ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2015 > May

ರಸಪ್ರಶ್ನೆ

ರಸಪ್ರಶ್ನೆ

  ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಹುಟ್ಟುಹೆಸರು ಏನು? ‘ಮಿಯಾಂ ಕೀ-‘ ಎಂಬ ಪರ್ವಪದವನ್ನುಳ್ಳ ಹಿಂದೂಸ್ತಾನಿ ರಾಗಗಳ ಆವಿಷ್ಕರ್ತ ಯಾರು? ಬ್ರಿಟಿಶ್ ಸರ್ಕಾರದ ‘ದೇಶೀಯ ಭಾಷಾ ಪತ್ರಿಕೆಗಳ ನಿಯಂತ್ರಣ’ ಕಾಯ್ದೆಯ ನಿರ್ಬಂಧದಿಂದ ತಪ್ಪಿಸಿಕೊಳ್ಳಲು ೧೮೭೮ರಲ್ಲಿ ಇಂಗ್ಲಿಷಿನಲ್ಲಿ ಪ್ರಕಟಗೊಳ್ಳತೊಡಗಿದ ಪತ್ರಿಕೆ ಯಾವುದು? ಅಂಟಾರ್ಟಿಕಾದಲ್ಲಿ ಭಾರತ ಮೊದಲು ಸ್ಥಾಪಿಸಿದ ಕೇಂದ್ರದ ಹೆಸರು ಏನು? ವಿಶ್ವನಾಥನ್ ಆನಂದ್‌ರವರ ನಂತರ ಚದುರಂಗದಲ್ಲಿ ಗ್ರ್ಯಾಂಡ್‌ಮಾಸ್ಟರ್ ಪದವಿ ಪಡೆದ ಎರಡನೆಯ ಆಟಗಾರ ಯಾರು? ಕಂಪಟರಿನ ‘ಮೌಸ್’ ಉಪಕರಣವನ್ನು ೧೯೬೦ರಲ್ಲಿ ಆವಿಷ್ಕರಿಸಿದ ಕಂಪೆನಿ ಯಾವುದು? ಹಿಂದೆ ದೇವಾಸ್ ಮಹಾರಾಜರಿಗೆ […]

ಚುಟುಕುಗಳು

ದಾಖಲೆ ಗುಂಡ: ಸಾರ್, ಎರಡು ಹೊತ್ತು ಊಟ ಕೊಡಿ ಸಾಕು. ನಿಮ್ಮ ಮನೆ ಕೆಲಸ ಮಾಡಿಕೊಂಡಿರ್ತೀನಿ. ಯಜಮಾನ: ನಾಲ್ಕು ದಿನ ಇದ್ದು ಓಡಿಹೋಗ್ತೀಯ! ಬೇಡ. ಗುಂಡ: ಇಲ್ಲಾ ಸಾರ್! ಈ ಮೊದಲು ಒಂದೇ ಕಡೆ ಏಳುವರ್ಷ ಕೆಲಸ ಮಾಡಿದ್ದಕ್ಕೆ ದಾಖಲೆ ಇದೆ. ಯಜಮಾನ : ಎಲ್ಲಿ? ಗುಂಡ: ಬಳ್ಳಾರಿ ಜೈಲಲ್ಲಿ. – ಎಂ.ಕೆ. ಮಂಜುನಾಥ್ ಅಭ್ಯಾಸಬಲ ರೈತ: ನನ್ನ ಮಗನಿಗೆ ಒಂದು ಪತ್ರ ಬರೆಯಬೇಕು. ಬರೆದು ಕೊಡುವಿರಾ? ಬಸ್ ಕಂಡಕ್ಟರ್: ಬರೆದು ಕೊಡುವೆ, ಆದರೆ…… ಪತ್ರ ಬರೆದು […]

ಕಾವ್ಯಗಂಗಾ

ಕಾವ್ಯಗಂಗಾ

ಲಗುನ-ಮರಣವನುದಿನ ಹೋಮ ಹೊಗೆಯುಕ್ಕುತಿದೆ ಸಪ್ತಪದಿ ತುಳಿಯಲಿಕೆ ಧೂಮವಿಕ್ಕಿದೆ ಕೊಳ್ಳಿ ಸೂತಕವ ತೋರಲಿಕೆ             ||೧||   ಸಿರಿಸೌಖ್ಯದಿಂ ಬಾಳಿರೆಂದಕ್ಕಿಯಿಕ್ಕುವರು ಚಿರಶಾಂತಿ ಲಭಿಸಲೆನೆ ಬಾಯ್ಗಕ್ಕಿ ಹಾಕುವರು      ||೨||   ಮೆರವಣಿಗೆ ಹೊರಟಿಹುದು ನಾಲ್ಚಕ್ರರಥದಲ್ಲಿ ಮೆರೆಸುವರು ಶವವನ್ನು ನಾಲ್ಜನರ ಹೆಗಲಲ್ಲಿ             ||೩||   ಖುಷಿಯಲ್ಲಿ ಹಾಕುವರು ನವಪುಷ್ಪಗಳ ಮಾಲೆ ವ್ಯಸನ ಸೂಸಿಡುವರು ಸುಮಸರವ ಶವದ ಮೇಲೆ   ||೪||   ಮಲಗುವರು ಕೋಣೆಯೊಳು ಒರುಜನ್ಮವೀಯಲಿಕೆ ಮಲಗಿಪರು ಕುಳಿಯೊಳಗೆ ಮರುಜನ್ಮ ಪಡೆಯಲಿಕೆ        ||೫||   ತಳ್ಕೈಸಿ ಕಳುಹೆ ವಧುವನು ಬಿಕ್ಕುತಳುತಿಹರು ಬೀಳ್ಕೊಡಲು ಶವವನ್ನು ಕಂಬನಿಯ […]

ಹನಿಗವನ

ನನ್ನೊಳಗಿನ ಖಾಲಿತನಕೆ ಕಡ ತರಬಹುದು ಬತ್ತಿ, ಎಣ್ಣೆ… ದೀಪ ಹಚ್ಚಬೇಕು ನಾನೇ… -ಅಮೃತಾ ಮೆಹೆಂದಳೆ   ಸಾಕಿನ್ನು ಕಣ್ಣೀರು.. ಬರೀ ಉಪ್ಪುಪ್ಪು ಸಮುದ್ರದ ನೀರು… -ಅಮೃತಾ ಮೆಹೆಂದಳೆ ಮೋಹಕ ಕ್ಷಣಗಳು ನಿನ್ನೆ ಕಡಿದ ಬಾಳೆಕಂದು ಇಂದು ಚಿಗುರಿದೆ! ** ಮಳೆಹನಿಗಳ ಮುತ್ತಿಗೆ ಮುಟ್ಟಿದರೆಮುನಿ ನಾಚಿದೆ! ** ನಾಳೆ ಫಲಿಸಲು ಇಂದು ಹೂವಿನ ನಿರೀಕ್ಷೆ! ** ಬಾನಿಂದ ಭುವಿಗೆ ಆಲಿಕಲ್ಲುಗಳ ಪುಷ್ಪವೃಷ್ಟಿ! ** ತಾವರೆಯನರಳಿಸಲು ಬುಡದ ನೀರು ಸೋತಿತು; ದೂರ ಆಗಸದ ಅರುಣ ಗೆದ್ದ! _ ಅರುಣ ಹರೂರು

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ