ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಕವನಗಳು

ಕವನಗಳು

ಇತಿಹಾಸ

ಇತಿಹಾಸಗಳ ಪ್ರತಿಸೃಷ್ಟಿಸೋಣ ಕಟ್ಟಳೆಗಳ ಒಡೆದು ದಾಸ್ಯವನು ಕಿತ್ತುಹಾಕೋಣ. ಮಲಗಿರಲಿ ಅವರು ತಮ್ಮ ಸಿದ್ಧಾಂತಗಳಡಿಯಲ್ಲಿ ತಾವೇ ಕಟ್ಟಿಕೊಂಡ ಸೆರೆಮನೆಗಳಲ್ಲಿ. ನೋಡಲಿ ಜಗವು ನಮ್ಮ ಈ ಕಾರ್ಯವ ಬರೆದಿಡಲಿ ಹೋರಾಟದ ಕೆಚ್ಚೆದೆಯ ಕಾಯಕವ. ಶತಮಾನಗಳವರೆಗೆ ಬಂಧಿಸಿದ ಶೃಂಖಲೆಗಳ ಕಡಿದುಹಾಕೋಣ ಜಗದ ಇರುವಿಕೆಗೆ ಹೊಸ ಸೃಷ್ಟಿ ನೀಡೋಣ. ವಿದ್ಯೆಯ ಶಸ್ತ್ರವನು ಕೈಹಿಡಿದು ನಡೆಯೋಣ ಎದೆಯಲಿರುವ ಛಲವೆಂಬ ಬಯಕೆಯ ದೇದೀಪ್ಯಗೊಳಿಸೋಣ. ನವ ಭವಿತವ್ಯದ ಎಡೆಗೆ ಮುಂದಡಿ ಹಾಕೋಣ ಇತಿಹಾಸದ ಪ್ರತಿಸೃಷ್ಟಿಯಲಿ ಕ್ರಾಂತಿಯಾಗೋಣ. –ವಿಜಯ ನಾಗ್ ಜಿ.

ನಿಜವಾದ ಸುಳ್ಳು

ನಿಜವಾದ ಸುಳ್ಳು

ಇಷ್ಟು ದಿನ ಹೌದಾಗಿದ್ದು, ಇಂದು ಅಲ್ಲವಾಗಿದೆ ಇಲ್ಲವೆನ್ನುವುದು ಎದ್ದು ಕಾಣುತ್ತಿತ್ತು. ಯಾವುದೊ ಭಯ, ಚಿಂತೆಗಳ ಸುಳಿ ಇಲ್ಲದ್ದು ಇದೆಯೆಂಬ ಭಾವನೆಗಳ ಬಿರುಗಾಳಿ. ಎಲ್ಲಾ ಬರೆ ಭ್ರಮೆ ನೀನೆಣಿಸಿದಂತೆ ಏನು ಇಲ್ಲ ಹಿರಿಯರ ವಚನ ಸುಳ್ಳಲ್ಲ. ಈ ತನು ರೋಗ ನಿರೋಗಗಳ ಸಮ್ಮಿಲನ ಬದುಕು ನೆರಳು ಬೆಳಕಿನ ಸಂಕಲನ. ಬೆಳ್ಳನೆ ಬೆಳಕನ್ನು ಬಿಡಿ ಬಿಡಿಸಿ ನೋಡಿದರೆ ಏನೇನು ಕಾಣುತ್ತಾ  ಹೋಗಿ ಕೊನೆಗೆ ಕರ್ರನೆ ಬಣ್ಣ ರಾಚುವುದು ಕರಿಯದನ್ನು ತಡಕಾಡಿ ಸಾಗಿದರೆ ಬೆಳಕು ಮೂಡಿ ದಾರಿ ಸುಗಮವಾಗುವುದು. ಬೆಳ್ಳಗಿದ್ದವರು ಕರಿಯಾಗಿ […]

ಅಮ್ಮ…

ಅಮ್ಮ...

ಹೇಗೆ ಮರೆಯಲಿ ಮಧುರ ನವಮಾಸ ಗರ್ಭಗುಡಿಯಲಿ ಆ ಬೆಚ್ಚಗಿನ ವಾಸ | ನನಗೆಲ್ಲಿಹ ಅರಿವು ಆಗ ಹೊರಲೋಕದ ಬಗೆ ತಿಳಿದಿದ್ದೆ, ಆಕೆ ಬಯಸಿದ್ದು ಜೀವನದಿ ನನ್ನ ಏಳ್ಗೆ || ನನಗಾದರೋ ಹೊರ ಲೋಕವೇನೆಂಬ ಹೆದರಿಕೆ ಆಕೆಗೋ ನನ್ನ ಎತ್ತಿ ಮುದ್ದಾಡುವ ಬಯಕೆ| ಹೊರಗೆ ಬಂದಾಗ ಇತ್ತು ನನಗೆ ಆತಂಕ ಅಮ್ಮನಿಗೆ ಇದ್ದುದೊಂದೇ; ನನ್ನ ಮುತ್ತಿಕ್ಕೋ ತವಕ || ವರುಷಗಳೇ ಉರುಳಿವೆ, ನಾ ಹೊರಲೋಕಕೆ ಬಂದು ಸಾಕಾಗಿ ಹೋಗಿದೆ ಸ್ಪರ್ಧಾತ್ಮಕ ಜಗವಿಂದು | ಸಿಗುತಿದೆ ಈ ದಾರಿಯಲಿ ಸೋಲಿನ […]

ಮಾನವ ಜನ್ಮ

ಮಾನವ ಜನ್ಮ ಕೊಟ್ಟಿಹನು ದೇವರು ಎಲ್ಲವನ್ನು ತೊರೆ ನೀನು ಬೇಕುಗಳನ್ನು ಕಂಗಾಲಾಗಿಹನು ಪರಮಾತ್ಮ ಈತ ತಾನೇ ಸೃಷ್ಟಿಸಿದ ಜೀವಿಯೆಂದು? ಇದ್ದಿದುರಲ್ಲಿ ಸಂತೋಷವ ಮರೆತು, ಆಸೆಯಲಿ ದುಃಖಗಳ ಬರಮಾಡಿಕೊಳ್ಳುವನು ಪ್ರಜ್ವಲಿಸುತ್ತಿರುವ ಪರಂಜ್ಯೋತಿಯನ್ನು ಆರಿಸಿ ಹಿಡಿದಿಹನು ನಿಶೆಯಲ್ಲಿ ಚಿಮಣಿ ದೀಪವನ್ನು ಪರರಿಗೆ ತೋರಿಸುತ್ತಿರುವನು ತೋರ್‌ಬೆರಳ ನೀ ಹಾಗೆ-ಹೀಗೆಂದು ಮದದಲ್ಲಿ ಮರೆತಿಹನು ತನ್ನ ಬುಡ ತನಗೆ ಕಾಣುವುದಿಲ್ಲವೆಂದು ಬದುಕಿರುವ ನಾಲ್ಕು ದಿನದಲ್ಲಿ ಗಳಿಸಿಕೋ ಒಳ್ಳೆಯ ಹೆಸರನ್ನು ಉಸಿರು ಹೋದರೂ ನೆನೆಯುವಂತಾಗಲಿ ಅಂದು ಆತನೊಬ್ಬ ಇದ್ದನೆಂದು ಕವನ, ೯ನೇ ತರಗತಿ ಶ್ರೀರಾಮ ವಿದ್ಯಾಕೇಂದ್ರ, […]

ಕರ್ನಾಟಕ ವೀರರೇಳಿ

ಕರ್ನಾಟಕ ವೀರರೇಳಿ

ಕರ್ನಾಟಕ ವೀರರೇಳಿ | ರಣಭೇರಿ ಕೊಂಬ ಕೇಳಿ | ಸ್ವಾತಂತ್ರ್ಯ ಮಂತ್ರವನು ಹೇಳಿ | ಪರದಾಸ್ಯ ದೇಹ ಸೀಳಿ         ||ಪಲ್ಲವಿ|| ಪರತಂತ್ರ ಕತ್ತಲೆಯು ಹಾರಿ | ಸ್ವಾತಂತ್ರ್ಯ ಸೂರ್ಯ ತೋರಿ || ಭಾರತೀಯ ಜೀವ ಕಳೆಯೇರಿ | ಪರವೈರಿಗಾಯ್ತು ಮಹಾಮಾರಿ  ||೧|| ಧುರಧೀರ ಬುಕ್ಕ ಮಾಧವರು | ಪುಲಕೇಶಿ ವೀರ ವಿಕ್ರಮರು || ಸ್ವಾತಂತ್ರ್ಯ ಮಂತ್ರ ಸಾರಿದರು | ಪರರಾಜರನ್ನು ಮೆಟ್ಟಿದರು||೨|| ಲಾಲಾಜಿ ಲಾಠಿ ಹೊಡೆತದಲ್ಲಿ | ಕಲಿ ಜತಿನದಾಸ ಬಹುಬಳಲಿ || ನಿಮಗಾಗಿ ಕೊಟ್ಟಿರಾತ್ಮಬಲಿ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat