ಯಸ್ಯ ನಾಸ್ತಿ ನಿಜಾ ಪ್ರಜ್ಞಾ ಕೇವಲಂ ತು ಬಹುಶ್ರುತಃ | ಸ ನ ಜಾನಾತಿ ಶಾಸ್ತ್ರಾರ್ಥಂ ದರ್ವೀ ಪಾಕರಸಾನಿವ || – ಮಹಾಭಾರತ “ಯಾರಿಗೆ ಸ್ವಯಂಪ್ರಜ್ಞೆ ಇಲ್ಲದೆ ಪುಸ್ತಕಗಳ ಓದು ಮಾತ್ರ ಇರುತ್ತದೆಯೋ ಅಂತಹವರಿಗೆ ಶಾಸ್ತ್ರಗ್ರಂಥಗಳ ನಿಜವಾದ ಅರ್ಥ ಗೋಚರಿಸಲಾರದು. ಒಳ್ಳೆಯ ಅಡುಗೆಯ ರುಚಿಯನ್ನು ನಾಲಿಗೆಯು ಗ್ರಹಿಸಬಲ್ಲದೇ ಹೊರತು ಅಡುಗೆಯಾಗುತ್ತಿದ್ದ? ಹೊತ್ತೂ ರಸ್ಯಪದಾರ್ಥಗಳ ಜೊತೆಯಲ್ಲಿಯೇ ಇರುವ ಸೌಟು ಅಲ್ಲ.”
ದೀಪ್ತಿ
Month : March-2015 Episode : Author :