ಈಗ್ಗೆ ಹದಿಮೂರು ತಿಂಗಳ ಹಿಂದೆ (30 ಮೇ 2019) ಎರಡನೇ ಬಾರಿಗೆ ಭಾಜಪಾ ನೇತೃತ್ವದ ಎನ್.ಡಿ.ಎ. ಸರ್ಕಾರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ರಾಷ್ಟ್ರಜೀವನದ ಚಹರೆಯೇ ಬದಲಾಗಿದೆಯೆಂದರೆ ಹೆಚ್ಚು ಹೇಳಿದಂತಾಗಲಿಲ್ಲ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ 370ನೇ ವಿಧಿಯ ರದ್ಧತಿ, ನೆರೆಯ ರಾಷ್ಟ್ರಗಳಲ್ಲಿ ಅವರ್ಣನೀಯ ಕಿರುಕುಳಗಳಿಗೊಳಗಾಗಿದ್ದ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡಿಕೆ ಮೊದಲಾದ ಕ್ರಮಗಳು ಇತಿಹಾಸಾರ್ಹ. ಬಹುತೇಕ ಎಲ್ಲ ಹಳ್ಳಿಗಳಿಗೆ ವಿದ್ಯುತ್ ಸೌಕರ್ಯ, ಬಡವರಿಗೆ ಸವಲತ್ತುಗಳ ನೇರ ವರ್ಗಾವಣೆ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಪ್ರೋತ್ಸಾಹನ ಮತ್ತು ಅದರ […]
ಆತ್ಮನಿರ್ಭರತೆಯತ್ತ ಹೆಜ್ಜೆ ಹಾಕೋಣ
Month : June-2020 Episode : Author :