ಯಾವುದೇ ಗಂಭೀರ ಸಮಸ್ಯೆಯನ್ನು ಕೈಗೆತ್ತಿಕೊಳ್ಳಬೇಕಾದರೆ ಪರಿಸ್ಥಿತಿ ತೀರಾ ಹದಗೆಡುವವರೆಗೆ ಕಾಯಲೇಬೇಕೆ?
Month : September-2015 Episode : Author : ಎಸ್.ಆರ್. ರಾಮಸ್ವಾಮಿ
Month : August-2015 Episode : Author : ಎಸ್.ಆರ್. ರಾಮಸ್ವಾಮಿ
`ಗಾರ್ಡನ್ ಸಿಟಿ’, `ಸೈಬರ್ ಸಿಟಿ’ ಮೊದಲಾದ ಹೆಸರುಗಳನ್ನು ಹೊಂದಿರುವ ಕಲ್ಯಾಣನಗರಿ ಬೆಂಗಳೂರು ಇದೀಗ `ಡಿವೋರ್ಸ್ ಸಿಟಿ’ (ವಿವಾಹವಿಚ್ಛೇದಗಳ ನಗರ) ಎಂಬ ಬಿರುದಿಗೂ ಅರ್ಹವಾಗುತ್ತಿದೆಯೆ? ದಿನೇ ದಿನೇ ಹೆಚ್ಚುತ್ತಿರುವ ವಿವಾಹವಿಚ್ಛೇದಗಳ ಪ್ರಮುಖ ಮಹಾನಗರಗಳಲ್ಲಿ ರಾಷ್ಟ್ರರಾಜಧಾನಿ ದೆಹಲಿಗೆ ದ್ವಿತೀಯ ಸ್ಥಾನದಲ್ಲಿರುವವು ಹೈದರಾಬಾದ್ ಮತ್ತು ಬೆಂಗಳೂರು – ಎಂದು ಸಮೀಕ್ಷೆಗಳು ತಿಳಿಸಿವೆ. ಸಮೃದ್ಧಿ ಮತ್ತು ಆಧುನಿಕತೆಗಳ ತುತ್ತತುದಿಯಲ್ಲಿ ಇರುವವೆನಿಸಿರುವ ಈ ಪಟ್ಟಣಗಳಲ್ಲಿ ಪ್ರತಿದಿನ ಸರಾಸರಿ ಸುಮಾರು ಮೂವತ್ತು ವಿಚ್ಛೇದ ಅರ್ಜಿಗಳ ಸಲ್ಲಿಕೆಯಾಗುತ್ತಿದೆ ಎನ್ನಲಾಗಿದೆ.
Month : July-2015 Episode : Author : ಎಸ್.ಆರ್. ರಾಮಸ್ವಾಮಿ
ಯಾವುದೇ ಹೊಸ ಮಂಡನೆಯನ್ನು ಜನತೆಯು ಹಿಂದಿನ ಅನುಭವದ ಆಧಾರದ ಮೇಲೆ ಪರಾಮರ್ಶಿಸಬೇಕಾದುದು ಸಹಜ. ಕಾರ್ಯವಂತಿಕೆಯು ವರ್ತನೆಯಲ್ಲಿ ಪ್ರತಿಫಲಿತವಾದಾಗಲೇ ಜನರು ಒಪ್ಪಿಯಾರು. ಸ್ವಾತಂತ್ರ್ಯಪ್ರಾಪ್ತಿಯಾದಾಗಿನಿಂದ ಈಚಿನ ಆರೂವರೆ ದಶಕಗಳಲ್ಲಿ ‘ಅಭಿವೃದ್ಧಿ’ ಯೋಜನೆಗಳಿಗೆಂದು ಸರ್ಕಾರವು ೬.೧ ಕೋಟಿ ಎಕರೆಯಷ್ಟು ಜಮೀನನ್ನು ವಶಪಡಿಸಿಕೊಂಡಿದೆ. ಸುಮಾರು ೬ ಕೋಟಿಯಷ್ಟು ಜನ ನಿರ್ವಾಸಿತರಾಗಿದ್ದಾರೆ. ಇದೆಲ್ಲದರ ‘ಆಡಿಟ್’ ಆಗಿದೆಯೆ?
Month : June-2015 Episode : Author : ಎಸ್.ಆರ್. ರಾಮಸ್ವಾಮಿ
Month : May-2015 Episode : Author : ಎಸ್.ಆರ್. ರಾಮಸ್ವಾಮಿ
Month : April-2015 Episode : Author : ಎಸ್.ಆರ್. ರಾಮಸ್ವಾಮಿ
”ದೇಶದ ಹತ್ತಾರು ಜಿಲ್ಲೆಗಳೂ ತಾಲ್ಲೂಕುಗಳೂ ಮುಸ್ಲಿಂಪ್ರಧಾನ ಭಾಗಗಳಾದಲ್ಲಿ ಇನ್ನಷ್ಟು ಜಮ್ಮು-ಕಾಶ್ಮೀರಗಳು ನಿರ್ಮಾಣಗೊಳ್ಳುವುದಿಲ್ಲವೆ?” ೨೦೧೧ರ ರಾಷ್ಟ್ರೀಯ ಜನಗಣತಿಯ ಫಲಿತಗಳು ಅಂತಿಮರೂಪದಲ್ಲಿ ಇನ್ನೂ ಸಾರ್ವಜನಿಕರಿಗೆ ಲಭ್ಯವಾಗಿಲ್ಲ. ಆದರೂ ಹಲವು ಪ್ರಮುಖ ಅಂಶಗಳು ಶೋಧಕ ಪತ್ರಕರ್ತರ ಗಮನಕ್ಕೆ ಬಂದಿವೆ. ಎದ್ದುಕಾಣುವ ಒಂದು ಅಂಶ ಇದು: ಕಳೆದ ಒಂದು ದಶಕದ ಅವಧಿಯಲ್ಲಿ ಇಡೀ ಭಾರತದ ವಾರ್ಷಿಕ ಸರಾಸರಿ ಜನಸಂಖ್ಯಾಹೆಚ್ಚಳದ ವೇಗ ಶೇ. ೧೭.೭ರಷ್ಟು. ಹಿಂದೂ ಜನವರ್ಗದ ಹೆಚ್ಚಳದ ವೇಗ ಸರಾಸರಿ ಪ್ರಮಾಣಕ್ಕಿಂತ ಕಡಮೆಯಿದ್ದು ಶೇ. ೧೪.೫ರಷ್ಟು ಮಾತ್ರವಿದೆ. ಮುಸ್ಲಿಂ ಜನಸಂಖ್ಯೆಯ ಹೆಚ್ಚಳದ ವೇಗ […]
Month : April-2015 Episode : Author : ಎಸ್.ಆರ್. ರಾಮಸ್ವಾಮಿ
Month : March-2015 Episode : Author : ಪ್ರೊ|| ಬಿ.ಎಂ. ಕುಮಾರಸ್ವಾಮಿ
Month : March-2015 Episode : Author : ಎಸ್.ಆರ್. ರಾಮಸ್ವಾಮಿ
ನಮ್ಮ ದೇಶದಲ್ಲೀಗ ೨೦ ಕೋಟಿಗೂ ಮಿಗಿಲಾದ ಅಂತರ್ಜಾಲ ಬಳಕೆದಾರರು ಇದ್ದಾರೆ. ಆದರೆ ಅಂತರ್ಜಾಲ ವ್ಯವಹಾರಗಳ ಮೇಲೆ ಎಷ್ಟುಮಾತ್ರವೂ ಸರ್ಕಾರದ ನಿಯಂತ್ರಣ ಇಲ್ಲ. ಅಂತರ್ಜಾಲ ಸೇವೆಗಳನ್ನು ಒದಗಿಸುವುವೆಲ್ಲ ವಿದೇಶೀ ಕಂಪೆನಿಗಳು – ಗೂಗಲ್, ಫೇಸ್ಬುಕ್ ಮೊದಲಾದವು. ಅವು ಯಾವುವೂ ನಮ್ಮ ಸರ್ಕಾರಕ್ಕೆ ತೆರಿಗೆ ಸಲ್ಲಿಸುತ್ತಿಲ್ಲ. ‘ಈ ದೇಶದ ಕಾನೂನುಗಳು ನಮಗೆ ಅನ್ವಯಿಸುವುದಿಲ್ಲ’ ಎಂದೇ ಈ ಕಂಪೆನಿಗಳು ಬಹಿರಂಗವಾಗಿಯೆ ಸಾರಿವೆ. ತೆರಿಗೆವಂಚನೆ, ‘ಸೈಬರ್-ಕ್ರೈಮ್’ ತಂತ್ರಗಳು – ಎರಡೂ ಮಾರ್ಗಗಳಲ್ಲಿ ಸರ್ಕಾರ ಬಿಲಿಯಾಂತರ ನಷ್ಟವನ್ನು ಅನುಭವಿಸುತ್ತಿದೆ. ಕತ್ತಲ ರಾಜ್ಯದಲ್ಲಿ ನಡೆದದ್ದೇ ಶಾಸನ […]
Month : February-2015 Episode : Author : ಕಾಕುಂಜೆ ಕೇಶವ ಭಟ್ಟ
ಕೆಲವು ಸಾಧಕರಿಗೆ ಕೊಡುವ ಪ್ರಶಸ್ತಿ ಆ ಪ್ರಶಸ್ತಿಯ ಗೌರವ-ಹಿರಿಮೆಯನ್ನೇ ಹೆಚ್ಚಿಸುತ್ತದೆ. ಅಂತಹ ಒಂದು ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಗುವ ಅವಕಾಶ ದೊರಕುವುದು – ಜನವರಿ ೨೬, ೨೦೧೫ ಗಣರಾಜ್ಯೋತ್ಸವದಿನದಂದು ನೀಡುವ ಎರಡು ‘ಭಾರತ ರತ್ನ’ ಪ್ರಶಸ್ತಿಗೆ. ಅಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ‘ಮಹಾಮನಾ’ ಪಂಡಿತ ಮದನಮೋಹನ ಮಾಲವೀಯ (ಮರಣೋತ್ತರವಾಗಿ) ಮತ್ತು ‘ಅಜಾತಶತ್ರು’ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತರತ್ನ’ವನ್ನು ನೀಡಿ ಗೌರವಿಸುವರು. ಡಿಸೆಂಬರ್ ೨೫, ೨೦೧೪ರಂದೇ, ಈ ಇಬ್ಬರೂ ಗೌರವಾನ್ವಿತರ ಜನ್ಮದಿನದಂದೇ, ಭಾರತ […]