ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು

ಉತ್ಥಾನ ಸುದ್ದಿಗಳು

ಉತ್ಥಾನ ನವೆಂಬರ್ 2021ರ ಸಂಚಿಕೆಯಲ್ಲಿ ಏನೇನಿದೆ?

ಉತ್ಥಾನ ನವೆಂಬರ್ 2021ರ ಸಂಚಿಕೆಯಲ್ಲಿ ಏನೇನಿದೆ?

ಪ್ರಚಲಿತ ಹಾವು ಸಾಯಬಾರದು,  ಕೋಲೂ ಮುರಿಯಬಾರದು -ಎಸ್.ಆರ್. ರಾಮಸ್ವಾಮಿ ಮುಖಪುಟ ಲೇಖನ ಜ್ಞಾನ-ಭಕ್ತಿಯ ಕಡೆಗೋಲು ಶ್ರೀಲ ಪ್ರಭುಪಾದರು –ಡಾ. ಗುರುರಾಜ ಕರಜಗಿ ಗುರುವಾಕ್ಯ ಪರಿಪಾಲನೆಯನ್ನೇ ಗುರಿಯಾಗಿಸಿಕೊಂಡ ಮಹಾತ್ಮ! -ಚಕ್ರವರ್ತಿ ಸೂಲಿಬೆಲೆ ವಿಶೇಷ ಲೇಖನ ಮಾಸ್ತಿಯವರ ‘ಜೀವನ’ದಲ್ಲಿ ಕರ್ನಾಟಕ ಏಕೀಕರಣ -ಎಂ.ಬಿ. ಹಾರ‍್ಯಾಡಿ ವಿಶೇಷ ಲೇಖನ ನ್ಯಾಯಾಂಗದ ಬಲಿಪಶು ಮಹಾರಾಜ ನಂದಕುಮಾರ -ಬಿ.ಪಿ. ಪ್ರೇಮಕುಮಾರ್ ಧಾರಾವಾಹಿ ಭಾಗ -೩ ಹತ್ತು ದಿಕ್ಕುಗಳು ತೆಲುಗಿನಲ್ಲಿ: ಪುಟ್ಟಗಂಟಿ ಗೋಪೀಕೃಷ್ಣ ಕನ್ನಡಕ್ಕೆ: ಎಸ್.ಆರ್. ರಾಮಸ್ವಾಮಿ ಪ್ರಬಂಧ ಚಪ್ಪಲಿಗಳು -ಕೆ.ಎನ್. ಭಗವಾನ್ ಪರಕಾಯ ಪ್ರವೇಶ […]

ಉತ್ಥಾನ ಅಕ್ಟೋಬರ್ 2021ರ ಸಂಚಿಕೆಯಲ್ಲಿ ಏನೇನಿದೆ?

ಉತ್ಥಾನ ಅಕ್ಟೋಬರ್ 2021ರ ಸಂಚಿಕೆಯಲ್ಲಿ ಏನೇನಿದೆ?

ಪ್ರಚಲಿತ: ಮತ್ತೆ ಅರಾಜಕತೆಯತ್ತ ಆಫಘಾನಿಸ್ತಾನ       – ಎಸ್.ಆರ್. ರಾಮಸ್ವಾಮಿ ವಿಶೇಷ ಲೇಖನ : ಮತ್ತೆ ಮರಳಿದ ತಾಲಿಬಾನ್ _ ಆಪತ್ತಿನಲ್ಲಿ ಆಫಘಾನಿಸ್ತಾನ್      – ಸತ್ಯನಾರಾಯಣ ಶಾನಭಾಗ್ ಮುಖಪುಟ ಲೇಖನ: ಗಡಿಯಾಚೆ ಜನ್ಮತಳೆದ ಮೊದಲ  ಸ್ವತಂತ್ರ ಭಾರತ ಸರ್ಕಾರ      – ಚಕ್ರವರ್ತಿ ಸೂಲಿಬೆಲೆ ಮೋಪ್ಲಾ ಕಾಂಡ -2 ‘ಸ್ವರಾಜ್‌ಗಿಂತ ಖಿಲಾಫತೇ ಮುಖ್ಯ’      – ಎಚ್. ಮಂಜುನಾಥ ಭಟ್ ಸ್ವಾತಂತ್ರ್ಯೋತ್ತರ ಸಮರಾಯಣ: ೧೯೪೭-೪೮ರ ಭಾರತ-ಪಾಕಿಸ್ತಾನ ಮೊದಲ ಯುದ್ಧ       – ಎಸ್.ಎಸ್. ನರೇಂದ್ರಕುಮಾರ್ ಸ್ಮರಣೆ: […]

ಉತ್ಥಾನ ಮಾಸಪತ್ರಿಕೆಯು ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆ 2021

ಉತ್ಥಾನ ಮಾಸಪತ್ರಿಕೆಯು ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆ 2021

ಬೆಂಗಳೂರು, ಆಗಸ್ಟ್ ೩೦, ೨೦೨೧: ಉತ್ಥಾನ ಮಾಸಪತ್ರಿಕೆಯು ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ. ಕಥಾ ಸ್ಪರ್ಧೆಯು ಕನ್ನಡದಲ್ಲಿ ಇರುತ್ತದೆ. ಕಥೆ 3,000 ಪದಗಳ ಮಿತಿಯಲ್ಲಿ ಇರಬೇಕು. ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು. ಕಥೆಗಳು ಸ್ವತಂತ್ರವಾಗಿರಬೇಕು. ಭಾಷಾಂತರವಾಗಲಿ, ಅನುಕರಣೆಯಾಗಲಿ ಆಗಿರಕೂಡದು. ಎಲ್ಲೂ ಸ್ವೀಕೃತವಾಗಿರಬಾರದು; ಪರಿಶೀಲನೆಗಾಗಿಯೂ ಯಾವುದೇ ಅನ್ಯ ಪತ್ರಿಕೆ, ಸಂಸ್ಥೆಗೆ ಕಳುಹಿಸಿರಬಾರದು. ಸಾಮಾಜಿಕ ಜಾಲತಾಣಗಳಲ್ಲೂ ಪ್ರಕಟವಾಗಿರಬಾರದು. ಕಾಗದದ ಒಂದೇ ಮಗ್ಗುಲಲ್ಲಿ ಸ್ಫುಟವಾಗಿ ಬರೆದು ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಅಥವಾ ನುಡಿ, ಬರಹ, ಯೂನಿಕೋಡ್ […]

ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆಯ ಪೋಸ್ಟರ್ ಬಿಡುಗಡೆ

ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆಯ ಪೋಸ್ಟರ್ ಬಿಡುಗಡೆ

ಬೆಂಗಳೂರು, ಆಗಸ್ಟ್ 23, 2021: ಉತ್ಥಾನ ಮಾಸಪತ್ರಿಕೆಯ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ’ಭಾರತದ ಸ್ವಾತಂತ್ರ್ಯ ಹೋರಾಟದ ಮಜಲುಗಳು’ ಎಂಬ ವಿಷಯದ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ. ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ನಡೆದ ಪ್ರಬಂಧ ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ|| ಕೆ.ಆರ್. ವೇಣುಗೋಪಾಲ್, ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಡಾ|| ಶ್ರೀನಿವಾಸ ಬಳ್ಳಿ, ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಡಾ|| ಜಯಕರ ಶೆಟ್ಟಿ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ನರಸಿಂಹಮೂರ್ತಿ, ಬೆಸ್ಟೀ ವಿಶ್ವವಿದ್ಯಾಲಯದ […]

ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ – 2021

ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ - 2021

ಬೆಂಗಳೂರು, ಆಗಸ್ಟ್ 23, 2021: ಉತ್ಥಾನ ಮಾಸಪತ್ರಿಕೆಯ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ’ಭಾರತದ ಸ್ವಾತಂತ್ರ್ಯ ಹೋರಾಟದ ಮಜಲುಗಳು’ ಎಂಬ ವಿಷಯದ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ. ಪ್ರಬಂಧ ಸ್ಪರ್ಧೆಯ ವಿಷಯ: ಭಾರತದ ಸ್ವಾತಂತ್ರ್ಯ ಹೋರಾಟದ ಮಜಲುಗಳು  ಈ ಸ್ಪರ್ಧೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು  ಪ್ರಬಂಧ ಸ್ಪರ್ಧೆಯು ಕನ್ನಡ ಭಾಷೆಯಲ್ಲಿ ಇರುತ್ತದೆ.  ಮೇಲಿನ ವಿಷಯದ ಕುರಿತಾಗಿ ೧೫೦೦ ಪದಗಳಿಗೆ ಮೀರದಂತೆ ಪ್ರಬಂಧವನ್ನು ಬರೆದು ಇಮೇಲ್  [email protected] / ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ […]

ಉತ್ಥಾನದ ಆಗಸ್ಟ್ 2021ರ -75ರ ಹೊಸ್ತಿಲಲ್ಲಿ ಸ್ವತಂತ್ರ ಭಾರತ – ವಿಶೇಷ ಸಂಚಿಕೆಯಲ್ಲಿ ಏನೇನಿದೆ:

ಉತ್ಥಾನದ ಆಗಸ್ಟ್ 2021ರ -75ರ ಹೊಸ್ತಿಲಲ್ಲಿ ಸ್ವತಂತ್ರ ಭಾರತ - ವಿಶೇಷ ಸಂಚಿಕೆಯಲ್ಲಿ ಏನೇನಿದೆ:

ಉತ್ಥಾನದ ಆಗಸ್ಟ್ 2021ರ -75ರ ಹೊಸ್ತಿಲಲ್ಲಿ ಸ್ವತಂತ್ರ ಭಾರತ – ವಿಶೇಷ ಸಂಚಿಕೆಯಲ್ಲಿ ಏನೇನಿದೆ: ಪ್ರಚಲಿತ ವಿಭಾಗದಲ್ಲಿ : ವಿರೋಧಪಕ್ಷ ಒಕ್ಕೂಟವೆಂಬ  ಹಗಲುಗನಸು ವಿಶೇಷ ಲೇಖನಗಳು: ಡಾ. ರೋಹಿಣಾಕ್ಷ ಶಿರ್ಲಾಲು ಅವರ ವಿಶೇಷ ಲೇಖನ : ಸ್ವರಾಜ್ಯದ ಹೋರಾಟಕ್ಕಿದೆ  ಸಾವಿರಾರು ವರ್ಷಗಳ ಇತಿಹಾಸ ಚಿಂತಕ ನಾರಾಯಣ ಶೇವಿರೆ ಅವರ ಲೇಖನ : ಸ್ವಾತಂತ್ರ್ಯಯಜ್ಞದಲ್ಲಿ ಅಹಿಂಸೆ ಗೈದ ಬಲಿ ಸಂತೋಷ್ ಜಿ.ಆರ್ ಅವರ ಲೇಖನ: ರಾಷ್ಟ್ರೀಯ ಸ್ವಯಂಸೇವಕ ಸಂಘ -ಸುರಕ್ಷತೆಯ ಸಾರ್ವಕಾಲಿಕ ಸೂತ್ರ ಕನ್ನಡ ನಾಡಿನಲ್ಲಿ ನಡೆದ ಸ್ವಾತಂತ್ರ್ಯ […]

ಉತ್ಥಾನ ಜುಲೈ 2021ರ ಸಂಚಿಕೆಯಲ್ಲಿ ಏನೇನಿದೆ…

ಉತ್ಥಾನ ಜುಲೈ 2021ರ ಸಂಚಿಕೆಯಲ್ಲಿ ಏನೇನಿದೆ…

ಜುಲೈ 2021ರ ಸಂಚಿಕೆಯಲ್ಲಿ ಏನೇನಿದೆ… ಪ್ರಚಲಿತದಲ್ಲಿ ಇಸ್ರೇಲಿನಲ್ಲಿ ಪ್ರಕಂಪನ (ಲೇ:  ಎಸ್.ಆರ್.ಆರ್.) ಮುಖಪುಟ ಲೇಖನ: ಸನ್ಮನುಷ್ಯತ್ವದ ಸಾಕಾರ, ಸದೋತ್ಸಾಹದ ಸಾಗರ, ಪ್ರೀಣನದ ಪರಮಾಚಲ, ಭಾಷಾಭೂಷ ’ಜೀವಿ’(ಲೇ: ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ) ಭರವಸೆಯೇ ಭಾರತದ ಮೂಲಸತ್ತ್ವ, ಹತಾಶೆಯಲ್ಲ (ಲೇ: ಸತ್ಯನಾರಾಯಣ ಶಾನಭಾಗ) (ಗುರುಪೂರ್ಣಿಮೆ ನಿಮಿತ್ತ ವಿಶೇಷ ಲೇಖನ) ವ್ಯಾಸಸಂದೇಶ: ಭಾರತ-ಸಾವಿತ್ರೀ      (ಲೇ: ಎಸ್.ಆರ್. ರಾಮಸ್ವಾಮಿ) ‘ಸಂಗೀತಮಯವಾದ ಸಂಸಾರ  (ಲೇ: ಸಂಗೀತ ಕಲಾರತ್ನ ಎಸ್. ಶಂಕರ್) ಇನ್ನೂ ಹತ್ತು ಹಲವು.. ನಿಮ್ಮ ಪ್ರತಿಗಾಗಿ ಸಂಪರ್ಕಿಸಿ: 090-26612730

ಯೋಗದಿನಾಚರಣೆ ಪ್ರಯುಕ್ತ ರಾಷ್ಟ್ರೋತ್ಥಾನ ಪರಿಷತ್ ನಿಂದ ಜೂನ್ 15ರಿಂದ ಅಂತರ್ಜಾಲ ಉಪನ್ಯಾಸ ಸರಣಿ

ಯೋಗದಿನಾಚರಣೆ ಪ್ರಯುಕ್ತ ರಾಷ್ಟ್ರೋತ್ಥಾನ ಪರಿಷತ್ ನಿಂದ ಜೂನ್ 15ರಿಂದ ಅಂತರ್ಜಾಲ ಉಪನ್ಯಾಸ ಸರಣಿ

ಬೆಂಗಳೂರು, ಜೂನ್ 14: ರಾಷ್ಟ್ರೋತ್ಥಾನ ಪರಿಷತ್ ಅಂತಾರಾಷ್ಟ್ರೀಯ ಯೋಗದಿನಾಚರಣೆಯ ಪ್ರಯುಕ್ತ ಜೂನ್ 15ರಿಂದ 20ರ ತನಕ ಅಂತರ್ಜಾಲ  ಉಪನ್ಯಾಸ  ಸರಣಿಯನ್ನು ಆಯೋಜಿಸಿದೆ  ಎಂದು ರಾಷ್ಟ್ರೋತ್ಥಾನ ಯೋಗ ವಿಭಾಗದ ನಿರ್ದೇಶಕರಾದ ಎ. ನಾಗೇಂದ್ರ ಕಾಮತ್ ಅವರು ತಿಳಿಸಿದರು. ಅಂತಾರಾಷ್ಟ್ರೀಯ ಯೋಗ ದಿನವನ್ನು ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ವತಿಯಿಂದ ಪ್ರತಿ ವರ್ಷ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತಿದೆ. ಈ ವರ್ಷ ಕೊರೋನಾ ಕಾರಣದಿಂದ ಆನ್‌ಲೈನ್ ಮೂಲಕ ಆಚರಿಸಲು ನಿರ್ಧರಿಸಲಾಗಿದೆ. ಈ ಬಾರಿಯ 7ನೇ ಅಂತಾರಾಷ್ಟ್ರೀಯ ಯೋಗದಿನಾಚರಣೆಯ ಪ್ರಯುಕ್ತ ರಾಷ್ಟ್ರೋತ್ಥಾನ ಪರಿಷತ್ […]

‘ಉತ್ಥಾನ’ ಮಾಸಪತ್ರಿಕೆಯ ಸಂಪಾದಕ ಕಾಕುಂಜೆ ಕೇಶವ ಭಟ್ಟ ಅವರ ನಿಧನಕ್ಕೆ ಆರೆಸ್ಸೆಸ್ ಹಾಗೂ ಪರಿಷತ್ತಿನ ಪ್ರಮುಖರಿಂದ ಸಂತಾಪ

‘ಉತ್ಥಾನ’ ಮಾಸಪತ್ರಿಕೆಯ ಸಂಪಾದಕ ಕಾಕುಂಜೆ ಕೇಶವ ಭಟ್ಟ ಅವರ ನಿಧನಕ್ಕೆ ಆರೆಸ್ಸೆಸ್ ಹಾಗೂ ಪರಿಷತ್ತಿನ ಪ್ರಮುಖರಿಂದ ಸಂತಾಪ

ಉತ್ಥಾನ ಮಾಸಪತ್ರಿಕೆಯ ಸಂಪಾದಕರಾದ ಶ್ರೀ ಕಾಕುಂಜೆ ಕೇಶವ ಭಟ್ಟ (೬೬ ವರ್ಷ) ಅವರು ನಿನ್ನೆ ರಾತ್ರಿ (ಮೇ ೧) ೧೨.೧೫ಕ್ಕೆ ಬೆಂಗಳೂರಿನಲ್ಲಿ ನಿಧನರಾದರು. ಕಳೆದ ೯ ವರ್ಷಗಳಿಂದ ರಾಷ್ಟ್ರೋತ್ಥಾನ ಪರಿಷತ್ ಪ್ರಕಾಶಿಸುತ್ತಿರುವ ’ಉತ್ಥಾನ’ ಮಾಸಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದ ಕಾಕುಂಜೆ ಕೇಶವ ಭಟ್ಟ ಅವರು ಮೂಲತಃ ಗಡಿನಾಡು ಕಾಸರಗೂಡಿನ ನೀರ್ಚಾಲು ಗ್ರಾಮದ ಕಾಕುಂಜೆಯವರು. ಖ್ಯಾತ ಸಂಸ್ಕೃತ ವಿದ್ವಾಂಸ, ಮೀಮಾಂಸಾ ಶಿರೋಮಣಿ, ವಿದ್ವಾನ್ ಕಾಕುಂಜೆ ಕೃಷ್ಣ ಭಟ್ಟ ಹಾಗೂ ಸಾವಿತ್ರೀ ಅಮ್ಮ ಅವರ ಐದನೇ ಮಗನಾಗಿ ಆಗಸ್ಟ್ ೧೪, […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ