ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು

ಉತ್ಥಾನ ಸುದ್ದಿಗಳು

ಉತ್ಥಾನ ಮಾಸಪತ್ರಿಕೆಯ ಪರಿಚಯಾತ್ಮಕ ಲೇಖನ

ಇಂದು ಸಾಹಿತ್ಯ, ಸೇವೆ, ಶಿಕ್ಷಣ, ಆರೋಗ್ಯ ಚಟುವಟಿಕೆಗಳ ಮೂಲಕ ವಟವೃಕ್ಷವಾಗಿ ಬೆಳೆದುನಿಂತಿರುವ ರಾಷ್ಟ್ರೋತ್ಥಾನ ಪರಿಷತ್ತಿನ ಚಟುವಟಿಕೆ ಪ್ರಾರಂಭವಾಗಿದ್ದು, “ಉತ್ಥಾನ “ಮಾಸಪತ್ರಿಕೆಯ ಪ್ರಕಟಣೆಯ ಮೂಲಕ. ಉತ್ಥಾನ ಮಾಸಪತ್ರಿಕೆಯ ಪರಿಚಯ ವಿಕ್ರಮ ವಾರಪತ್ರಿಕೆಯ 2022ರ ದೀಪಾವಳಿ ಸಂಚಿಕೆಯಲ್ಲಿ ಪ್ರಕಟಿತ. #ಉತ್ಥಾನ ದ ಚಂದಾದಾರರಾಗಿ: (ವಾರ್ಷಿಕ ₹ 220 ಮಾತ್ರ)

ಅಕ್ಟೋಬರ್ 2022ರ ಸಂಚಿಕೆಯಲ್ಲಿ ಏನೇನಿದೆ?

ಅಕ್ಟೋಬರ್ 2022ರ ಸಂಚಿಕೆಯಲ್ಲಿ ಏನೇನಿದೆ?

ಮುಖಪುಟ ಲೇಖನಗಳು ಪಶ್ಚಿಮಘಟ್ಟ ಸಂರಕ್ಷಣೆ: ವ್ಯಾಪಕ ಅಧ್ಯಯನದ ಗಾಡ್ಗೀಳ್ ಸಮಿತಿ ವರದಿ ಲೇಖಕರು: ಎಚ್. ಮಂಜುನಾಥ ಭಟ್ 2. ಸುಳ್ಳುಗಳನ್ನು ಪೋಣಿಸಿ ವರದಿಗೆ ವಿರೋಧ ಲೇಖಕರು: ಸ. ಗಿರಿಜಾಶಂಕರ, ಚಿಕ್ಕಮಗಳೂರು ವಿಶೇಷ ಲೇಖನಗಳು ಸಾವರಕರರ ಹಿಂದುತ್ವ ಪರಿಕಲ್ಪನೆ(ದ್ರಷ್ಟಾರ ಸಾವರಕರ್ – ೮) ಲೇಖಕರು: ಎಸ್.ಆರ್. ರಾಮಸ್ವಾಮಿ ನೇರ ನಡೆ-ನುಡಿಯ ಸಹಜ ನಟಿ  ಭಾರ್ಗವಿ ನಾರಾಯಣ್ ಲೇಖಕರು: ಎಂ.ಬಿ. ಹಾರ‍್ಯಾಡಿ ಸ್ವಾತಂತ್ರ್ಯೋತ್ತರ ಭಾರತ ಮತ್ತು ಸೇವಾ ಸಂಸ್ಥೆಗಳು ಲೇಖಕರು: ವೆಂಕಟೇಶ ಮೂರ್ತಿ ಮೇಜರ್ ಮೋಹಿತ್ ಶರ್ಮ (ಯೋಧರ ವೀರಗಾಥೆಗಳು […]

ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ-2022

ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ-2022

ಬೆಂಗಳೂರು: ಉತ್ಥಾನ ಮಾಸಪತ್ರಿಕೆಯು ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ. ಉತ್ಥಾನ ಮಾಸಪತ್ರಿಕೆಯು ಕಳೆದ ೪ ದಶಕಗಳಿಂದ ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ. ಈ ಬಾರಿಯ 2022ನೇ ಸಾಲಿನ ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಗೆ ಕಥೆಯನ್ನು ಆಹ್ವಾನಿಸಲಾಗಿದೆ. ಬಹುಮಾನಗಳು ಮೊದಲನೆಯ ಬಹುಮಾನ ರೂ. ೧೫,೦೦೦ಎರಡನೆಯ ಬಹುಮಾನ ರೂ. ೧೨,೦೦೦ಮೂರನೆಯ ಬಹುಮಾನ ರೂ. ೧೦,೦೦೦ಐದು ಮೆಚ್ಚುಗೆಯ ಬಹುಮಾನಗಳು ತಲಾ ರೂ. ೨,೦೦೦ ಸ್ಪರ್ಧೆಯ ನಿಯಮಗಳು: ಕಥೆಗಳು ಸ್ವತಂತ್ರವಾಗಿರಬೇಕು. ಭಾಷಾಂತರವಾಗಲಿ, ಅನುಕರಣೆಯಾಗಲಿ ಆಗಿರಕೂಡದು. ಎಲ್ಲೂ […]

ಕಾಲೇಜು ವಿದ್ಯಾರ್ಥಿಗಳಿಗಾಗಿ ’ಉತ್ಥಾನ’ ಪ್ರಬಂಧ ಸ್ಪರ್ಧೆ – 2022

ಕಾಲೇಜು ವಿದ್ಯಾರ್ಥಿಗಳಿಗಾಗಿ ’ಉತ್ಥಾನ’ ಪ್ರಬಂಧ ಸ್ಪರ್ಧೆ - 2022

ಕಾಲೇಜು ವಿದ್ಯಾರ್ಥಿಗಳಿಗಾಗಿ ’ಉತ್ಥಾನ’ ಪ್ರಬಂಧ ಸ್ಪರ್ಧೆ – 2022 ವಿಷಯ: ಭವಿಷ್ಯದಲ್ಲಿ ನಾನೇನಾಗಬೇಕು? : ಉದ್ಯೋಗದಾತನಾಗಲೇ? ಉದ್ಯೋಗಿಯಾಗಲೇ? ಕಾಲೇಜು ಶಿಕ್ಷಣವು ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುತ್ತದೆ. ಇತ್ತೀಚಿಗೆ ವಿದ್ಯಾಭ್ಯಾಸದ ರೂಪ-ಸ್ವರೂಪಗಳೂ ಬದಲಾಗಿವೆ. ಅನೇಕ ಹೊಸ ವಿಷಯಗಳು ಪ್ರವೇಶಿಸಿವೆ. ಕಲಿಕೆಯ ಮಾದರಿಯಲ್ಲೂ ಹೊಸತನ ತರುವ ಪ್ರಯತ್ನಗಳು ನಡೆಯುತ್ತಿವೆ. ಹೊಸ ಶಿಕ್ಷಣ ನೀತಿ ಹಲವು ಆಯಾಮಗಳನ್ನು ತೆರೆದಿಟ್ಟಿದೆ. ಒಬ್ಬ ವಿದ್ಯಾರ್ಥಿಯಾಗಿ ನಾನೇಕೆ ಕಾಲೇಜು ಶಿಕ್ಷಣ ಪಡೆಯುತ್ತಿರುವೆ? ಶಿಕ್ಷಣ ಪೂರೈಸಿ ನಾನು ಏನಾಗಬೇಕು? ವಿದ್ಯಾವಂತರಿಗೆ ಎಲ್ಲಿದೆ ಉದ್ಯೋಗಾವಕಾಶಗಳು? – ಎಂಬ ಚರ್ಚೆ ಇರುವಾಗಲೇ, […]

ಉತ್ಥಾನ ಸೆಪ್ಟೆಂಬರ್ 2022ರಲ್ಲಿ ಏನೇನಿದೆ

ಉತ್ಥಾನ ಸೆಪ್ಟೆಂಬರ್ 2022ರಲ್ಲಿ ಏನೇನಿದೆ

ಪ್ರಚಲಿತ: “ಅಶೋಚ್ಯಾನನ್ವಶೋಚಸ್ತ್ವಂ”                    ಲೇಖಕರು: ಎಸ್. ಆರ್. ಆರ್ ಮುಖಪುಟ ಲೇಖನ: ಗುಜರಾತ್ ಗಲಭೆ:  ಸುಳ್ಳುಗಳ ಕಣ್ಣುಮುಚ್ಚಾಲೆ ಲೇಖಕರು: ಎಂ.ಬಿ. ಹಾರ‍್ಯಾಡಿ ವಿಶೇಷ ಲೇಖನ: ಸ್ವಾತಂತ್ರ್ಯದ ವೇಗವರ್ಧಕ  ಐಎನ್‌ಎ ವಿಚಾರಣೆ ಲೇಖಕರು: ಎಚ್. ಮಂಜುನಾಥ ಭಟ್ ವಿಶೇಷ ಲೇಖನ: ದ್ರಷ್ಟಾರ ಸಾವರಕರ್ – 7: ರಾಷ್ಟ್ರಹಿತೈಕದೃಷ್ಟಿಯ ಅನುಸಂಧಾನ ಲೇಖಕರು: ಎಸ್. ಆರ್. ರಾಮಸ್ವಾಮಿ ಸ್ಮರಣೆ: ಸಂತೂರ್ ಹೆಸರಿಗೆ ಪರ್ಯಾಯವಾದ  ಪಂ|| ಶಿವಕುಮಾರ್ ಶರ್ಮ ಲೇಖಕರು: ಎಂ.ಬಿ.ಎಚ್. ನುಡಿಚಿತ್ರ: ಪಾತರಗಿತ್ತಿ ಪಕ್ಕ…   ನೋಡಿದೇನ ಅಕ್ಕ! ಲೇಖಕರು: ಹರ್ಷವರ್ಧನ ವಿ. ಶೀಲವಂತ […]

ಉತ್ಥಾನ ಆಗಸ್ಟ್ 2022 “ಸ್ವಾತಂತ್ರ್ಯೋತ್ಸವಾಂಕ” ಸಂಚಿಕೆಯಲ್ಲಿ ಏನೇನಿದೆ?

ಉತ್ಥಾನ ಆಗಸ್ಟ್ 2022 "ಸ್ವಾತಂತ್ರ್ಯೋತ್ಸವಾಂಕ" ಸಂಚಿಕೆಯಲ್ಲಿ ಏನೇನಿದೆ?

“ಸ್ವಾತಂತ್ರ್ಯೋತ್ಸವಾಂಕ” ವಿಶೇಷ ಲೇಖನಗುಚ್ಛ ನಮ್ಮ ಸ್ವಾತಂತ್ರ್ಯ ಪರಿಕಲ್ಪನೆ ಲೇಖಕರು: ನಾರಾಯಣ ಶೇವಿರೆ ಅಗಣಿತ ಅಜ್ಞಾತ ಸ್ವಾತಂತ್ರ್ಯ ಹೋರಾಟಗಾರರು ಲೇಖಕರು:  ದು.ಗು. ಲಕ್ಷ್ಮಣ ಸ್ವಾತಂತ್ರ್ಯದ ಸ್ಫೂರ್ತಿತಂದ ಐಎನ್‌ಎ ವಿಚಾರಣೆ ಲೇಖಕರು: ಎಚ್. ಮಂಜುನಾಥ ಭಟ್ ಸ್ವತಂತ್ರ ಭಾರತ: ಸ್ವಾಭಿಮಾನ ಪರ್ವ ಲೇಖಕರು: ಎಂ.ಬಿ. ಹಾರ‍್ಯಾಡಿ ದ್ರಷ್ಟಾರ ಸಾವರಕರ್: (ಭಾಗ – 6) ಅಭಿಜಾತ ರಾಷ್ಟ್ರಭಕ್ತಿ ಲೇಖಕರು: ಎಸ್.ಆರ್. ರಾಮಸ್ವಾಮಿ ಹಾಸ್ಯಲೇಖನ: ಛೋಡೋ ಕಲ್ ಕೀ ಬಾತೇ… ಲೇಖಕರು: ಅಣಕು ರಾಮನಾಥ್ ‘ಪ್ರಚಲಿತ’ ವಿಭಾಗದಲ್ಲಿ ’ರಾಜದ್ರೋಹ’ ಕಾಯ್ದೆ ಈಗ ಸಂಗತವೆ? ಲೇಖಕರು: […]

ಉತ್ಥಾನ ಜುಲೈ 2022 ಸಂಚಿಕೆಯಲ್ಲಿ ಏನೇನಿದೆ?

ಉತ್ಥಾನ ಜುಲೈ 2022 ಸಂಚಿಕೆಯಲ್ಲಿ ಏನೇನಿದೆ?

ಪ್ರಚಲಿತ ವಿಭಾಗದಲ್ಲಿ: ಆಮದನ್ನಿ ಅಠ್ಠನ್ನಿ, ಖರ್ಚಾ ರುಪೈಯಾ                     ಲೇಖಕರು: ಎಸ್. ಆರ್. ಆರ್. ಮುಖಪುಟಲೇಖನ ಪಠ್ಯಪುಸ್ತಕಗಳ ಪರಿಷ್ಕರಣೆಗೇಕೆ ವಿರೋಧ?                                                  ಲೇಖಕರು: ಡಾ. ರೋಹಿಣಾಕ್ಷ ಶಿರ್ಲಾಲು 2. ರಾಷ್ಟ್ರೀಯ ಬ್ಯಾಂಕ್‌ಗಳು  ಮತ್ತು ಖಾಸಗೀಕರಣದ ಬೇಕು-ಬೇಡಗಳು ಲೇಖಕರು: ಅನಂತ ರಮೇಶ್ ವಿಶೇಷ ಲೇಖನ: ರಾಜಕೀಯ ಅಶಿಸ್ತಿಗೆ ನಾಂದಿ ಹಾಡಿದ 1969ರ ರಾಷ್ಟ್ರಪತಿ ಚುನಾವಣೆ ಲೇಖಕರು:  ಎಚ್. ಮಂಜುನಾಥ ಭಟ್ ಸ್ಮರಣೆ ಭಕ್ತಿ ಸಂಗೀತಕ್ಕೆ ಶಾಸ್ತ್ರೀಯತೆ  ಪಂಡಿತ್ ಜಸ್ರಾಜ್ ಲೇಖಕರು: ಎಂ.ಬಿ. ಹಾರ‍್ಯಾಡಿ ಸಿನಿಮಾಂತರಂಗ ಕನ್ನಡ ಚಿತ್ರಸಂಗೀತದ ಮೇಲೆ  ಹಿಂದಿಯ […]

ಉತ್ಥಾನ ಜೂನ್ 2022ರ ಪರಿಸರ ವಿಶೇಷ ಪುರವಣಿಯಲ್ಲಿ ಏನೇನಿದೆ?

ಉತ್ಥಾನ ಜೂನ್ 2022ರ ಪರಿಸರ ವಿಶೇಷ ಪುರವಣಿಯಲ್ಲಿ ಏನೇನಿದೆ?

 ಪ್ರಚಲಿತ: ಶ್ರೀಲಂಕಾ ಆರ್ಥಿಕತೆಯ ಅಧಃಪತನಲೇಖಕರು: ಎಸ್.ಆರ್.ಆರ್. ವಿಶೇಷ ಲೇಖನ: ಎನ್‌ಡಿಎ ಸರ್ಕಾರದ ವಿದೇಶಾಂಗ ನೀತಿ ಪುಟ್ಟ ರಾಷ್ಟ್ರಗಳ ಪರಮಾಪ್ತ ಮೋದಿ  ಲೇಖಕರು: ಎಚ್. ಮಂಜುನಾಥಭಟ್ . ವಿಶೇಷ ಪುರವಣಿ ವಿಭಾಗದಲ್ಲಿ ಸ್ವದೇಶೀ ಸಂಹಿತೆ ಮತ್ತು ಪರಿಸರಸ್ವಾಸ್ಥ್ಯ ಲೇಖಕರು: ಎಸ್.ಆರ್. ರಾಮಸ್ವಾಮಿ ಕರ್ನಾಟಕ ಪರಿಸರ ವ್ಯವಸ್ಥೆ ಸೇವೆಗಳು: ಮೌಲ್ಯಮಾಪನಲೇಖಕರು: ಟಿ.ವಿ. ರಾಮಚಂದ್ರ,  ಪರಿಸರ ವಿಜ್ಞಾನಿಗಳು, ಐಎಎಸ್ ಬೆಂಗಳೂರು ಪರಿಸರ ಸಂರಕ್ಷಣೆಯ ಜೊತೆಗೆ ತಳಕು ಹಾಕಿಕೊಂಡ ಆಹಾರ ಕ್ಷೇತ್ರ ಲೇಖಕರು:  ಕೋಡಿಬೆಟ್ಟು ರಾಜಲಕ್ಷ್ಮಿ, ಲೇಖಕರು ತಾಪಮಾನ ಏರಿಕೆಗೆ ತಡೆ – ಒಂದು ಪ್ರಾಯೋಗಿಕ ಮಾದರಿಲೇಖಕರು: […]

ಉತ್ಥಾನ ಮೇ 2022 ಸಂಚಿಕೆಯಲ್ಲಿ ಏನೇನಿದೆ?

ಉತ್ಥಾನ ಮೇ 2022 ಸಂಚಿಕೆಯಲ್ಲಿ ಏನೇನಿದೆ?

ಉತ್ಥಾನ ಮೇ 2022 ಸಂಚಿಕೆಯಲ್ಲಿ. ಮುಖಪುಟ ಲೇಖನ: ರಾಷ್ಟ್ರದ ಗೌರವವನ್ನು ಉತ್ತುಂಗಕ್ಕೇರಿಸಿದ ಮೋದಿ ಸರ್ಕಾರದ ವಿದೇಶಾಂಗ ನೀತಿ ಲೇಖಕರು : ಮಂಜುನಾಥ ಭಟ್ಟ ವಿಶೇಷ ಲೇಖನಗಳು: ಅ) ‘ಕಾಶ್ಮೀರ್ ಫೈಲ್ಸ್’ ಕಡತಗಳಲ್ಲಿ ಹುದುಗಿರುವ ಹಿಂದೂನರಮೇಧದ ಕಥೆಗಳು. ಲೇಖಕರು : ಸತ್ಯನಾರಾಯಣ ಶಾನಭಾಗ್ ಆ) ಸಾವರಕರ್ ’ಸಾಂಪ್ರದಾಯಿಕ’ರೆ? ಲೇಖನಮಾಲೆ : ಎಸ್.ಆರ್. ರಾಮಸ್ವಾಮಿ ಇ) “ಓಟಿಟಿ ಎಂಬ ಬಿಸಿತುಪ್ಪ – ಉಗುಳುವ ಹಾಗಿಲ್ಲ , ನುಂಗಲೇಬೇಕು ಲೇಖಕರು : ಸಿಂಹಚರಣ್ ಪ್ರಚಲಿತ : ಪಾಕಿಸ್ತಾನದಲ್ಲೊಂದು ವಿಪ್ಲವ ಲಘುಬರಹ : […]

‘ಉತ್ಥಾನ ವಾರ್ಷಿಕ ಪ್ರಬಂಧಸ್ಪರ್ಧೆ-2021’ ಬಹುಮಾನ ವಿತರಣಾ ಕಾರ್ಯಕ್ರಮ

'ಉತ್ಥಾನ ವಾರ್ಷಿಕ ಪ್ರಬಂಧಸ್ಪರ್ಧೆ-2021' ಬಹುಮಾನ ವಿತರಣಾ ಕಾರ್ಯಕ್ರಮ

ಬೆಂಗಳೂರು: ಬರವಣಿಗೆ ಸಾಮಾಜಿಕ ಬದ್ಧತೆ ಮತ್ತು ಹೊಣೆಗಾರಿಕೆಯಿಂದ ಕೂಡಿರಬೇಕು. ನಮ್ಮ ಸೃಜನಶೀಲತೆ ಬರವಣಿಗೆಯ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ್ ಅವರು ತಿಳಿಸಿದರು. ಅವರು ಉತ್ಥಾನ ಮಾಸಪತ್ರಿಕೆ ವತಿಯಿಂದ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಫೆ. ೨೭ರಂದು ನಡೆದ ಉತ್ಥಾನ ವಾರ್ಷಿಕ ಪ್ರಬಂಧ ಸ್ಪರ್ಧೆ ೨೦೨೧ರ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಬರಹಗಾರನಿಗೆ ಭಾಷೆಯ ಮೇಲೆ ಹಿಡಿತವಿರಬೇಕು. ಈ ಹಿಡಿತ ಅಧ್ಯಯನದಿಂದಲೇ ಸಿದ್ದಿಸುತ್ತದೆ. ಕಲಿಯಬೇಕಾಗರುವುದು […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat