
ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅಪ್ಡೇಟ್ ಆಗುತ್ತಿರುವ ತಂತ್ರಜ್ಞಾನವನ್ನು ಒಂದೇ ಸೂರಿನಲ್ಲಿ ನೋಡುವ ಯಂತ್ರಮೇಳವು ಕೃಷಿಕ ವಲಯಕ್ಕೆ ದೊಡ್ಡ ಕೊಡುಗೆ. ಸುಮಾರು ಮೂರೂವರೆ ಲಕ್ಷ ಕೃಷಿಕರು ಭಾಗವಹಿಸಿದ ಕೃಷಿ ಯಂತ್ರಮೇಳವು ಹೊಸ ಭರವಸೆ ಮೂಡಿಸಿದೆ.
Month : April-2015 Episode : Author : ನಾ. ಕಾರಂತ ಪೆರಾಜೆ
Month : April-2015 Episode : Author : ಭಾರತೀ ಕಾಸರಗೋಡು
Month : April-2015 Episode : Author : ಡಾ. ಸಿ.ಆರ್. ಸತ್ಯ
Month : April-2015 Episode : Author : ಡಾ|| ನಾರಾಯಣ ಭಟ್
ಜಗದುದ್ದಗಲದಿ ಬೆಳಗುತಲಿಹುದು ಸ- ನಾತನ ಹಿಂದೂ ಧರ್ಮ | ಸತ್ಯ ಅಹಿಂಸೆಯೆ, ಸಮತೆಯೆ ಮಮತೆಯೆ ಜನಹಿತ ಸೇವೆಯೆ ಮರ್ಮ || ಪ || ಹಿಂದೂ ಶಕ್ತಿಯ ಸಿಂಧುವಿನಲ್ಲಿ ನಾವುಗಳೆಲ್ಲರು ಬಿಂದುಗಳು | ಅಖಂಡ ಭಾರತ ಬಾಂದಳದಲ್ಲಿ ನಗೆ ಚೆಲ್ಲುವ ಚೆಲು ತಾರೆಗಳು || ಅ. ಪ. || ಕೇಶವ ಮಾಧವರನು ಧ್ಯಾನಿಸುತಲಿ ವಂದನೆ ಸಲಿಸುವೆವು ಸಾರ್ಥಕ ದಾರಿಯ ನಡೆದ ಮಹಾತ್ಮರ ಅನುದಿನ ನೆನೆಯುವೆವು | ಬುದ್ಧಿ ವಿಕಾಸಕೆ, ಶಿಕ್ಷಣ, ಸ್ವಾಸ್ಥ್ಯಕೆ, ಜನಜಾಗೃತಿಗೆಂದು ವಿಧ ವಿಧ ರೂಪದಿ ಶ್ರಮಿಸುವೆವಿಂದು […]
Month : April-2015 Episode : Author : ಎಸ್.ಆರ್. ರಾಮಸ್ವಾಮಿ
‘ರಾಜತರಂಗಿಣಿ ಕಥಾವಳಿ’ ಸಂಸ್ಕೃತ ಸಾಹಿತ್ಯದಲ್ಲಿ ಒಂದು ಅನನ್ಯವಾದ ಕಾವ್ಯ ಕಶ್ಮೀರದ ಕಲ್ಹಣನು ಕ್ರಿ.ಶ. ೧೨ನೇ ಶತಮಾನದ ಮಧ್ಯಭಾಗದಲ್ಲಿ ರಚಿಸಿದ ‘ರಾಜತರಂಗಿಣಿ’. ಸಂಸ್ಕೃತಕವಿಗಳು ಇತಿಹಾಸಕ್ಕೂ ಮಹತ್ತ್ವ ನೀಡಿರುವುದಕ್ಕೆ ಒಂದು ಉಜ್ಜ್ವಲ ನಿದರ್ಶನ, ಎಂಟು ‘ತರಂಗ’ಗಳಲ್ಲಿ ಹತ್ತಿರಹತ್ತಿರ ಎಂಟು ಸಾವಿರ ಪದ್ಯಗಳಲ್ಲಿ ಹರಡಿಕೊಂಡಿರುವ ಈ ಕಾವ್ಯ. ಪ್ರಾಚೀನಕಾಲದ ಘಟನೆಗಳನ್ನು ಇತಿಹಾಸಮರ್ಯಾದೆಯಿಂದ ದಾಖಲೆ ಮಾಡಿರುವ ಅಪೂರ್ವಗ್ರಂಥ ಇದು.
Month : April-2015 Episode : Author : ವಸುಮತಿ ಉಡುಪ
ರಾಣಕ್ಪುರ ಜೈನ ದೇವಾಲಯ ಸಂಕೀರ್ಣ ರಾಜಸ್ಥಾನದ ಪ್ರವಾಸದಲ್ಲಿ ಜೋಧ್ಪುರದಿಂದ ಉದಯಪುರಕ್ಕೆ ಹೋಗುವ ಯೋಜನೆ ಹಾಕಿಕೊಂಡಿದ್ದೆವು. ನಮ್ಮ ಡ್ರೈವರ್ ರಾಜೇಂದ್ರ ಸಿಂಗ್ ಹೇಳಿದರು, ಬೆಳಗ್ಗೆ ಒಂಭತ್ತೂವರೆಗೆ ಹೊರಡೋಣ. ಹನ್ನೆರಡು ಘಂಟೆಗೆ ದೇವಸ್ಥಾನದ ಬಾಗಿಲು ತೆಗೆಯುವ ಹೊತ್ತಿಗೆ ನಾವು ರಾಣಕ್ಪುರ ತಲಪಬಹುದು. ಅಲ್ಲಿ ಪ್ರಸಿದ್ಧವಾದ ಜೈನ ದೇವಾಲಯ ಇದೆ. ಉದಯಪುರಕ್ಕೆ ಹೋಗುವ ದಾರಿ….
Month : April-2015 Episode : Author : ಹಾಲಾಡಿ ಮಾರುತಿರಾವ್
ಎತ್ತು ಮತ್ತು ಕೋಣ ವ್ಯವಸಾಯಕ್ಕೆ ಮತ್ತು ಸಾಗಾಟಕ್ಕೆ ತುಂಬ ಉಪಯುಕ್ತ ಪ್ರಾಣಿಗಳಾಗಿದ್ದುವು. ಈಗ ಯಂತ್ರಗಳು ಬಂದಿರುವುದರಿಂದ ಇವುಗಳ ಬಳಕೆ ಕಡಮೆಯಾಗಿದೆ. ಇವುಗಳ ಪ್ರಾಮುಖ್ಯತೆಯೂ ಕಡಮೆಯಾಗಿದೆ.
Month : April-2015 Episode : Author : ಎಸ್. ಜಾಹ್ನವಿ ರಾವ್
ಆರೋಗ್ಯದೆಡೆಗೆ ಯೋಗದ ಹೆಜ್ಜೆಗಳು ಯೋಗಾಸನಗಳನ್ನು ಮಾಡುವ ಮೊದಲು ನಮ್ಮ ಮನಸ್ಸು ಮತ್ತು ಶರೀರಗಳನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ನಮ್ಮ ಹಿರಿಯರು ಕೆಲವು ಯೋಗವ್ಯಾಯಾಮಗಳನ್ನು ನಿರ್ದೇಶಿಸಿದ್ದಾರೆ. ಈ ಯೋಗವ್ಯಾಯಾಮಗಳನ್ನು ಯೋಗಾಸನಗಳ ಅಭ್ಯಾಸಕ್ಕೆ ಮೊದಲು ಮಾಡುವುದರಿಂದ ನಮ್ಮ ಶರೀರದ ಕೀಲುಗಳು ಸಡಿಲಗೊಂಡು, ಮಾಂಸಖಂಡಗಳು ಮೃದುವಾಗಿ, ಆಸನಗಳನ್ನು ಮಾಡಲು ಸುಲಭವಾಗುತ್ತದೆ. ನಮ್ಮಲ್ಲಿ ಇರಬಹುದಾದ ಅಜೀರ್ಣತೆ, ಉದರವಾಯು ಇತ್ಯಾದಿಗಳ ತೊಂದರೆಗಳ ನಿವಾರಣೆಯಾಗುತ್ತದೆ. ಹೊಟ್ಟೆ ಮೃದುವಾಗಿ ಮುಂದೆ ಆಸನಾಭ್ಯಾಸ ನಡೆಸುವಾಗ ಸರಾಗವಾಗಿ ಉಸಿರಾಟ ನಡೆಸಲು ಸಾಧ್ಯವಾಗುತ್ತದೆ. ಈ ಯೋಗವ್ಯಾಯಾಮಗಳು ನಮ್ಮ ದೇಹಕ್ಕೂ ಮನಸ್ಸಿಗೂ ಲವಲವಿಕೆಯನ್ನೂ ಶಿಸ್ತನ್ನೂ […]
Month : April-2015 Episode : Author :
೧. ಸ್ವತಂತ್ರಭಾರತದ ಮೊದಲ ಜನಗಣತಿ ಯಾವಾಗ ನಡೆಯಿತು? ೨. ಮಣಿಪುರ ಮತ್ತು ತ್ರಿಪುರಾ ಸ್ವತಂತ್ರ ಪ್ರತ್ಯೇಕ ರಾಜ್ಯಗಳಾದದ್ದು ಯಾವಾಗ? ೩. ಕೇಂದ್ರ-ಆಡಳಿತ ಪ್ರದೇಶಗಳಲ್ಲಿ ಗಾತ್ರದಲ್ಲಿ ಅತ್ಯಂತ ಸಣ್ಣದು ಯಾವುದು? ೪. ವೈಮಾನಿಕ ದಳದ ಅತ್ಯುಚ್ಚ ಪದವಿ ಯಾವುದು? ೫. ಸಂಸತ್ಸದಸ್ಯರಾಗಿರದೆಯೆ ಪ್ರಧಾನಮಂತ್ರಿಯಾದವರು ಯಾರು? ೬. ಬಿಜಾಪುರದ `ಗೋಲ್ಗುಂಬಜ್’ನಲ್ಲಿ ಯಾರ ಗೋರಿ ಇದೆ? ೭. ಪ್ರಸಿದ್ಧ ಉಣ್ಣೆಬಟ್ಟೆಗಳ ತಯಾರಿಕೆ ಕೇಂದ್ರ `ಧರಿವಾಲ್’ ಯಾವ ರಾಜ್ಯದಲ್ಲಿದೆ? ೮. ದೆಹಲಿಯಲ್ಲಿ ಯಮುನಾನದಿಯ ದಡದಲ್ಲಿರುವ `ವಿಜಯಘಾಟ್’ ಯಾರ ಸ್ಮಾರಕ? ೯. `ಗುರುದೇವ’ ಎಂಬ […]
Month : April-2015 Episode : Author : ಕುಮುದಾ ಪುರುಷೋತ್ತಂ
ಮರು ಮುಂಜಾನೆ ರಿಂದಕ್ಕ ಗಿಡದಮುಂದೆ ನಿಂತಾಗ ಗಿಡ ಗಹಿಗಹಿಸಿ ನಕ್ಕಿತು.