![ಮುಸ್ಲಿಮರಿಗೆ ಭಂಜನ ‘ಕರ್ತವ್ಯ’ವಾಗಿತ್ತು!](https://utthana.in/wp-content/uploads/2024/04/IMG_20190211_150240-150x150.jpg)
ಭಾರತದಲ್ಲಿ ಮುಸ್ಲಿಮ್ ಅರಸೊತ್ತಿಗೆ ಕೆಡವಿದ ಹಿಂದೂ ದೇವಸ್ಥಾನಗಳಿಗೆ ಲೆಕ್ಕವೇ ಇಲ್ಲ. ಮುಹಮ್ಮದ್ ಘಜನಿಯಿಂದ ಶುರುವಾದ ಈ ದಾಳಿಕಾರ್ಯ ಇಂದಿಗೂ ಒಂದಿಲ್ಲೊಂದು ರೂಪದಲ್ಲಿ ಮುಂದುವರಿದಿದೆ. ಶಿವಮೊಗ್ಗದಲ್ಲಿ ಕೆಲವೇ ವರ್ಷಗಳ ಹಿಂದೆ ನಡೆದ ಒಂದು ಘಟನೆ – ಹಿಂದೂ ಯುವಕನೊಬ್ಬ ದೇವಸ್ಥಾನ ಕಟ್ಟುವುದಕ್ಕೆ ನಿಷೇಧ ಹೇರಬೇಕೆಂದು, ಇಲ್ಲವಾದರೆ ಸಮಾಜದ ಸ್ವಾಸ್ಥ್ಯ ಕದಡಬಹುದೆಂದು ಮುಸ್ಲಿಮ್ ಸಂಘಟನೆಗಳು ಸರಕಾರೀ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಬಹುಸಂಖ್ಯಾತ ಹಿಂದೂಗಳಿರುವ ದೇಶದಲ್ಲಿ ದೇವಸ್ಥಾನ ಕಟ್ಟಬಹುದೇ ಬೇಡವೇ ಎಂದು ಮುಸ್ಲಿಮರು ಸರ್ಟಿಫಿಕೇಟು ಕೊಡಬೇಕಾದ ಪರಿಸ್ಥಿತಿ ಬಂದಿದೆ! ಮೌಲಾನಾ ಅಬ್ದುಲ್ […]