ನೀವು ಮನಸ್ಸಿನಿಂದ ಶ್ರೀರಾಮನಿಗೆ ಸಮರ್ಪಿತವಾಗಿರಿ. ನನ್ನ ಆಪ್ತನು, ಇಷ್ಟನು, ಸಂಬಂಧಿಯೂ ಕೇವಲ ರಾಮನೊಬ್ಬನೆ ಇರುತ್ತಾನೆ ಎಂಬ ಭಾವನೆಯನ್ನಿಟ್ಟುಕೊಂಡು ಅವನಿಗೆ ಶರಣು ಹೋಗಬೇಕು. ಭಗವಂತನೊಂದಿಗೆ ಅನನ್ಯವಾಗಬೇಕು. ಅವನು ಕೃಪೆಯ ಪ್ರತಿಮೂರ್ತಿಯೇ ಆಗಿರುತ್ತಾನೆ ಎಂದು ತಿಳಿಯಬೇಕು. “ಹೇ ಶ್ರೀರಾಮ, ನಾನು ನಿನಗೆ ಅನನ್ಯವಾಗಿ ಶರಣು ಬಂದಿರುವೆ. ಆದ್ದರಿಂದ ನನಗೆ ಇನ್ನು ಜೀವನದಲ್ಲಿ ಮಾಡಬೇಕಾದದ್ದೇನೂ ಉಳಿದಿರುವುದಿಲ್ಲ. ನನ್ನ ಜೀವನದಲ್ಲಿ ಪ್ರಾಪ್ತವಾಗುವ ಸುಖ-ದುಃಖಗಳೆಲ್ಲವೂ ನಿನ್ನಿಂದಲೇ ಬರುತ್ತವೆ” ಎಂದು ಭಾವಿಸಿ ಪ್ರಾರ್ಥಿಸಬೇಕು. ನಾವು ಕಲ್ಪನೆಯಿಂದ ಸುಖ-ದುಃಖಗಳನ್ನು ಕಲ್ಪಿಸುವಂತೆ ಮನಸ್ಸಿನಿಂದ ಸುಖ-ದುಃಖಗಳನ್ನು ಅನುಭವಿಸಬೇಕು. ಎಲ್ಲಿಯವರೆಗೆ ನಾನು-ನನ್ನದೆಂಬ […]
ಶ್ರೀರಾಮನಿಗೆ ಸಂಪೂರ್ಣವಾಗಿ ಅರ್ಪಿತರಾಗಬೇಕು
Month : March-2024 Episode : Author : ಶ್ರೀ ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು