಥಾನ’ ಡಿಸೆಂಬರ್ 2021ರ ಸಂಚಿಕೆಯಲ್ಲಿ ಏನೇನಿದೆ?

'ಉತ್ಥಾನ' ಡಿಸೆಂಬರ್ 2021ರ ಸಂಚಿಕೆಯಲ್ಲಿ ಏನೇನಿದೆ?

ಪ್ರಚಲಿತದಲ್ಲಿ ‘ಬಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಸರಣಿ’ ಎಂಬ ಲೇಖನವನ್ನು ಎಸ್.ಆರ್.ರಾಮಸ್ವಾಮಿ ಅವರು ಬರೆದಿದ್ದಾರೆ. ಈ ಸಂಚಿಕೆಯಲ್ಲಿ ‘ವೈಚಾರಿಕ ಸೇನಾಪತಿ ಸೀತಾರಾಮ ಗೋಯಲ್’ ಎಂಬ ಮುಖಪುಟ ಲೇಖನವನ್ನು ಡಾ. ಜಿ.ಬಿ. ಹರೀಶ್ ಅವರು ಬರೆದಿದ್ದಾರೆ. ‘ಸರ್ವಧರ್ಮ ಸಮಭಾವದ ಭ್ರಮಾಲೋಕ’ ಎಂಬ ಮುಖಪುಟ ಲೇಖನವು ಸೀತಾರಾಂ ಗೋಯಲ್ ಇಂಗ್ಲಿಷ್ ನಲ್ಲಿ ಬರೆದಿದ್ದು, ಮೂಲದಿಂದ ಎಸ್.ಆರ್. ರಾಮಸ್ವಾಮಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಕಾನೂನಿನ ಆಕಾರದಡಿಯ ಸ್ವೈರಾಚಾರ’ ಎಂಬ ವಿಶೇಷ ಲೇಖನವನ್ನು ಬಿ.ಪಿ. ಪ್ರೇಮಕುಮಾರ್ ಅವರು ಬರೆದಿದ್ದಾರೆ ‘ಕಾನೂನಿನ ಆಕಾರದಡಿಯ ಸ್ವೈರಾಚಾರ’ […]

ಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2021ರ ಫಲಿತಾಂಶ

ಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2021ರ ಫಲಿತಾಂಶ

ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ವಾರ್ಷಿಕ ಕಥಾಸ್ಪರ್ಧೆ ೨೦೨೧ರ ಫಲಿತಾಂಶ ಪ್ರಕಟಗೊಂ ಬಳ್ಳಾರಿಯ ವೀರೇಂದ್ರ ರಾಬಿಹಾಳ್ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ. ಉತ್ಥಾನ ವಾರ್ಷಿಕ ಕಥಾಸ್ಪರ್ಧೆ ೨೦೨೧ರ ಮೊದಲನೆ, ಎರಡನೆಯ, ಮೂರನೆಯ ಬಹುಮಾನ ಪಡೆದ ಕಥೆ ಮತ್ತು ಐದು ಮೆಚ್ಚುಗೆಯ ಕಥೆಗಳನ್ನು ಆಯ್ಕೆ ಮಾಡಲಾಗಿದೆ. ಪ್ರಥಮ ಬಹುಮಾನವನ್ನು (ರೂ. ೧೫,೦೦೦) ಬಳ್ಳಾರಿಯ ವೀರೇಂದ್ರ ರಾಬಿಹಾಳ್, ಎರಡನೇ ಬಹುಮಾನವನ್ನು (ರೂ. ೧೨,೦೦೦) ಉಡುಪಿಯ ಸುಧಾ ಹೆಗಡೆ ಮತ್ತು ಮೂರನೇ ಬಹುಮಾನವನ್ನು (ರೂ. ೧೦,೦೦೦) ತೀರ್ಥಹಳ್ಳಿಯ ಸವಿರಾಜ್ ಆನಂದೂರು ಅವರು ಪಡೆದಿದ್ದಾರೆ. […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ