ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2015 > August

ಕವನಗಳು

ಬರ್ತಿಯಾ ಚಿನ್ನಾ ಹೋಗೋಣ ಮುನ್ನಾ ಬರ್ತಿಯಾ ಚಿನ್ನಾ ಯಾರು ಕಾಣದ ಊರಿಗೆ | ಮನಸಿನ ನೆಮ್ಮದಿ ಗೂಡಿಗೆ ಬರ್ತಿಯಾ ಚಿನ್ನಾ ಹೋಗೋಣ ಮುನ್ನಾ ||೧|| ಕಳ್ಳ-ಕಾಕರ ಭಯವೇ ಇಲ್ಲ ಸುಳ್ಳು-ಗಿಳ್ಳು ಹೇಳೋರಿಲ್ಲ ಒಳ್ಳೆಯ ತನವೆ ಕಾಣುವದೆಲ್ಲ ಬರ್ತಿಯಾ ಚಿನ್ನಾ ಹೋಗೋಣ ಮುನ್ನಾ ||೨|| ಲಂಚ-ಗಿಂಚ ಕೇಳೋರಿಲ್ಲ ಮೋಸ ವಂಚನೆ ಮಾಡೋರಿಲ್ಲ ಸಂಚು ಹೊಂಚಲಿ ಸುಲಿವವರಿಲ್ಲ ಬರ್ತಿಯಾ ಚಿನ್ನಾ ಹೋಗೋಣ ಮುನ್ನಾ ||೩|| ಜೀವ ತೆಗೆಯುವ ಹುಂಬರಿಲ್ಲ ಜೀತದಾಳಾಗಿ ದುಡಿಸೋರಿಲ್ಲ ಜೀವಕೆ ಜೀವ ಕೊಡುವವರೆಲ್ಲ ಬರ್ತಿಯಾ ಚಿನ್ನಾ ಹೋಗೋಣ […]

ಕ್ಯಾನ್ವಸ್

ಕ್ಯಾನ್ವಸ್

  ಬೆಂಗಳೂರಿನ ಉದಯೋನ್ಮುಖ ಚಿತ್ರಕಲಾವಿದೆ. ಚಿತ್ರಕಲಾ ಪರಿಷತ್‌ನಿಂದ ಚಿತ್ರಕಲೆಯಲ್ಲಿ ಪದವಿ. ತಂದೆ – ಗಣ್ಯ ಸಿತಾರ್ ಕಲಾವಿದ ಎಂ.ಆರ್. ರಾಜಶೇಖರ್. ಗುರು – ಖ್ಯಾತ ಚಿತ್ರಕಲಾವಿದ ಎಂ.ಕೆ. ಸುಂಕದ್. ಚಿತ್ರಕಲೆಯಲ್ಲಿ ತಂಜಾವೂರು ಶೈಲಿಯಲ್ಲಿ ವಿಶೇಷ ಪರಿಶ್ರಮವುಳ್ಳವರು. ಅಮೂರ್ತ (abstract) ಶೈಲಿಯಲ್ಲೂ ಚಿತ್ತಾಕರ್ಷಕ ಚಿತ್ರಗಳನ್ನು ರಚಿಸುವರು. ಅವರೇ ಹೇಳಿಕೊಳ್ಳುವಂತೆ ಕಲಾವತಿ – ಸುಪ್ರಸಿದ್ಧ ಚಿತ್ರಕಲಾವಿದರಾದ ಅಮೃತಾ ಶೇರ್‌ಗಿಲ್ ಹಾಗೂ ಡಾ. ಬಿ.ಕೆ.ಎಸ್. ವರ್ಮಾರ ಅಭಿಮಾನಿ.  [email protected]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ