(‘ಅಮೃತ ಕಾಲ’ ಎಂಬ ಪುಸ್ತಕದ ಪರಿಚಯದೊಂದಿಗೆ ಒಂದು ಪೂರಕ ಚಿಂತನೆ) ಭಾರತ ಬದಲಾಗಿದೆಯೇ ಎಂದು ಸಂದೇಹಪಡುವವರಿಗೆ ಪುಸ್ತಕದ ಬೆನ್ನುಡಿಯಲ್ಲಿ ಅವರು ಹೇಳುವ ಖಚಿತ ಮಾತಿದು – ‘ಭಾರತ ಬದಲಾಗಿದೆ! ಯಾರದ್ದೋ ಇಶಾರೆಯ ಮೇಲೆ ಹೆಜ್ಜೆಯಿಡುವ ದೇಶವಾಗಿ ಉಳಿದಿಲ್ಲ. ಭಾರತ ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಗಳೆರಡನ್ನೂ ಮಾಡಿಕೊಂಡು ವೈಶ್ವಿಕ ಮಟ್ಟದಲ್ಲಿ ಪ್ರತಿ ಹಂತದಲ್ಲೂ ಛಾಪು ಮೂಡಿಸುತ್ತಿರುವ ಸುವರ್ಣಯುಗವಿದು. ಎಲ್ಲರೊಂದಿಗೂ ಒಂದೇ ರೀತಿ ವರ್ತಿಸುವ ಅಲಿಪ್ತ ನೀತಿಯ ಜಡತ್ವದಿಂದ ಭಾರತ ಹೊರಬಂದಿದೆ. ಈಗ ಭಾರತ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆಯನ್ನು ರೂಢಿಸಿಕೊಂಡ […]
ಬದಲಾಗಿದೆ ಭಾರತ
Month : May-2024 Episode : Author : ಜನಾರ್ದನ ಹೆಗಡೆ