ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2021

ಅಂತರಂಗದ ನಿಶ್ಚಲತ್ವ

ಸ್ಫುರಣ ಅಂತರಂಗದ ನಿಶ್ಚಲತ್ವ – ಸಂತ ಜ್ಞಾನೇಶ್ವರ ಮಹಾರಾಜರು ಹೃದಯದಲ್ಲಿ ಯೋಗಯುಕ್ತಿಯ ವಿಚಾರವಿಲ್ಲದವನು ವಿಷಯದ ಪಾಶದಿಂದ ಕಟ್ಟಲ್ಪಡುವನು. ಅರ್ಜುನ! ಅಂತಹವನ ಬುದ್ಧಿಯು ಎಂದೂ ಸ್ಥಿರವಾಗದು. ಮತ್ತು ಅದು ಸ್ಥಿರವಾಗಿರಬೇಕೆಂಬ ಬಯಕೆಯೂ ಅವನಲ್ಲಿರುವುದಿಲ್ಲ. ನಿಶ್ಚಲತ್ವದ ಗಂಧವು ಕೂಡ ಇಲ್ಲದವನ ಮನಸ್ಸಿಗೆ ಶಾಂತಿಯು ಅದೆಂತು ದೊರೆತೀತು? ಪಾಪಿಯಾದ ಮನುಷ್ಯನಲ್ಲಿ ಮೋಕ್ಷವು ವಾಸಿಸಲರಿಯದು. ಅದರಂತೆ ಶಾಂತಿಯ ಆದ್ರ್ರತೆಯಿಲ್ಲದವನನ್ನು ಸುಖವೂ ಇಣಿಕಿಕ್ಕಿ ಸಹ ನೋಡದು. ಹುರಿದ ಬೀಜವು ಮೊಳೆತರೆ ಮಾತ್ರ ಅಶಾಂತ ಮನುಷ್ಯನಿಗೆ ಸುಖವು ದೊರೆತೀತು. ಆದಕಾರಣ ಮನಸ್ಸಿನ ಚಂಚಲತೆಯೇ ದುಃಖದ ಬೀಜವು. […]

ಊರ್ಜಿತಸತ್ತ್ವ

ಇದೀಗ ದೇಶವು ಎಪ್ಪತ್ತೆರಡನೆಯ ಗಣತಂತ್ರದಿನವನ್ನು ಆಚರಿಸಿ ಸ್ವಾತಂತ್ರ್ಯದ ಎಪ್ಪತ್ತೈದನೆ ವರ್ಷಾಚರಣೆಯ ಶುಭಪರ್ವದತ್ತ ಹೆಜ್ಜೆಯಿರಿಸುತ್ತಿದೆ. ಈವರೆಗೆ ಹತ್ತಾರು ಬಾಹ್ಯ ಹಾಗೂ ಆಂತರಿಕ ಸವಾಲುಗಳನ್ನು ದಿಟ್ಟವಾಗಿ ಎದುರಿಸಿದ್ದಾಗಿದೆ. ದೇಶದ ಸ್ವಾಯತ್ತತೆಯನ್ನೂ ವರ್ಚಸ್ಸನ್ನೂ ನಿಷ್ಪ್ರಭಗೊಳಿಸುವ ಪ್ರಯತ್ನಗಳು ದಶಕಗಳಿಂದ ನಡೆದಿವೆ. ರಾಜಕೀಯ ಸ್ವಾತಂತ್ರ್ಯ ಈಚಿನದಷ್ಟೆ; ಆದರೆ ದೇಶದ ‘ಊರ್ಜಿತಸತ್ತ್ವ’ ಬಹಳ ಹಿಂದಿನದು. ಅದನ್ನು ಆಗಂತುಕ ಸನ್ನಿವೇಶಗಳು ದುರ್ಬಲಗೊಳಿಸಲು ಸಾಧ್ಯವಾಗಿಲ್ಲ. ಹಿಂದಿನ ದುರಾಕ್ರಮಣಗಳನ್ನೂ ಯುದ್ಧಗಳನ್ನೂ ಕ್ಷಾಮಗಳನ್ನೂ ಬಲಿಷ್ಠ ಬಾಹ್ಯಶಕ್ತಿಗಳ ಪಾಳೆಗಾರಿಕೆಯನ್ನೂ ಸಮರ್ಥವಾಗಿ ಎದುರಿಸಿದ್ದು ಚಾರಿತ್ರಿಕ ಸಂಗತಿ. ಈಚೆಗೆ ಕೋವಿಡ್-19 ಸಾಂಕ್ರಾಮಿಕವನ್ನು ಭಾರತ ನಿರ್ವಹಿಸಿದ ರೀತಿಯಂತೂ […]

Navigating Destiny: An Exploration of Fortune Telling

Fortune telling, a practice as ancient as human civilization itself, has woven its way through cultures worldwide, offering glimpses into the mysteries of the future. Rooted in a tapestry of mystical traditions, various divination methods have emerged, each with its own unique symbols, rituals, and interpretations. In this exploration, we embark on a journey to […]

ಬೆಳ್ಳಿಪರದೆಯ ಓಕುಳಿಯಾಟ

ಬೆಳ್ಳಿಪರದೆಯ ಓಕುಳಿಯಾಟ

ಹೋಳಿಹಬ್ಬದ ಮೇಲೆ ಚಿತ್ರರಂಗಕ್ಕೆ ಮೊದಲಿನಿಂದಲೂ ಏನೊ ಒಂದು ತರಹದ ಪ್ರೀತಿ. ಈ ಹಬ್ಬದ ಸೀಕ್ವೆನ್ಸನ್ನು ಸಿನೆಮಾದಲ್ಲಿ ಹೇಗೆ ಬೇಕಾದರೂ ಬಳಸಬಹುದು. ಈ ಹಬ್ಬದ ಚಿತ್ರೀಕರಣವಿದೆ ಎಂದು ತಿಳಿದರೆ ನಿರ್ದೇಶಕರಿಗೆ ಉತ್ಸಾಹ, ಕ್ಯಾಮರಾಮನ್‍ಗೆ ರೋಮಾಂಚನ, ನಟ-ನಟಿಯರಿಗೆ ಪುಳಕ. ಈ ಹಬ್ಬವೇ ಹೋಳಿ. ಕಪ್ಪು-ಬಿಳುಪು ಸಿನೆಮಾಗಳಲ್ಲೂ ಓಕುಳಿಯಾಡಲಾಗಿತ್ತು ಎಂದರೆ ಈ ಹಬ್ಬದ ಮೇಲೆ ಸಿನಿರಂಗದವರಿಗೆ ಇರುವ ಒಲವನ್ನು ಅರ್ಥಮಾಡಿಕೊಳ್ಳಬಹುದು. ಹೋಳಿಹಬ್ಬವನ್ನು ಭಾರತೀಯ ಚಲನಚಿತ್ರಗಳಲ್ಲಿ ಅದ್ಭುತವಾಗಿ ಚಿತ್ರಿಸಲಾಗಿದೆ. ಅದ್ಧೂರಿ ತಾರಾಗಣ, ಭರ್ಜರಿ ಸೆಟ್, ನೂರಾರು ನೃತ್ಯಗಾರರು, ಕುರ್ಚಿಯಿಂದ ಪುಟಿದೆದ್ದು ಹೆಜ್ಜೆಹಾಕಲು ಪ್ರೇರೇಪಿಸುವ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ