ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
59ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2021

ಹದವಾದ ಮಣ್ಣು ಹಸನಾದ ಬದುಕು

ಹದವಾದ ಮಣ್ಣು ಹಸನಾದ ಬದುಕು

ಅರಳೀಕಟ್ಟೆಗೆ ಕುಳಿತ ಮಲ್ಲೇಶಜ್ಜ ಹಿಗ್ಗಾಮುಗ್ಗಾ ಬೈಯದಿದ್ದರೆ ಈವತ್ತಿಗೂ ಹಮಾಲಿ ಕೆಲಸವನ್ನೇ ತಾನು ಮಾಡಕೊಂತಿರ್ತಿದ್ನೇನೋ! ‘ನಾ ಎಷ್ಟೇ ಕಟುಕಿ ಮಾತಾಡಲಿ ಸಹಿಸ್ಕೊಂಡು ತ್ವಾಟಾ ಮಾಡಿದಾಕಿ ಈಕಿ’ ಎಂಬ ಹೆಮ್ಮೆಯಿಂದ ಹೆಂಡತಿಯನ್ನು ಮತ್ತೆ ಮತ್ತೆ ನೋಡಿದ ಮಾದಪ್ಪ. ಮಂಜೀಹಾಳದ ಹದಗೆಟ್ಟ ರಸ್ತೆಯ ಎರಡೂ ಕಡೆ ಇದ್ದ ಸಾಲು ಮನೆಗಳಿಂದ ಬುಸುಬುಸುನೆ ಉರಿಯೊಲೆಗಳ ಕಪ್ಪನೆಯ ಹೊಗೆ ಆಗಸಕ್ಕೇರುತ್ತಿತ್ತು. ತಟತಟನೇ ರೊಟ್ಟಿ ತಟ್ಟುವ ಸದ್ದು ಬೆಳಗಿನ ಮೌನ ಮುರಿದಂತಿತ್ತು. ಮುಂಜಾವಿನ ತಂಪನ್ನು ಕರಗಿಸಲೆಂಬಂತೆ ಬಂದ ಎಳೆಬಿಸಿಲಿಗೆ ಮೈಯೊಡ್ಡಿ ಕೂತ ಹಿರಿಯರು, ತಳಿ ಹೊಡೆದು […]

‘ಉತ್ಥಾನ’ ಮಾಸಪತ್ರಿಕೆಯ ಸಂಪಾದಕ ಕಾಕುಂಜೆ ಕೇಶವ ಭಟ್ಟ ಅವರ ನಿಧನಕ್ಕೆ ಆರೆಸ್ಸೆಸ್ ಹಾಗೂ ಪರಿಷತ್ತಿನ ಪ್ರಮುಖರಿಂದ ಸಂತಾಪ

‘ಉತ್ಥಾನ’ ಮಾಸಪತ್ರಿಕೆಯ ಸಂಪಾದಕ ಕಾಕುಂಜೆ ಕೇಶವ ಭಟ್ಟ ಅವರ ನಿಧನಕ್ಕೆ ಆರೆಸ್ಸೆಸ್ ಹಾಗೂ ಪರಿಷತ್ತಿನ ಪ್ರಮುಖರಿಂದ ಸಂತಾಪ

ಉತ್ಥಾನ ಮಾಸಪತ್ರಿಕೆಯ ಸಂಪಾದಕರಾದ ಶ್ರೀ ಕಾಕುಂಜೆ ಕೇಶವ ಭಟ್ಟ (೬೬ ವರ್ಷ) ಅವರು ನಿನ್ನೆ ರಾತ್ರಿ (ಮೇ ೧) ೧೨.೧೫ಕ್ಕೆ ಬೆಂಗಳೂರಿನಲ್ಲಿ ನಿಧನರಾದರು. ಕಳೆದ ೯ ವರ್ಷಗಳಿಂದ ರಾಷ್ಟ್ರೋತ್ಥಾನ ಪರಿಷತ್ ಪ್ರಕಾಶಿಸುತ್ತಿರುವ ’ಉತ್ಥಾನ’ ಮಾಸಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದ ಕಾಕುಂಜೆ ಕೇಶವ ಭಟ್ಟ ಅವರು ಮೂಲತಃ ಗಡಿನಾಡು ಕಾಸರಗೂಡಿನ ನೀರ್ಚಾಲು ಗ್ರಾಮದ ಕಾಕುಂಜೆಯವರು. ಖ್ಯಾತ ಸಂಸ್ಕೃತ ವಿದ್ವಾಂಸ, ಮೀಮಾಂಸಾ ಶಿರೋಮಣಿ, ವಿದ್ವಾನ್ ಕಾಕುಂಜೆ ಕೃಷ್ಣ ಭಟ್ಟ ಹಾಗೂ ಸಾವಿತ್ರೀ ಅಮ್ಮ ಅವರ ಐದನೇ ಮಗನಾಗಿ ಆಗಸ್ಟ್ ೧೪, […]

ಸಂಪ್ರದಾಯ, ಪರಂಪರೆ ಇವೆಲ್ಲ ಒಮ್ಮೆ ಕೈತಪ್ಪಿಹೋದರೆ ಮತ್ತೆ ಸಿಗುವುದಿಲ್ಲ: ಕೆರೆಮನೆ ಶಿವಾನಂದ ಹೆಗಡೆ

ಸಂಪ್ರದಾಯ, ಪರಂಪರೆ ಇವೆಲ್ಲ ಒಮ್ಮೆ ಕೈತಪ್ಪಿಹೋದರೆ ಮತ್ತೆ ಸಿಗುವುದಿಲ್ಲ: ಕೆರೆಮನೆ ಶಿವಾನಂದ ಹೆಗಡೆ

ವಿಶೇಷ ಸಂದರ್ಶನ ಯಕ್ಷಗಾನ ಪರಂಪರೆಯಲ್ಲಿ ‘ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ’ ಮೇಳಕ್ಕೆ 87 ವರ್ಷಗಳ ಸುದೀರ್ಘ ಇತಿಹಾಸವಿದೆ. ಸಂಪ್ರದಾಯವನ್ನು ಮೀರದೆ ಕಲಾಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಿರುವ ಈ ಮೇಳದ ಪ್ರಮುಖರಾಗಿ ಸದ್ಯಃ ಕೆರೆಮನೆ ಶಿವಾನಂದ ಹೆಗಡೆಯವರು ಈ ಮೇಳವನ್ನು ಮುಂದುವರಿಸುತ್ತಿದ್ದಾರೆ. ನಿತ್ಯ ರಂಗಪ್ರಯೋಗಶೀಲರಾದ ಶಿವಾನಂದ ಹೆಗಡೆಯವರೊಡನೆ ‘ಉತ್ಥಾನ’ ಕ್ಕಾಗಿ ಸಂಪಾದಕ ಕಾಕುಂಜೆ ಕೇಶವ ಭಟ್ಟ ಅವರು ನಡೆಸಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ. ಪ್ರಶ್ನೆ: ಯಕ್ಷಗಾನದ ಸುಭದ್ರ ಪರಂಪರೆಯಿರುವ ಮನೆತನದಿಂದ ಬಂದವರು ನೀವು. ನಿಮ್ಮ ಯಕ್ಷಗಾನ […]

“ಸಮಾಜ-ಆಡಳಿತಗಳ ನಡುವೆ ಸುಸಂಘಟನೆ ಏರ್ಪಟ್ಟರೆ ಮಾತ್ರ ರಾಷ್ಟ್ರವಿಕಾಸ ಸಾಧ್ಯ”: ಧರ್ಮಪಾಲ್

“ಸಮಾಜ-ಆಡಳಿತಗಳ ನಡುವೆ ಸುಸಂಘಟನೆ ಏರ್ಪಟ್ಟರೆ ಮಾತ್ರ ರಾಷ್ಟ್ರವಿಕಾಸ ಸಾಧ್ಯ”:  ಧರ್ಮಪಾಲ್

ಖ್ಯಾತ ಗಾಂಧಿವಾದಿ ಇತಿಹಾಸಸಂಶೋಧಕ ಧರ್ಮಪಾಲ್‍ರೊಡನೆ ‘ಉತ್ಥಾನ’ಕ್ಕಾಗಿ ಎಸ್.ಆರ್. ರಾಮಸ್ವಾಮಿಯವರು 1989ರ ಕೊನೆಯಲ್ಲಿ ನಡೆಸಿದ ವಿಶೇಷ ಸಂದರ್ಶನ. ಇದು ‘ಉತ್ಥಾನ’ದ 1990ರ ಜನವರಿ ವಿಶೇಷಾಂಕದಲ್ಲಿ ಪ್ರಕಟವಾಯಿತು. ಪ್ರಶ್ನೆ: ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಬರುವುದಕ್ಕೆ ಮೊದಲು ಜನರಲ್ಲಿ ಹರಡಿದ್ದ ಧ್ಯೇಯವಾದ, ರಾಷ್ಟ್ರಕ ಭಾವನೆಗಳು ಆಮೇಲೆ ಮುಂದುವರಿಯಲಿಲ್ಲವೇಕೆ? ಉತ್ತರ: ಸ್ವಾತಂತ್ರ್ಯಪೂರ್ವದ ದಿನಗಳಲ್ಲಿ ಅದೊಂದು ಬಗೆಯ ಅಲೌಕಿಕ ಉತ್ಸಾಹ ಹರಡಿತ್ತೆಂಬುದು ನಿಜ. ಆದರೆ ಅದರ ಮೂಲವು ಭಾವನಾಸ್ತರದಲ್ಲಿ ಇದ್ದಿತೇ ಹೊರತು ಅದಕ್ಕೆ ವಾಸ್ತವವಾಗಿ ಗಟ್ಟಿ ನೆಲಗಟ್ಟು ಇರಲಿಲ್ಲ. ಗಟ್ಟಿಯಾದದ್ದೇನನ್ನೂ ಸಾಧಿಸುವುದು ಆಗ ಶಕ್ಯವೂ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ