2017ರ ಫೆಬ್ರುವರಿ 20ನೇ ದಿನಾಂಕದಂದು ನಾನು ಉತ್ತರಪ್ರದೇಶದ ಮೀರತ್ನಲ್ಲಿ ಇದ್ದಾಗ ನನಗೆ ಸುದ್ದಿ ಸಿಕ್ಕಿತು. ಹೆಚ್ಚುಕಡಮೆ ಅನೇಕ ದಿನಗಳಿಂದ ಮನಸ್ಸು ಯಾವ ವಿಷಯಕ್ಕೆ ಗಟ್ಟಿಯಾಗಿತ್ತೋ ಅದೇ ಸಂಗತಿಯನ್ನು ಮೊಬೈಲ್ನಲ್ಲಿ ಬಂದ ಆ ಸಂದೇಶ ತಂದಿತ್ತು: ‘Jayadev is no more.’ ನಾನು ತಕ್ಷಣ ದೆಹಲಿಗೆ ಬಂದು ಬೆಂಗಳೂರಿಗೆ ಬರುವ ಸಾಧ್ಯತೆ ಇದೆಯೇ ಎಂದು ನೋಡಿದೆ. ನನ್ನಂತೆ ಅನೇಕರು ಇಲ್ಲಿ ಇರುವವರೂ ಕೂಡಾ ಜಯದೇವ ಅವರ ಅಂತಿಮದರ್ಶನಕ್ಕಾಗಿ ’ಕೇಶವಕೃಪಾ’ಕ್ಕೆ ಬಂದು ಸೇರಿದೆವು. ತದನಂತರ ಪಾರ್ಥಿವಶರೀರವನ್ನು `ಕೇಶವಕೃಪಾ’ದಿಂದ ಮೈಸೂರಿಗೆ ಅಲ್ಲಿನ […]
ಕಾರ್ಯಕರ್ತರಿಗೆ ಮಾದರಿ ಮೈ.ಚ. ಜಯದೇವ್
Month : April-2017 Episode : Author : ದತ್ತಾತ್ರೇಯ ಹೊಸಬಾಳೆ