
ಯಾವುದೇ ಗಂಭೀರ ಸಮಸ್ಯೆಯನ್ನು ಕೈಗೆತ್ತಿಕೊಳ್ಳಬೇಕಾದರೆ ಪರಿಸ್ಥಿತಿ ತೀರಾ ಹದಗೆಡುವವರೆಗೆ ಕಾಯಲೇಬೇಕೆ?
Month : September-2015 Episode : Author : ಎಸ್.ಆರ್. ರಾಮಸ್ವಾಮಿ
Month : September-2015 Episode : Author : ಬಿ. ರಾಮಪ್ರಸಾದ ಭಟ್ ಕೊಪ್ಪಳ
ನಾನಿರಲಿಲ್ಲವಲ್ಲ ರಮಾಕಾಂತನ ಕುದುರೆ ಕಳೆದುಹೋಯ್ತು. ಎಷ್ಟು ಹುಡುಕಿದರೂ ಸಿಗಲಿಲ್ಲ. ಅವನು ಮಾತ್ರ ಸಂತೋಷದಿಂದ ದೇವರಿಗೆ ಕೃತಜ್ಞತೆ ಬೇರೆ ಹೇಳಿದ. ಗೆಳೆಯ ಕಾರಣ ಕೇಳಿದ. ರಮಾಕಾಂತ (ಸಂಭ್ರಮದಿಂದ): ಪುಣ್ಯಕ್ಕೆ ಆ ಕುದುರೆ ನಾನು ಅದರ ಮೇಲೆ ಇಲ್ಲದ ವೇಳೆ ಕಳೆದುಹೋಗಿದೆ. ಇಲ್ಲದಿದ್ದರೆ……. ಗೆಟ್–ಇನ್ ಗೆಟ್– ಔಟ್ ತಿಂಮ ಎಫ್.ಡಿ.ಎ. ಪರೀಕ್ಷೆಗೆ ಅರ್ಜಿ ಸಲ್ಲಿಸಲೋ ಬೇಡವೋ ಅಂತ ಗೊಂದಲದಲ್ಲಿ ಇದ್ದ. ತಿಂಮ: ಲೇ ಏನ್ ಮಾಡ್ಲೇ? ತಿಂಮಿ: ಅದಕ್ಯಾಕ್ರಿ ತಲೆ ಕೆಡಿಸಿಕೊಳ್ತೀರಿ; ಹಾಕೋ ಮನಸ್ಸಿದ್ರೆ ಹಾಕಿಬಿಡಿ. ಅದೃಷ್ಟ ಇದ್ರೆ ಗೆಟ್-ಇನ್ […]
Month : September-2015 Episode : Author :
ಸಾರ್ವಜನಿಕರಲ್ಲಿ ತೀವ್ರ ಆಕ್ರೋಶವನ್ನು ಮೂಡಿಸುವಂತಹ ಯಾವುದೊ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬರುವುದು, ಅದು ಅಲಕ್ಷಿಸಲಾಗದ ಮಟ್ಟದ್ದೆನಿಸಿದಾಗ ಅದರ ಬಗೆಗೆ ತನಿಖೆ ಉಪಕ್ರಮಗೊಳ್ಳುವುದು, ತನಿಖೆಯು ಮಂದಗತಿಯಲ್ಲಿ ಸಾಗುವುದು, ಎಷ್ಟೊ ಸಮಯದ ನಂತರ ಅದು ನ್ಯಾಯಾಲಯದ ವರೆಗೆ ತಲಪುವುದು, ಇನ್ನಷ್ಟು ವಿಳಂಬ, ತೀರಾ ವಿರಳ ಪ್ರಸಂಗಗಳಲ್ಲಷ್ಟೆ ಏನೊ ಒಂದು ತೀರ್ಪು ಹೊರಬೀಳುವುದು, ಅನಂತರವೂ ಆಪಾದಿತರು ಈಗಿನ ವ್ಯವಸ್ಥಾಶೈಥಿಲ್ಯದ ಲಾಭ ಪಡೆದು ದಂಡನೆಯನ್ನು ತಪ್ಪಿಸಿಕೊಳ್ಳುವುದು – ಈ ರೀತಿಯ ನ್ಯಾಯವಿಡಂಬನೆ ಈಗ ಮಾಮೂಲೆನಿಸಿದೆ. ಜಯಲಲಿತಾ, ಸಲ್ಮಾನ್ಖಾನ್ ಪ್ರಹಸನಗಳ ನೆನಪು ಜನರ ಮನಸ್ಸಿನಲ್ಲಿ […]
Month : September-2015 Episode : Author : ಟಿ.ಎಂ. ರಮೇಶ
ಕಣ್ಣು ಹುಡುಗಿ, ಹಗೂರ ಹೆಜ್ಜೆಯಿಡು ನೆಲಕ್ಕಿದೆ ಕಣ್ಣು. ಕೆಳನೋಡುವ ಸವುಡಿಲ್ಲದಿದ್ದರು ಒಂದರೆಕ್ಷಣ ಪಂಚ ಪ್ರಾಣಗಳ ಮಿಡುಕಾಟ ಕಾಣು. ಅಸಹ್ಯವಾದರು ಹೊಕ್ಕುಳಬಳ್ಳಿ ಜೀವದ್ರವ ರಸ್ತೆಯಂಚಿಗೆ ಬಿದ್ದ ಕರವಸ್ತ್ರ ಹೊಸದಾದರು ಅಸ್ಪೃಶ್ಯ. ಅಮ್ಮನ ಮೊಲೆಯಲ್ಲು ಕಣ್ಣಿತ್ತು ಪ್ರೀತಿ ನೇಯ್ಗೆಯ ಹದವಿತ್ತು ಕರುಳ ಪರಿಮಳವಿತ್ತು. ಕೊಳಲ ಆರು ಕಣ್ಣುಗಳಲಿ ಮಿಡುಕು ಕೊರಳೊಂದ ಕಣ್ಣಲಾದರು ಬೇಡವೆ ಬದುಕು? ಕಂಬನಿಗಾದರು ಬೇಕೊಂದು ಕಣ್ಣು ಸಹನೆ ಹನಿಯುತ್ತ ಬದುಕಿನುದ್ದ ನೆನಪು ಖಜಾನೆ. —- ಟಿ.ಎಂ. ರಮೇಶ
Month : September-2015 Episode : Author : ಡಾ. ಸಿ.ಆರ್. ಸತ್ಯ
ಇತ್ತೀಚೆಗೆ (ಜುಲೈ ೨೭) ಇಹಲೋಕ ತ್ಯಜಿಸಿದ ‘ಭಾರತರತ್ನ’ ಡಾ. ಅಬ್ದುಲ್ ಕಲಾಂ ಹಾಗೂ ಪ್ರತಿಭಾನ್ವಿತ ರಾಕೆಟ್ ಇಂಜಿನಿಯರ್ ಸಿ.ಆರ್. ಸತ್ಯ ಅವರ ಒಡನಾಟ, ಸ್ನೇಹ ಸರಿಸುಮಾರು ೫೦ ವರ್ಷಗಳಷ್ಟು ದೀರ್ಘಕಾಲದ್ದು. ಕೇರಳದ ತಿರುವನಂತಪುರದ ಬಳಿಯ ತುಂಬಾ ರಾಕೆಟ್ ಉಡಾವಣೆ ಕೇಂದ್ರಕ್ಕೆ ಒಬ್ಬ ರಾಕೆಟ್ ಇಂಜಿನಿಯರಾಗಿ ನೇಮಕಗೊಂಡಾಗಿನಿಂದ ಆರಂಭಗೊಂಡು, ಡಾ. ಕಲಾಂ ಅವರನ್ನು ಒಬ್ಬ ಸಹೋದ್ಯೋಗಿಯಾಗಿ, ಆತ್ಮೀಯ ಸ್ನೇಹಿತನಾಗಿ ಅತ್ಯಂತ ಸನಿಹದಿಂದ ಕಂಡವರು ಸಿ.ಆರ್. ಸತ್ಯ. ಮೇಲಧಿಕಾರಿ, ಸ್ನೇಹಿತ ಅಬ್ದುಲ್ ಕಲಾಂ ಅವರೊಂದಿಗಿನ ತಮ್ಮ ಒಡನಾಟದ ದಿನಗಳನ್ನು ‘ಉತ್ಥಾನ’ದ […]
Month : September-2015 Episode : Author :
Month : September-2015 Episode : Author :
Month : September-2015 Episode : Author : ಎಂ.ಬಿ. ಹಾರ್ಯಾಡಿ
ಭಾರತೀಯ ಜನಸಂಘ ಹಾಗೂ ಅದರ ಉತ್ತರಾಧಿಕಾರಿ ಎನಿಸಿ ಹುಟ್ಟಿಕೊಂಡ ಪಕ್ಷ ಭಾರತೀಯ ಜನತಾ ಪಕ್ಷ – ಈ ಎರಡೂ ಪಕ್ಷಗಳು ತಾವು ಇತರ ಪಕ್ಷಗಳಿಗಿಂತ ಭಿನ್ನ ಮತ್ತು ಕಾರ್ಯಕರ್ತ-ಆಧಾರಿತ ಪಕ್ಷಗಳೆಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಹಾಗೆಯೇ ಆಂತರಿಕ ಶಿಸ್ತು ಇದ್ದ (ಇರುವ) ಪಕ್ಷಗಳು ಎಂಬ ಹೆಸರೂ ಇದೆ. ಮುಖ್ಯವಾಗಿ ಜನಸಂಘಕ್ಕೆ ಆ ಮೂಲಕ ಬಿಜೆಪಿಗೆ ಹರಿದುಬಂದ ಈ ಗುಣಗಳನ್ನು ಕೊಟ್ಟವರು ಯಾರು ಎನ್ನುವ ಪ್ರಶ್ನೆ ಕೇಳಿದರೆ ಬಹುತೇಕ ವಿವಾದಾತೀತವಾಗಿ ಬರುವ ಉತ್ತರವೆಂದರೆ – ‘ಪಂಡಿತ್ ದೀನದಯಾಳ್ ಉಪಾಧ್ಯಾಯ’ ಎಂದು.
Month : September-2015 Episode : Author :
ಪ್ರಾಸ್ತಾವಿಕ ಈಗ್ಗೆ ಹತ್ತಿರಹತ್ತಿರ ಏಳು ದಶಕಗಳ ಹಿಂದೆ ರೂಪ ತಳೆದ ಭಾರತೀಯ ರಾಜ್ಯಾಂಗವ್ಯವಸ್ಥೆಯು ಈ ದೇಶದ ಮನೋರಚನೆಗೆ ಹೊಂದಿಕೆಯಾಗುವ ರೀತಿಯದಾಗಿಲ್ಲವೆಂಬ ಅನಿಸಿಕೆ ಗಾಂಧಿಯವರಿಂದ ಮೊದಲ್ಗೊಂಡು ಅನೇಕ ಧೀಮಂತರಿಂದ ವ್ಯಕ್ತವಾಗಿದೆ. ಪ್ರಚಲಿತವಾಗಿರುವುದಕ್ಕಿಂತ ಮೇಲಾದ ಪರ್ಯಾಯ ಏನಿರಬಹುದೆಂಬ ಬಗೆಗೆ ವಿನೋಬಾ ಭಾವೆ, ಜಯಪ್ರಕಾಶ ನಾರಾಯಣ್ ಮೊದಲಾದ ಹಲವರು ಚಿಂತನೆ ನಡೆಸಿದ್ದಾರೆ. ಈಗ ಅಮಲಿನಲ್ಲಿರುವ ವ್ಯವಸ್ಥೆಯು ಪಾಶ್ಚಾತ್ಯಪ್ರೇರಿತವೆಂಬಷ್ಟೆ ಕಾರಣದಿಂದ ವಿಮರ್ಶನೀಯವೆನಿಸಿಲ್ಲ. ಒಟ್ಟಾರೆಯಾಗಿ ಸಂಸದೀಯ ಪ್ರಜಾಪ್ರಭುತ್ವ ಎಂದು ಈಗಿನದು ನಾಮಾಂಕನಗೊಂಡಿದೆ. ಪ್ರಾದೇಶಿಕ-ಭಾಷಿಕಾದಿ ವಿಶೇಷತೆಗಳನ್ನು ಮಾನ್ಯಮಾಡುವ ರೀತಿಯ ಪ್ರಾಂತಗಳು, ರಾಷ್ಟ್ರಸ್ತರೀಯ ಆವಶ್ಯಕತೆಗಳ ದೃಷ್ಟಿಯಿಂದ ಬಲಿಷ್ಠ […]
Month : September-2015 Episode : Author :