
ಕನಸೆಂದರೆ ಕಲ್ಪನೆಯ ಅರಮನೆ. ಎಚ್ಚರದ ಸ್ಥಿತಿಯಲ್ಲಿ ಎಂದೂ ಕಂಡಿರದ ವ್ಯಕ್ತಿಗಳು, ಪ್ರದೇಶಗಳು ಕನಸಿನಲ್ಲಿ ಕಾಣಿಸಿಕೊಳ್ಳುತ್ತವೆ. ಸತ್ತವರನ್ನು ಮತ್ತೆ ಬದುಕಿಸಿ ನಮ್ಮೆದುರಿಗೆ ನಿಲ್ಲಿಸುವ ಶಕ್ತಿ ಕನಸಿಗಿದೆ. ಮುರಿದುಹೋದ ಸಂಬಂಧಗಳು ಕನಸಿನಲ್ಲಿ ಬೆಸೆದುಕೊಳ್ಳುತ್ತವೆ.
Month : September-2016 Episode : Author : ಕೃಷ್ಣ ಸುಬ್ಬರಾವ್
Month : July-2016 Episode : Author : ಪ್ರಜ್ಞಾ ಮಾರ್ಪಳ್ಳಿ
‘ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು.’ ಅದಕ್ಕೆ ಮಾತು ಮನುಷ್ಯನಿಗೇ ಸೀಮಿತ. ನಾಯಿ ಬೆಕ್ಕು ದನಗಳಿಗಲ್ಲ. ಹಾಗಾದರೆ ಅವುಗಳಿಗೆ ಮಾತು ಬೇಡವೇ, ಬೇಕಲ್ಲಾ? ನಮ್ಮಂತೆಯೇ ಸುಖ ಕಷ್ಟ ಅವುಗಳಿಗಿಲ್ಲವೇ, ಅವುಗಳದನ್ನು ಹೇಳಿಕೊಳ್ಳುವುದಿಲ್ಲವೇ? ಯಾರಲ್ಲಿ ಹೇಳಿಕೊಳ್ಳುವುದು? ಅವುಗಳಿಗೇನು ಬಂಧುವೇ ಬಳಗವೇ? ಬೇಗಬೇಗ, ಹೆಜ್ಜೆಹಾಕು ಪುಣ್ಯಕೋಟಿ. ನಾನು ನಿನ್ನ ಜೊತೆ ನಿಧಾನವಾಗಿ ನಡೆಯುವುದು ಬಲು ಕಷ್ಟ?’ ‘ಹೇಗೆ ಬೇಗ ನಡೆಯುವುದೆಂದರೆ? ನಾನೇನು ನಿನ್ನಂತೆ ಬಡಕಲು ಶ್ವಾನವೇ? ಇಷ್ಟ ದೊಡ್ಡ ಹೊಟ್ಟೆ, ತಲೆ, ಕೊಂಬು, ಬಾಲ ನಿನಗೂ ಇದ್ದಿದ್ದರೆ ಆಗ […]
Month : May-2016 Episode : Author : ಕೃಷ್ಣ ಸುಬ್ಬರಾವ್
ಎಷ್ಟಾದರೂ ನಾವು ಮಣ್ಣಿಗೆ ಅಂಟಿಕೊಂಡ ಜನ. ಮೇಲೇರಬೇಕು ಎಂಬಾಸೆ ಇದ್ದರೂ, ಮಣ್ಣನ್ನು ಬಿಡಲೊಲ್ಲೆವು. ‘ಮಣ್ಣಿನಲ್ಲೇನಿದೆ’ ಎಂಬ ಪ್ರಶ್ನೆಗೆ ‘ಮಣ್ಣಿನಲ್ಲೇನಿಲ್ಲ ಎಂದು ಕೇಳಬೇಕಾಗುತ್ತದೆ. ಮಣ್ಣಿಗೆ ಮನುಷ್ಯ ಅತ್ಯಂತ ಉನ್ನತ ಸ್ಥಾನ ಹಾಗೂ ಅಷ್ಟು ಕನಿಷ್ಠ ಸ್ಥಾನವನ್ನು ಕೊಟ್ಟಿರುವುದು ವಿಪರ್ಯಾಸ. ಹೆಣ್ಣು ಮತ್ತು ಹೊನ್ನು ಎಂದಾದ ಮೇಲೆ ಮಣ್ಣು ಬರುತ್ತದೆ. ಆದರೆ ಅದು ಕಡೆಯ ಸ್ಥಾನವಲ್ಲ. ಸಮಾನಾಂತರವಾಗಿ ಮಣ್ಣಿಗೂ ಮಣೆಹಾಕುತ್ತೇವೆ. ಹೆಣ್ಣು ಹಾಗೂ ಹೊನ್ನು ಎಲ್ಲರಿಗೂ ಸಿಗದಿರಬಹುದು ಆದರೆ ಮಣ್ಣು ಪ್ರತಿಯೊಬ್ಬನ ಪಾಲಿಗೂ ಇದೆ. ತಲೆಗೆ ಹುಳ ಬಿಟ್ಟುಕೊಳ್ಳುವುದು […]
Month : March-2016 Episode : Author : ರೇಶ್ಮಾ ಭಟ್
Month : January-2016 Episode : Author : ಡಾ. ಸಿ.ಆರ್. ಸತ್ಯ
Month : November-2015 Episode : Author : ಅರುಣ್ ಉಡುಪಿ
Month : May-2015 Episode : Author : ಕೆ.ವಿ. ಉಭಯಭಾರತಿ
ಅಮ್ಮ ಪೂಜಿಸಿದ ದೇವರುಗಳ ಮುಂದೆ ನಾನು ನಿಂತಾಗ ಅವರುಗಳು ಯಾರೂ ಕಾಣುವುದೇ ಇಲ್ಲ. ನನ್ನ ಸಂಕಟ ಸಮಯದಲ್ಲಿ ಯಾವ ದೇವರನ್ನು ಕರೆಯಲಿ – ಶಿವನನ್ನೇ, ಗಣೇಶನನ್ನೇ, ಸುಬ್ರಹ್ಮಣ್ಯನನ್ನೇ, ವಿಷ್ಣುವನ್ನೇ, ರಾಮನನ್ನೇ, ಕೃಷ್ಣನನ್ನೇ, ಶಾರದೆಯನ್ನೇ, ಪಾರ್ವತಿಯನ್ನೇ…? ಉಹೂಂ, ಆಗೆಲ್ಲ ನನ್ನ ಅಮ್ಮನೇ ಕಣ್ಮುಂದೆ ಬರುತ್ತಾಳೆ. ನನ್ನವರಿಗೆ ಅದೇನೋ ಹಾಗಲಕಾಯಿಗೊಜ್ಜು ತಿನ್ನುವ ಆಸೆ ಹುಟ್ಟಿತು. ತಡಮಾಡದೆ ಹತ್ತಿರದ ತರಕಾರಿ ಅಂಗಡಿಗೆ ಹೋಗಿ ಅರ್ಧ ಕಿಲೋ ಹಾಗಲಕಾಯಿ ತಂದು ನನ್ನ ಮುಂದೆ ಇಟ್ಟರು. ಏನೋ ಆಸೆ ಪಟ್ಟರಲ್ಲ ಎಂದು ದೇಹದಲ್ಲಿ ಅಸ್ವಸ್ಥತೆ […]
Month : March-2015 Episode : Author : ಎಂ.ಕೆ. ಗೋಪಿನಾಥ್
Month : February-2015 Episode : Author :
ಪೆಟ್ಟು ತಿನ್ನುತ್ತಲೇ ಕಣ್ಣೀರಿನಿಂದಲೇ ಬದುಕು ದೂಡುವ ಇವರ ಜೀವನವನ್ನು ಹತ್ತಿರದಿಂದ ಕಂಡಾಗ ಇವರು ತಮ್ಮ ಬದುಕಿನಲ್ಲಿ ರೂಢಿಸಿಕೊಂಡಿರುವ ತಾಳ್ಮೆ, ಧೈರ್ಯ, ಧೃತಿ, ನಿರ್ಲಿಪ್ತತೆಗಳಿಗೆ ವಿದ್ಯಾವಂತರು ಕೂಡ ಮೂಗಿನ ಮೇಲೆ ಬೆರಳಿಡಬೇಕಾಗುತ್ತದೆ! ಅವಳು ಒಂದೇ ಒಂದು ದಿನ ಬರದಿದ್ದರೂ ಮನಸ್ಸೆಲ್ಲ ಇರಿಸುಮುರಿಸು, ಎಲ್ಲರ ಮೇಲೂ ಎಲ್ಲದರ ಮೇಲೂ ವಿನಾಕಾರಣ ಹರಿಹಾಯುವಂಥ ಅಸಮಾಧಾನದ ಸಿಟ್ಟು. ಅವಳು ಒಂದು ದಿನ ಮನೆಗೆ ಬರಲಿಲ್ಲವೆನ್ನಿ, ಇಡೀ ಮನೆಯೆಲ್ಲವೂ ಸ್ನಾನವೇ ಮಾಡದಂತೆ ಬಹಳ ಗಲೀಜಾಗಿ ಕೊಳಕಾಗಿ ಕಾಣಬರುತ್ತದೆ. ಅವಳು ಬಾರದೇ ಉಳಿದ ದಿನ ಅಡಿಗೆಮನೆಯಂತೂ […]