`ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು’ ಎನ್ನುವುದು ನಮ್ಮ ಒಂದು ಗಾದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಬರುವ ನವ್ಯಪಂಥದ ಬಗ್ಗೆ ಯೋಚಿಸುವಾಗ ಈ ಮಾತಿನಲ್ಲಿ ಬಹಳಷ್ಟು ಸತ್ಯವಿರುವುದು ಕಂಡುಬರುತ್ತದೆ. ಕನ್ನಡದಲ್ಲಿ ನವ್ಯಪ್ರಜ್ಞೆಯ ಮೂಲಪುರು?ರು ಕವಿ ಪ್ರೊ| ಎಂ. ಗೋಪಾಲಕೃಷ್ಣ ಅಡಿಗರು. ೧೯೫೪ರಲ್ಲಿ ಪ್ರಕಟಗೊಂಡ ಅವರ ’ಚಂಡೆಮದ್ದಳೆ’ ಕವನಸಂಗ್ರಹದಿಂದ ನವ್ಯಪಂಥವು ಅಧಿಕೃತವಾಗಿ ಅನಾವರಣಗೊಂಡಿತು ಎನ್ನಬಹುದು. ಅವರ ’ಭೂಮಿಗೀತ’ ಕವನಸಂಗ್ರಹ (ಪ್ರಕಟಣೆ-೧೯೫೯) ಕನ್ನಡದಲ್ಲಿ ನವ್ಯತೆಯನ್ನು ದೃಢಪಡಿಸಿತು. ಮಾತ್ರವಲ್ಲ, ಅಡಿಗರಿಂದ ಪ್ರೇರಿತರಾಗಿ ಇದೇ ಪಂಥದಲ್ಲಿ ಹಲವರು ಕಾವ್ಯವಲ್ಲದೇ, ಕಥೆ, ಕಾದಂಬರಿ, ನಾಟಕ, […]
ಯುಗಪ್ರಜ್ಞೆಯ ಕವಿ ಗೋಪಾಲಕೃಷ್ಣ ಅಡಿಗ
Month : May-2017 Episode : Author : ಎಚ್ ಮಂಜುನಾಥ ಭಟ್