
ಭಾವಪ್ರಪಂಚದಲ್ಲಿ ಏನುಂಟು ಏನಿಲ್ಲ! ಅದರ ಒಳಗೆ ಹಲವು ವಿಸ್ಮಯಗಳಿವೆ. ಅದ್ಭುತ ಕಲ್ಪನಾವಿಲಾಸವಿದೆ, ಮಾಧುರ್ಯವಿದೆ, ಲಾಲಿತ್ಯವಿದೆ, ಕರುಳುಹಿಂಡುವ ನೋವಿದೆ, ಸಮಸ್ಯೆಗಳಿವೆ, ಪರಿಹಾರವೂ ಇದೆ. ಮಾರ್ಗದರ್ಶನ ಮಾಡಿ ಮುನ್ನಡೆಸುವ ಗುರುವೂ ಇದ್ದಾನೆ. ನಾವು ಅದನ್ನು ಕಂಡುಕೊಳ್ಳಬೇಕು ಅಷ್ಟೇ.
Month : June-2015 Episode : Author : ಡಾ|| ವಂದನಾ
Month : June-2015 Episode : Author : ಅನಿತಾ ನರೇಶ್
Month : June-2015 Episode : Author : ಎ. ರಾಜಕುಮಾರ್
Month : June-2015 Episode : Author :
Month : June-2015 Episode : ರಾಜತರಂಗಿಣಿ ಕಥಾವಳಿ Author : ಎಸ್.ಆರ್. ರಾಮಸ್ವಾಮಿ
Month : June-2015 Episode : Author : ಎಸ್.ಆರ್. ರಾಮಸ್ವಾಮಿ
Month : June-2015 Episode : Author : ಬಿ.ಆರ್. ಲಕ್ಷ್ಮಣರಾವ್
ಅಯ್ಯಾ ಭಾರತದ ಜನಕೋಟಿಯ ಶೇಕಡಾ ತೊಂಬತ್ತರಲ್ಲಿ ಒಬ್ಬನೇ, ಕರಿಯನೇ, ಕ್ಯಾತನೇ ಅಥವಾ ಅರೆಹೊಟ್ಟೆ ಸುಬ್ಬನೇ, ಭಾರತದ ಅಕ್ಷಿಯೇ, ನಿರಕ್ಷರಕುಕ್ಷಿಯೇ, ಇದು ನಿನಗಾಗಿ ಬರೆದ ಕವಿತೆ, ನಿನ್ನ ಗುಣಗಾನ, ಉದ್ಧಾರಕ್ಕಾಗಿ. ತಿಳಿಯಿತೇ? ತಿಳಿಯಲಿಲ್ಲವೇ? ಅಡ್ಡಿಯಿಲ್ಲ. ಶತಶತಮಾನಗಳಿಂದ ಅಕ್ಷರ ಬಲ್ಲ ನಮ್ಮಂಥವರ ಮಾತ ನಂಬುತ್ತಲೇ ಬಂದಿರುವೆಯಲ್ಲ, ಈಗಲೂ ನಂಬು. ನೀನೇ ನಮ್ಮ ತಂದೆ, ನಿನ್ನಿಂದಲೇ ನಾವು. ನೀ ಕೊಟ್ಟ ವಿರಾಮದಿಂದಲೇ ಈ ಸಾಹಿತ್ಯ, ಸಂಗೀತ, ಸಂಸ್ಕೃತಿ ಇತ್ಯಾದಿ. ನೀ ಕೊಟ್ಟ ವೋಟಿನಿಂದ ಈ ರಾಜಕಾರಣ, ಈ ವೈಭವ, ಈ ಗಾದಿ. […]
Month : June-2015 Episode : Author : ಎಂ.ಎಸ್. ನರಸಿಂಹಮೂರ್ತಿ
Month : June-2015 Episode : Author : ದು.ಗು.ಲಕ್ಷ್ಮಣ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ೮ನೇ ಆವೃತ್ತಿಯ ಟೂರ್ನಿ ಮುಕ್ತಾಯಗೊಂಡಿದೆ. ಐಪಿಎಲ್ ಟೂರ್ನಿಯ ಕುರಿತು ನಾನಾ ಬಗೆಯ ಟೀಕೆಟಿಪ್ಪಣಿಗಳು ವ್ಯಕ್ತವಾಗಿವೆ. ಮನರಂಜನೆ ಹೆಸರಿನಲ್ಲಿ ಚಿಯರ್ ಗರ್ಲ್ಸ್ ಕುಣಿತ, ಸ್ಪಾಟ್ ಫಿಕ್ಸಿಂಗ್ನ ಮೋಸದಾಟ ಮುಂತಾದ ಅಪಸವ್ಯಗಳು ಐಪಿಎಲ್ಗೆ ಕಳಂಕ ತಂದಿರುವುದು ನಿಜ. ಹೀಗಾಗಿಯೇ ಈ ಬಾರಿ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಕಟ್ಟುನಿಟ್ಟಾಗಿ ನಡೆಸಲು ನಿರ್ಧರಿಸಿತ್ತು. ಯಾವುದೇ ಅಪಸವ್ಯಗಳಿಗೆ ಅಲ್ಲಿ ಎಡೆಕೊಡಬಾರದೆಂದು ಎಚ್ಚರವಹಿಸಿತ್ತು.
Month : June-2015 Episode : Author :
ನೀರು ಹೊತ್ತ ನೀರೆಯರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರವಿ ಹೆಗಡೆ, ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ನಲ್ಲಿ ಸಂಶೋಧನಾ ಅಭ್ಯರ್ಥಿ. ತೀರ ಎಳವೆಯಲ್ಲೇ ಛಾಯಾಗ್ರಹಣ, ಚಿತ್ರಕಲೆ, ಪರಿಸರ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ರೂಢಿಸಿಕೊಂಡು ಬಂದ ರವಿ, ಸತತ ಐದು ವರ್ಷಗಳ ಕಾಲ ಪ್ರಜಾವಾಣಿ ಮಕ್ಕಳ ದೀಪಾವಳಿ ವರ್ಣಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಗೆದ್ದು ದಾಖಲೆ ನಿರ್ಮಿಸಿದ್ದಿದೆ. ಉತ್ತರ ಕನ್ನಡದ ಕಡಲ ತೀರದ ಕಲ್ಬಂಡೆಗಳು, ಪಶ್ಚಿಮ ಘಟ್ಟದ ಮಳೆಕಾಡು ಮತ್ತು ವಿನಾಶದ ಅಂಚಿನಲ್ಲಿರುವ ಸಿಂಗಳೀಕಗಳ ರಕ್ಷಣೆಗೆ ಸಾಕಷ್ಟು ಕೆಲಸ […]