ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮೇ 2015 > ಅಮ್ಮನ ನೆನಪಿನಲ್ಲಿ…

One Response to “ಅಮ್ಮನ ನೆನಪಿನಲ್ಲಿ…”

  1. ವಿಶ್ವನಾಥ

    ಜೀವನದಲ್ಲಿ ಎಷ್ಟು ಹಣ ಬೇಕಾದರೂ ಸಂಪಾದನೆ ಮಾಡಬಹುದು, ಆದರೆ ಅಮ್ಮನನ್ನು ಕಳೆದುಕೊಂಡರೇ ಜೀವನವೇ ವ್ಯರ್ಥವಾಗುತ್ತದೆ. ನಾವು ಏನೇ ಸಾಧನೆಯನ್ನು ಮಾಡಬೇಕಾಗಿದ್ದರೂ ಅಮ್ಮ ಇರುವಾಗಲೇ ಮಾಡಬೇಕು. ಆ ನಂತರ ಮಾಡಿದ ಸಾಧನೆ ಅಷ್ಟು ಪರಿಣಾಮಕಾರಿ ಅನಿಸುವುದಿಲ್ಲ. ಏಕೆಂದರೆ, ಮಕ್ಕಳು ಏನೇ ಸಾಧನೆ ಮಾಡಿದರೂ ಮೊದಲು ಖುಷಿ ಪಡುವವಳು ತಾಯಿಯೇ ಹೊರತು ಮತ್ಯಾರು ಅಲ್ಲ. ಅಮ್ಮನ ಬಗ್ಗೆ ಹೇಳುತ್ತಾ ಹೋದರೆ ಸಾಕಷ್ಟು ವಿಚಾರಗಳು ನೆನಪಿಗೆ ಬರುತ್ತವೆ. ಅದರಲ್ಲಿ ಒಂದು ಸಣ್ಣ ಘಟನೆ:- ಅಮ್ಮನನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದಾಗಲೂ ಕೂಡ ಮನೆ ಕೆಲಸದ ಜವಾಬ್ದಾರಿಯ ಬಗ್ಗೆ ಚಿಂತಿಸುತ್ತಿದ್ದಳೆ ಹೊರತು ತನ್ನ ಆರೋಗ್ಯದ ಬಗ್ಗೆ ಕಿಂಚತ್ತು ಗಮನಹರಿಸಿರಲಿಲ್ಲ. ನಾನು ಕೂಡ ಅಮ್ಮನ ಬಗ್ಗೆ ಕಾಳಜಿವಹಿಸಿ ಆರೈಕೆ ಮಾಡಿದ್ದೇನೆ. ಆದರೆ ಈಗ ಅದು ಕಡಿಮೆ ಅನಿಸುತ್ತಿದೆ. ಕೆಲಸದ ಒತ್ತಡದಲ್ಲಿ ಸ್ವಲ್ಪ ಕಾಳಜಿ ವಹಿಸಲು ಸಾಧ್ಯವಾಗಲಿಲ್ಲವೆಂಬ ವಿಚಾರ ಈಗ ನೆನಪಿಗೆ ಬಂದು ಪದೇ ಪದೇ ಕಾಡುತ್ತದೆ. ಉದ್ದೇಶಪೂರ್ವಕವಾಗಿ ನಾನು ಕೇರ್ಲೆಸ್ ಮಾಡಿಲ್ಲ. ಆದರೂ ನಾನು ಮಾಡಿದ್ದು ದೊಡ್ಡ ತಪ್ಪು. ಯಾಕೆಂದರೆ ಅಮ್ಮ ನೀಡಿದ ಉಸಿರು,ದೇಹ ಪ್ರಾಣ. ಅಮ್ಮನ ಸೇವೆ ಮಾಡುವುದು ನನ್ನ ಕರ್ತವ್ಯ. ಆ ಸಮಯದಲ್ಲಿ ಅದನ್ನು ಮರೆತುಬಿಟ್ಟಿದ್ದೆನಾ ಎಂದು ನೋವಾಗುತ್ತಿದೆ. ಆ ದೇವರಲ್ಲಿ ನನ್ನ ಪ್ರಾರ್ಥನೆ. ಅಮ್ಮನನ್ನು ಕಳೆದುಕೊಳ್ಳದೇ ಇರುವವರಿಗೆ ಅಮ್ಮನ ಬಗ್ಗೆ ತುಂಬಾ ಕಾಳಜಿ ವಹಿಸುವ ಶಕ್ತಿಯನ್ನು ನೀಡು ಎಂದು. ಜೀವನ ಮುಗಿದರೂ ನಮ್ಮ ಜೀವನಕ್ಕಾಗಿ ಚಿಂತಿಸಿದ ಅಮ್ಮನ ನೆನಪಿನಲ್ಲಿ ಬಾಳುತ್ತಿರುವ ವಿಶ್ವ

    Reply

Leave a Reply to ವಿಶ್ವನಾಥ

Click here to cancel reply.

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ