ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2021

Що Повинен Знати Кандидат На Посаду Middle Php Developer?

Не бійтеся робити помилки і поступово покращуйте свої навички англійської мови. Вивчення англійської допоможе вам стати більш повноцінним і конкурентоспроможним PHP розробником, відкриваючи нові можливості для професійного зростання. Перш ніж розсилати резюме, потренуйтесь писати код, наприклад на Codewars або LeetCode. Production-ready код ви зможете побачити й почати писати, тільки коли влаштуєтеся на роботу, але перед цим корисно опанувати написання […]

ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ವಾರ್ಷಿಕ ಪ್ರಬಂಧಸ್ಪರ್ಧೆ – 2020 ಫಲಿತಾಂಶ

ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ವಾರ್ಷಿಕ ಪ್ರಬಂಧಸ್ಪರ್ಧೆ – 2020 ಫಲಿತಾಂಶ

ಉತ್ಥಾನ ಮಾಸಪತ್ರಿಕೆ ಯ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ವಾರ್ಷಿಕ ಪ್ರಬಂಧ ಸ್ಪರ್ಧೆ 2020ರ ಬಹುಮಾನ ವಿತರಣಾ ಕಾರ್ಯಕ್ರಮ ಇಂದು ಬೆಂಗಳೂರಿನ ರಾಷ್ಟ್ರೋತ್ಥಾನ ರಕ್ತಕೇಂದ್ರ ದಲ್ಲಿ ನಡೆಯಿತು. ಹೊಸದಿಗಂತ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ವಿನಾಯಕ ಭಟ್ ಮುರೂರು ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರಶಸ್ತಿ ಪ್ರಧಾನ ಮಾಡಿದರು. ಆರ್ಥಿಕ ತಜ್ಞ ಡಾ. ಸಮೀರ್ ಕಾಗಲ್ಕರ್ ಹಾಗೂ ದಯಾನಂದ ಸಾಗರ ದಂತ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ|| ಹೇಮಂತ್ ಕುಮಾರ್ ಅವರು ತೀರ್ಪುಗಾರರಾಗಿ ಆಗಮಿಸಿದರು. ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ […]

ಉದ್ಯಾನನಗರದಲ್ಲಿ ಬದುಕು ಬದಲಿಸಿದ ಜಾಗತೀಕರಣದ ಪ್ರವಾಹ

ಉದ್ಯಾನನಗರದಲ್ಲಿ ಬದುಕು ಬದಲಿಸಿದ ಜಾಗತೀಕರಣದ ಪ್ರವಾಹ

ಆಂಗ್ಲ ಮೂಲ: ಸುಗತ ಶ್ರೀನಿವಾಸರಾಜು  (ಹಿರಿಯ ವಿಶೇಷ ವರದಿಗಾರರು, ‘ಔಟ್‍ಲುಕ್’) ಕನ್ನಡಾನುವಾದ : ಪ್ರೊ|| ಎಂ. ಧ್ರುವನಾರಾಯಣ ಉದ್ಯಾನನಗರವೇ, ಉದ್ಯಾನನಗರವೇ ನಿನ್ನ ಉದ್ಯಾನಗಳೆಲ್ಲಿವೆ? – ಎಂದೇ ಕೇಳಬೇಕಾದ ಪರಿಸ್ಥಿತಿ ಉದ್ಭವಿಸಿರುವುದು ನಿಜವಾಗಿಯೂ ಶೋಚನೀಯ ಪರಿಸ್ಥಿತಿ. ಹೀಗಿದ್ದರೂ ಪ್ರಚಾರಕ್ಕೆಂದೇ ಆಭರಣಗಳ ಅಂಗಡಿಯ ಮಾಲಿಕರು ಉದ್ಯಾನನಗರಿಯನ್ನೇ ತಮ್ಮ ಪ್ರಚಾರಕ್ಕೆ ಆಯ್ಕೆ ಮಾಡಿಕೊಂಡಿರುವುದು ಒಂದು ವಿಪರ್ಯಾಸದ ವಿಷಯ. ಸುಮಾರು ಒಂದು ದಶಕದ ಹಿಂದೆ ಪರಿಸ್ಥಿತಿ ಇಷ್ಟು ಹದಗೆಟ್ಟಿರಲಿಲ್ಲ. ಏಕೆಂದರೆ ಅಂದು ಬೆಂಗಳೂರಿನ ಉದ್ಯಾನಗಳು ಗುಲ್‍ಮೋಹರ್, ಪಾರಿಜಾತ, ಸಂಪಿಗೆ, ಆಕಾಶಮಲ್ಲಿಗೆ, ಮಲ್ಲಿಗೆ, ಅಲೆಕ್ಸಾಂಡಿರಿಯಾ […]

ಹೊರೆಯಾದ ಜೀವನಶೈಲಿ ರೋಗಗಳು

ಹೊರೆಯಾದ ಜೀವನಶೈಲಿ ರೋಗಗಳು

ಭಾರತವು ಒಂದು ವೈರುಧ್ಯಗಳ ನಾಡು. ನಮ್ಮದು ಅಹಿಂಸೆಯ ಆಚಾರ್ಯಪುರುಷ ಗಾಂಧಿಯವರ ನಾಡು; ಅದೇ ವೇಳೆ ಭಯೋತ್ಪಾದನೆಯ ಹೆಸರಿನಲ್ಲಿ ಪ್ರತಿದಿನ ರಕ್ತದ ಓಕುಳಿಯಾಡುತ್ತಿರುವ ದೇಶ ಕೂಡ ಹೌದು. ನಾವು ಅದೆಷ್ಟೋ ದೇವಿಯರನ್ನು ಪೂಜೆ ಮಾಡುತ್ತೇವೆ; ಅದೇ ಹೊತ್ತಿಗೆ ಮಹಿಳೆಯರ ಮೇಲೆ ಹೇಳಲಾಗದಂತಹ ದೌರ್ಜನ್ಯಗಳು ನಡೆಯುತ್ತಿರುವ ದೇಶವೂ ನಮ್ಮದೇ. ನಮ್ಮಲ್ಲಿ ಜಗತ್ತಿನ ಅತಿದೊಡ್ಡ ಕೊಳಗೇರಿಗಳಿವೆ; ಅದರ ಸಮೀಪವೇ ವಿಶ್ವದ ಅತಿ ದುಬಾರಿಯ ಭವ್ಯ ಬಂಗಲೆಗಳೂ ಇವೆ. ಈ ವೈರುಧ್ಯವನ್ನು ನಾವು ಆರೋಗ್ಯದ ಕ್ಷೇತ್ರದಲ್ಲಿ ಕೂಡ ನೋಡಬಹುದು. ನಮ್ಮ ದೇಶದ ಬಡವರಲ್ಲಿ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ