ಯಃ ಪ್ರಾಪ್ಯ ದುಷ್ಪ್ರಾಪಮಿದಂ ನರತ್ವಂ ಧರ್ಮಂ ನ ಯತ್ನೇನ ಕರೋತಿ ಮೂಢಃ | ಕ್ಲೇಶಪ್ರಬಂಧೇನ ಸ ಲಬ್ಧಮಬ್ಧೌ ಚಿಂತಾಮಣಿ ಪಾತಯತಿ ಪ್ರಮಾದಾತ್ || – ಸೋಮಪ್ರಭಾಚಾರ್ಯನ ‘ಸೂಕ್ತಿಮುಕ್ತಾವಲಿ’ “ತುಂಬಾ ದುರ್ಲಭವಾದ ಮನುಷ್ಯಜನ್ಮವನ್ನು ಪಡೆದೂ ಯಾವನು ಧರ್ಮವನ್ನು ಆಚರಿಸುವುದಿಲ್ಲವೋ ಅವನದು ಮೂಢತನವೆಂದು ಹೇಳಬೇಕು. ಅಂಥವನ ಬದುಕು ಕಷ್ಟಪಟ್ಟು ಪಡೆದ ಅಮೂಲ್ಯ ಚಿಂತಾಮಣಿಯನ್ನು ಅಜಾಗರೂಕತೆಯಿಂದ ಸಮುದ್ರದಲ್ಲಿ ಬಿಸಾಡಿದ ಹಾಗೆ ಆಗುತ್ತದೆ.” ಒಬ್ಬ ವ್ಯಕ್ತಿಗೆ ತನಗೆ ಲಭಿಸಿರುವ ಮನುಷ್ಯಜನ್ಮ ಎಷ್ಟು ಅಮೂಲ್ಯವೆಂಬುದರ ಮನವರಿಕೆ ಇದ್ದಲ್ಲಿ ಅವನು ಜೀವನವನ್ನು ವ್ಯರ್ಥ […]
ದೀಪ್ತಿ
Month : March-2023 Episode : Author :