‘ಹರಿ’ಯನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಸಂಸ್ಕೃತ ನಿಘಂಟನ್ನು ರೆಫರ್ ಮಾಡಿದೆ. ‘ಹರಿ ಎಂದರೆ ಬ್ರಹ್ಮ, ವಿಷ್ಣು, ಪರಶಿವ, ರುದ್ರ’ ಎಂಬ ಅರ್ಥಗಳ ಸಾಲೇ ಕಂಡುಬಂದು ಗೊಂದಲ ಅಧಿಕವಾಯಿತು. ಬ್ರಹ್ಮನನ್ನು ನೆನೆದರೆ ಮಕ್ಕಳು ಹೆಚ್ಚು. ಈಗ ‘ಊರಿಗೊಂದೇ ಮಗು, ಸಮಾಜಕ್ಕೇ ನಗು’ ಎಂಬ ಕಾಲವಾದ್ದರಿಂದ ಬ್ರಹ್ಮನನ್ನು ನೆನೆದು antisocial element ಎಂದು ಕರೆಸಿಕೊಳ್ಳುವುದು ಸೂಕ್ತವಾಗದು. ವಿಷ್ಣುವನ್ನು ನೆನೆ ಎಂಬ ಅರ್ಥ ನೀಡಿದರೆ ಶಿವನ ಭಕ್ತರಿಗೆ ಕೋಪ; ಶಿವನೆಂದು ಅರ್ಥೈಸಿದರೆ ವಿಷ್ಣುಭಕ್ತರಿಗೆ ಕ್ರೋಧ. ಇವೆಲ್ಲವನ್ನೂ ಬಿಟ್ಟು ಅರ್ಥವನ್ನು ಕಾಣಹೋದರೆ ಭರ್ತೃಹರಿ ಎಂಬ […]
Hurry ನಾಮವೇ ಚೆಂದ
Month : December-2022 Episode : Author : ಅಣಕು ರಾಮನಾಥ್