ಹಲವೊಮ್ಮೆ ಅಪರಾಧ ಪ್ರಕರಣಗಳಲ್ಲಿ ತಾಂತ್ರಿಕ ಕಾರಣಗಳಿಂದ ಆಪಾದಿತರು ನಿರಪರಾಧಿಗಳೆಂದು ಘೋಷಿತರಾಗುವುದು ವಿರಳವಲ್ಲವಾದರೂ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿಯೆ ಅತಿದೊಡ್ಡದೆಂಬ ಕುಖ್ಯಾತಿಗೆ ಪಾತ್ರವಾಗಿದ್ದ ಮತ್ತು ಯುಪಿಎ ಅಧಿಕಾರಾವಧಿಯ ಇದೇ ನಮೂನೆಯ ಅನ್ಯ ’ಸಾಧನೆ’ಗಳನ್ನೆಲ್ಲ ಹಿಂದಿಕ್ಕಿದ್ದ ೨-ಜಿ ಸ್ಪೆಕ್ಟ್ರಂ ಹಗರಣ ನಡೆಯಿತೆನ್ನಲು ಆಧಾರಗಳಿಲ್ಲವೆಂದು ಹೇಳಿ ಆಗಿನ ದೂರಸಂಪರ್ಕ ಸಚಿವ ಎ. ರಾಜಾ ಮತ್ತು ಎಂ. ಕರುಣಾನಿಧಿಯವರ ಪುತ್ರಿ ಕನಿಮೋಳಿ ಸೇರಿದಂತೆ ಎಲ್ಲ ಆಪಾದಿತರೂ ನಿರ್ದೋಷಿಗಳೆಂದು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ ಕಳೆದ (೨೦೧೭) ಡಿಸೆಂಬರ್ ೨೧ರಂದು ತೀರ್ಪನ್ನಿತ್ತಿರುವುದು ಇಡೀ ದೇಶಕ್ಕೇ ಅಚ್ಚರಿಯನ್ನೂ […]
ನ್ಯಾಯ ವಿಡಂಬನೆ
Month : February-2018 Episode : Author :