ಯಾರಿಗೆ ವ್ಯವಹಾರದಲ್ಲಿ ಸರಿಯಾಗಿ ನಡೆಯಲು ಬರುವುದಿಲ್ಲವೋ ಅವರಿಗೆ ಪರಮಾರ್ಥ ಮಾಡಲೂ ಬರುವುದಿಲ್ಲ. ವ್ಯವಹಾರದಲ್ಲಿ ನಡೆದ ಘಟನೆಗಳ ಪರಿಣಾಮವನ್ನು ಮನಸ್ಸಿನ ಮೇಲೆ ಆಗಗೊಡಬಾರದೆಂಬ ನಿಶ್ಚಯ ಮಾಡಬೇಕು ಹಾಗೂ ಸದ್ಗುರು ಆಜ್ಞೆಯನ್ನೇ ಪ್ರಮಾಣವೆಂದು ತಿಳಿದು ಅದನ್ನು ದಂಡೆಗೆ ತಲಪಿಸಬೇಕು. ಸಾಧನೆಯಲ್ಲಿ ತೀವ್ರತೆ ಇರಬೇಕು. “ನಾನು ಯಾರು” ಎಂಬುದನ್ನು ತಿಳಿದುಕೊಳ್ಳಬೇಕು. ಭಗವಂತನಿಗಿಂತ ಶ್ರೇಷ್ಠವಾದದ್ದಿಲ್ಲ ಎಂದು ತಿಳಿದಿದ್ದರೆ ನಾನು ಯಾರು ಎಂಬುದು ತಿಳಿಯುತ್ತದೆ. ನಿರ್ಗುಣದ ಬೋಧವಾದರೂ ಸಗುಣವನ್ನು ಬಿಡಬಾರದು. “ನನ್ನ ನಾಲಿಗೆಯ ಮೇಲೆ ಭಗವಂತನ ನಾಮ ಬರುತ್ತದೆ” – ಇದಕ್ಕಿಂತ ಶ್ರೇಷ್ಠವಾದ ಭಾಗ್ಯ […]
ಸಂತರು ನಡೆದಾಡುವ ದೇವರೇ ಇರುತ್ತಾರೆ
Month : December-2024 Episode : Author : ಶ್ರೀ ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು