ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಕವನಗಳು > ಮಾನವ ಜನ್ಮ

ಮಾನವ ಜನ್ಮ

ಮಾನವ ಜನ್ಮ

ಕೊಟ್ಟಿಹನು ದೇವರು ಎಲ್ಲವನ್ನು

ತೊರೆ ನೀನು ಬೇಕುಗಳನ್ನು

ಕಂಗಾಲಾಗಿಹನು ಪರಮಾತ್ಮ

ಈತ ತಾನೇ ಸೃಷ್ಟಿಸಿದ ಜೀವಿಯೆಂದು?

ಇದ್ದಿದುರಲ್ಲಿ ಸಂತೋಷವ ಮರೆತು,

ಆಸೆಯಲಿ ದುಃಖಗಳ ಬರಮಾಡಿಕೊಳ್ಳುವನು

ಪ್ರಜ್ವಲಿಸುತ್ತಿರುವ ಪರಂಜ್ಯೋತಿಯನ್ನು ಆರಿಸಿ

ಹಿಡಿದಿಹನು ನಿಶೆಯಲ್ಲಿ ಚಿಮಣಿ ದೀಪವನ್ನು

ಪರರಿಗೆ ತೋರಿಸುತ್ತಿರುವನು

ತೋರ್‌ಬೆರಳ ನೀ ಹಾಗೆ-ಹೀಗೆಂದು

ಮದದಲ್ಲಿ ಮರೆತಿಹನು

ತನ್ನ ಬುಡ ತನಗೆ ಕಾಣುವುದಿಲ್ಲವೆಂದು

ಬದುಕಿರುವ ನಾಲ್ಕು ದಿನದಲ್ಲಿ

ಗಳಿಸಿಕೋ ಒಳ್ಳೆಯ ಹೆಸರನ್ನು

ಉಸಿರು ಹೋದರೂ ನೆನೆಯುವಂತಾಗಲಿ

ಅಂದು ಆತನೊಬ್ಬ ಇದ್ದನೆಂದು

ಕವನ, ೯ನೇ ತರಗತಿ

ಶ್ರೀರಾಮ ವಿದ್ಯಾಕೇಂದ್ರ, ವೇದಶಂಕರ ನಗರ,

ನಟ್ಟಿಬೈಲು, ಉಪ್ಪಿನಂಗಡಿ

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ