ರಾಜರಿಗೊಂದು ಪ್ರಜೆಗಳಿಗೊಂದು ನೀತಿ ಇರದು. ಆಚರಣೆಯಲ್ಲಿ ತಪ್ಪನ್ನೆಸಗಿದ ಪ್ರಜೆಗಿಂತ ದುಷ್ಟ ಆಲೋಚನೆಗೊಳಗಾದ ರಾಜನು ಹೆಚ್ಚು ಶಿಕ್ಷಾರ್ಹನಾಗುತ್ತಾನೆ.
ಕಿನ್ನರನ ಕೋರಿಕೆ
Month : October-2015 Episode : ರಾಜತರಂಗಿಣಿ ಕಥಾವಳಿ Author : ಎಸ್.ಆರ್. ರಾಮಸ್ವಾಮಿ
Month : October-2015 Episode : ರಾಜತರಂಗಿಣಿ ಕಥಾವಳಿ Author : ಎಸ್.ಆರ್. ರಾಮಸ್ವಾಮಿ
Month : October-2015 Episode : Author : ಎಸ್.ಆರ್. ರಾಮಸ್ವಾಮಿ
Month : October-2015 Episode : Author : ಎಸ್.ಆರ್. ರಾಮಸ್ವಾಮಿ
Month : September-2015 Episode : ರಾಜತರಂಗಿಣಿ ಕಥಾವಳಿ Author : ಎಸ್.ಆರ್. ರಾಮಸ್ವಾಮಿ
Month : September-2015 Episode : Author : ಎಸ್.ಆರ್. ರಾಮಸ್ವಾಮಿ
Month : September-2015 Episode : Author : ಎಸ್.ಆರ್. ರಾಮಸ್ವಾಮಿ
Month : August-2015 Episode : ರಾಜತರಂಗಿಣಿ ಕಥಾವಳಿ Author : ಎಸ್.ಆರ್. ರಾಮಸ್ವಾಮಿ
Month : August-2015 Episode : Author : ಎಸ್.ಆರ್. ರಾಮಸ್ವಾಮಿ
Month : August-2015 Episode : Author : ಎಸ್.ಆರ್. ರಾಮಸ್ವಾಮಿ
`ಗಾರ್ಡನ್ ಸಿಟಿ’, `ಸೈಬರ್ ಸಿಟಿ’ ಮೊದಲಾದ ಹೆಸರುಗಳನ್ನು ಹೊಂದಿರುವ ಕಲ್ಯಾಣನಗರಿ ಬೆಂಗಳೂರು ಇದೀಗ `ಡಿವೋರ್ಸ್ ಸಿಟಿ’ (ವಿವಾಹವಿಚ್ಛೇದಗಳ ನಗರ) ಎಂಬ ಬಿರುದಿಗೂ ಅರ್ಹವಾಗುತ್ತಿದೆಯೆ? ದಿನೇ ದಿನೇ ಹೆಚ್ಚುತ್ತಿರುವ ವಿವಾಹವಿಚ್ಛೇದಗಳ ಪ್ರಮುಖ ಮಹಾನಗರಗಳಲ್ಲಿ ರಾಷ್ಟ್ರರಾಜಧಾನಿ ದೆಹಲಿಗೆ ದ್ವಿತೀಯ ಸ್ಥಾನದಲ್ಲಿರುವವು ಹೈದರಾಬಾದ್ ಮತ್ತು ಬೆಂಗಳೂರು – ಎಂದು ಸಮೀಕ್ಷೆಗಳು ತಿಳಿಸಿವೆ. ಸಮೃದ್ಧಿ ಮತ್ತು ಆಧುನಿಕತೆಗಳ ತುತ್ತತುದಿಯಲ್ಲಿ ಇರುವವೆನಿಸಿರುವ ಈ ಪಟ್ಟಣಗಳಲ್ಲಿ ಪ್ರತಿದಿನ ಸರಾಸರಿ ಸುಮಾರು ಮೂವತ್ತು ವಿಚ್ಛೇದ ಅರ್ಜಿಗಳ ಸಲ್ಲಿಕೆಯಾಗುತ್ತಿದೆ ಎನ್ನಲಾಗಿದೆ.
Month : July-2015 Episode : Author : ಎಸ್.ಆರ್. ರಾಮಸ್ವಾಮಿ
ಯಾವುದೇ ಹೊಸ ಮಂಡನೆಯನ್ನು ಜನತೆಯು ಹಿಂದಿನ ಅನುಭವದ ಆಧಾರದ ಮೇಲೆ ಪರಾಮರ್ಶಿಸಬೇಕಾದುದು ಸಹಜ. ಕಾರ್ಯವಂತಿಕೆಯು ವರ್ತನೆಯಲ್ಲಿ ಪ್ರತಿಫಲಿತವಾದಾಗಲೇ ಜನರು ಒಪ್ಪಿಯಾರು. ಸ್ವಾತಂತ್ರ್ಯಪ್ರಾಪ್ತಿಯಾದಾಗಿನಿಂದ ಈಚಿನ ಆರೂವರೆ ದಶಕಗಳಲ್ಲಿ ‘ಅಭಿವೃದ್ಧಿ’ ಯೋಜನೆಗಳಿಗೆಂದು ಸರ್ಕಾರವು ೬.೧ ಕೋಟಿ ಎಕರೆಯಷ್ಟು ಜಮೀನನ್ನು ವಶಪಡಿಸಿಕೊಂಡಿದೆ. ಸುಮಾರು ೬ ಕೋಟಿಯಷ್ಟು ಜನ ನಿರ್ವಾಸಿತರಾಗಿದ್ದಾರೆ. ಇದೆಲ್ಲದರ ‘ಆಡಿಟ್’ ಆಗಿದೆಯೆ?