ಬಂಡವಾಳ ಹೂಡಿಕೆಗೆ ತೊಂದರೆ ಆಗಬಹುದೆಂದು ಬಿಗಿಯಾದ ಆಹಾರಸುರಕ್ಷತೆ ಶಾಸನ ಮತ್ತು ಪರಿಸರಮಾಲಿನ್ಯದ ವಿಷಯಗಳಲ್ಲಿ ರಾಜಿ ಸಲ್ಲದು.
ಆಹಾರೋದ್ಯಮಕ್ಕೆ ಬೇಕಾಗಿದೆ ಬಿಗಿಯಾದ ಶಾಸನ
Month : November-2015 Episode : Author : ಎಂ.ಬಿ. ಹಾರ್ಯಾಡಿ
Month : November-2015 Episode : Author : ಎಂ.ಬಿ. ಹಾರ್ಯಾಡಿ
Month : October-2015 Episode : Author : ಎಸ್.ಆರ್. ರಾಮಸ್ವಾಮಿ
Month : September-2015 Episode : Author : ಸಂತೋಷ್ ಜಿ.ಆರ್.
“ಶ್ರೀಕೃಷ್ಣನು ರುಚಿಯಾದ ಭಕ್ಷ್ಯಭೋಜ್ಯ ತಯಾರಿಸಿ ಕಾದುಕೊಂಡಿದ್ದ ದುರ್ಯೋಧನನ ಮನೆಗೆ ಊಟಕ್ಕೆ ಹೋಗದೆ ಬಡವನಾದ ವಿದುರನ ಮನೆಗೆ ಹೋಗಿ ಕದನ್ನವನ್ನು ತಿಂದದ್ದು ಏಕೆ? ಶ್ರೀಕೃಷ್ಣನಿಗೆ ಅದೇ ಮಾನಸಿಕ ಸುಖ ನೀಡಿತು. ರಾಣಾ ಪ್ರತಾಪನಿಗೆ ದಾಸ್ಯತೆಯ ಸುಖಭೋಗಕ್ಕಿಂತ ಸ್ವಾತಂತ್ರ್ಯದ ಒಣರೊಟ್ಟಿ, ಹುಲ್ಲು ಹಾಸಿಗೆಯೇ ಸುಖ-ಸಮಾಧಾನ ನೀಡಿತು. ಧ್ಯೇಯವಾದಿಗಳಿಗೆ ಧ್ಯೇಯಪ್ರಾಪ್ತಿಯೂ, ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ವಾತಂತ್ರ್ಯದ ಸಾಧನೆಯೂ ಅಸೀಮ ಆನಂದ ನೀಡುತ್ತವೆ. ಅವರಿಗೆ ಆ ಮಾರ್ಗದಲ್ಲಿ ಸಿಗುವ ಕಷ್ಟಸಂಕಟಗಳೇ ಆನಂದ ತಂದುಕೊಡುತ್ತವೆ. ಹೀಗೆ ಪ್ರತಿಯೊಬ್ಬನ ಬದುಕಿಗೂ ಒಂದೊಂದು ಗುರಿ ಇರಬಹುದು. ಅವರೆಲ್ಲರೂ […]
Month : September-2015 Episode : Author : ಎಂ.ಬಿ. ಹಾರ್ಯಾಡಿ
ಭಾರತೀಯ ಜನಸಂಘ ಹಾಗೂ ಅದರ ಉತ್ತರಾಧಿಕಾರಿ ಎನಿಸಿ ಹುಟ್ಟಿಕೊಂಡ ಪಕ್ಷ ಭಾರತೀಯ ಜನತಾ ಪಕ್ಷ – ಈ ಎರಡೂ ಪಕ್ಷಗಳು ತಾವು ಇತರ ಪಕ್ಷಗಳಿಗಿಂತ ಭಿನ್ನ ಮತ್ತು ಕಾರ್ಯಕರ್ತ-ಆಧಾರಿತ ಪಕ್ಷಗಳೆಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಹಾಗೆಯೇ ಆಂತರಿಕ ಶಿಸ್ತು ಇದ್ದ (ಇರುವ) ಪಕ್ಷಗಳು ಎಂಬ ಹೆಸರೂ ಇದೆ. ಮುಖ್ಯವಾಗಿ ಜನಸಂಘಕ್ಕೆ ಆ ಮೂಲಕ ಬಿಜೆಪಿಗೆ ಹರಿದುಬಂದ ಈ ಗುಣಗಳನ್ನು ಕೊಟ್ಟವರು ಯಾರು ಎನ್ನುವ ಪ್ರಶ್ನೆ ಕೇಳಿದರೆ ಬಹುತೇಕ ವಿವಾದಾತೀತವಾಗಿ ಬರುವ ಉತ್ತರವೆಂದರೆ – ‘ಪಂಡಿತ್ ದೀನದಯಾಳ್ ಉಪಾಧ್ಯಾಯ’ ಎಂದು.
Month : August-2015 Episode : Author : ಶತಾವಧಾನಿ ಡಾ|| ರಾ. ಗಣೇಶ್
ಕಾಲಿದಾಸಗಿರಾಂ ಸಾರಂ ಕಾಲಿದಾಸಃ ಸರಸ್ವತೀ | ಚತುರ್ಮುಖೋsಥವಾ ಸಾಕ್ಷಾದ್ವಿದುರ್ನಾನ್ಯೇ ತು ಮಾದೃಶಾಃ || – ಮಲ್ಲಿನಾಥ
Month : August-2015 Episode : Author : ಸಂದೀಪ್ ಬಾಲಕೃಷ್ಣನ್
ಪಾಶ್ಚಾತ್ಯ ಬಲಿಷ್ಠ ರಾಷ್ಟ್ರಗಳಿಗೆ ಚರ್ಚ್ ಅವುಗಳ ವಿದೇಶಾಂಗ ನೀತಿಯ ಒಂದು ಕೈಯಾಗಿ ವಸಾಹತುಶಾಹಿ ಯುಗದಿಂದಲೇ ಬಳಕೆಯಾಗುತ್ತಾ ಬಂದಿದೆ. ಜಗತ್ತಿನಲ್ಲಿಂದು ಕಂಡುಬರುತ್ತಿರುವ ಭೌಗೋಳಿಕ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಈ ಪಿಡುಗು ಇಂದಿಗೂ ಬದಲಾಗದಿರುವುದು ಕಾಣಿಸುತ್ತದೆ. ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಅಮೆರಿಕದ ವೀಸಾ ಕೊಡುವುದಿಲ್ಲವೆಂದು ಟಾಂ ಟಾಂ ಮಾಡಿದ್ದಿರಬಹುದು, ಭಾರತದ ಅಭಿವೃದ್ಧಿ ಯೋಜನೆ ಅಥವಾ ಅಣುಶಕ್ತಿ ಸ್ಥಾವರಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಿರಬಹುದು, ಜಾಗತಿಕ ಕ್ರೈಸ್ತಜಾಲವು ಆಫ್ರಿಕದಿಂದ ಏಷ್ಯಾದ ವರೆಗೆ ಎಲ್ಲೆಡೆ ಅನಾಹುತ ಪರಂಪರೆಗಳನ್ನು ತರುತ್ತಲೇ ಇದೆ.
Month : July-2015 Episode : Author : ಎಂ.ಬಿ. ಹಾರ್ಯಾಡಿ
Month : July-2015 Episode : Author : ಎಚ್ ಮಂಜುನಾಥ ಭಟ್
ಈಚೆಗೆ ನೊಬೆಲ್ ನೀರಿನ ಪ್ರಶಸ್ತಿ ಎಂದು ಪರಿಚಿತವಾದ ಸ್ಟಾಕ್ಹೋಮ್ ಜಲಪ್ರಶಸ್ತಿಗೆ ಭಾಜನರಾದ ರಾಜೇಂದ್ರಸಿಂಗ್. ಸದಾ ನೀರಿನ ಸಮಸ್ಯೆಯಿಂದ ಬಳಲುವ ರಾಜಸ್ಥಾನದ ಆಳ್ವಾರ್ ಪ್ರದೇಶವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡ ಸಿಂಗ್ ೧,೦೦೦ಕ್ಕೂ ಅಧಿಕ ಹಳ್ಳಿಗಳನ್ನು ನೀರಿನ ಸಮಸ್ಯೆಯಿಂದ ಮುಕ್ತಗೊಳಿಸಿದ್ದಾರೆ. ಬತ್ತಿಹೋಗಿದ್ದ ಐದಾರು ನದಿಗಳನ್ನು ವರ್ಷವಿಡೀ ಹರಿಯುವಂತೆ ಮಾಡಿದ್ದಾರೆ. ‘ಭಾರತದ ನೀರಿನ ಮನುಷ್ಯ’ (Water-man of India) ಎಂದು ಜಗತ್ತಿನಲ್ಲೇ ಪ್ರಸಿದ್ಧರಾದ ರಾಜೇಂದ್ರಸಿಂಗ್ ಅಂತಾರಾಷ್ಟ್ರೀಯ ಮ್ಯಾಗ್ಸೇಸೇ೦ ಪ್ರಶಸ್ತಿ ಪುರಸ್ಕೃತರೂ (೨೦೦೧) ಹೌದು. ತಮ್ಮ ಎನ್ಜಿಓ ‘ತರುಣ ಭಾರತ ಸಂಘ’ದ ಸಹಕಾರದೊಂದಿಗೆ […]
Month : July-2015 Episode : Author :
ಹೊಸ ಅಣೆಕಟ್ಟುಗಳನ್ನು ಕಟ್ಟುವುದಕ್ಕೇ ಅವಕಾಶ ಇಲ್ಲವಾಗಿರುವ ಭಾರತದಲ್ಲಿ ಹಳೆಯ ನೀರಾವರಿ ವ್ಯವಸ್ಥೆಯನ್ನು ಅರಿತು ನಡೆಯುವ ಕಾಲ ಒದಗಿದೆ. ಶತಮಾನಗಳಿಂದ ಸಕ್ರಿಯವಾಗಿರುವ ಹಲವು ಅಣೆಕಟ್ಟುಗಳಿರುವ ಭಾರತದಲ್ಲಿ ಹೊಸ ಅಣೆಕಟ್ಟುಗಳು, ನೀರಾವರಿ ವ್ಯವಸ್ಥೆಗಳು ವಿಫಲವಾಗಲು ಪರಂಪರೆಯ ವಿಸ್ಮರಣೆಯೇ ಕಾರಣ. ಅದರಲ್ಲೂ ಜಲಮೂಲಗಳನ್ನು ಸಂರಕ್ಷಿಸದ ಅಪರಾಧ ನಮ್ಮದು. ದೇಶ-ವಿದೇಶದ ಸಂಶೋಧಕರೂ ಇದನ್ನೇ ಹೇಳುತ್ತಾರೆ.
Month : May-2015 Episode : Author : ಎಚ್ ಮಂಜುನಾಥ ಭಟ್
ಹೊ.ವೆ. ಶೇಷಾದ್ರಿ ಅವರು ಕರ್ಮ, ಜ್ಞಾನ, ಭಕ್ತಿ ಮತ್ತು ರಾಜಯೋಗದ ಮಾರ್ಗಗಳ ಮೂಲಕ ಯೋಗದ ಸಾಮಾಜಿಕ ಅನಿವಾರ್ಯತೆ ಕುರಿತು ತಮ್ಮ ವಿಚಾರವನ್ನು ಬಹುಸುಂದರವಾಗಿ ಪ್ರಕಟಿಸಿದ್ದಾರೆ. ಮನುಷ್ಯನಲ್ಲಿರುವ ದೋಷಬೀಜಗಳನ್ನೂ, ಮಾನಸಿಕ ಏರುಪೇರುಗಳನ್ನೂ ನಿರ್ಮೂಲಗೊಳಿಸಿ, ಅವನಲ್ಲಿನ ಜನ್ಮಜಾತ ಗುಣ-ಮೌಲ್ಯಗಳ ಶಕ್ತಿಯನ್ನು ವೃದ್ಧಿಪಡಿಸಿ, ಆ ಶಕ್ತಿಯನ್ನು ಯೋಗದ ಮೂಲಕ ದೈವಾರ್ಪಣ ಮಾಡುವುದು ಹೇಗೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸಿದ್ದಾರೆ.