ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ದೀಪ್ತಿ

ದೀಪ್ತಿ

ದೀಪ್ತಿ

ದೀಪ್ತಿ

ಏತಾವಜ್ಜನ್ಮಸಾಫಲ್ಯಂ ದೇಹಿನಾಮಿಹ ದೇಹಿಷು | ಪ್ರಾಣೈರರ್ಥೈರ್ಧಿಯಾ ವಾಚಾ ಶ್ರೇಯ ಏವಾಚರೇತ್ ಸದಾ ||           – ಭಾಗವತ  “ಪ್ರಾಣ, ಹಣ, ಬುದ್ಧಿಶಕ್ತಿ, ಮಾತು – ಇವುಗಳ ಸಮರ್ಪಣೆಯಿಂದ ಇತರರ ಒಳಿತನ್ನು ಸಾಧಿಸುವುದನ್ನು ಮನುಷ್ಯಜನ್ಮದ ಪರಮಾದರ್ಶವೆಂದು ಭಾವಿಸಬೇಕು.”

ದೀಪ್ತಿ

ದೀಪ್ತಿ

ಯೋ ದೇವೋ ಅಗ್ನೌ ಯೋ ಅಪ್ಸು ಯೋ ವಿಶ್ವಂ ಭುವನಮಾವಿವೇಶ | ಯ ಓಷಧೀಷು ಯೋ ವನಸ್ಪತಿಷು ತಸ್ಮೆ  ದೇವಾಯ ನಮೋ ನಮಃ || – ಶ್ವೇತಾಶ್ವತರ ಉಪನಿಷತ್ತು

ದೀಪ್ತಿ

ದೀಪ್ತಿ

ಸರ್ವಾಃ ಸಂಪತ್ತಯಸ್ತಸ್ಯ ಸಂತುಷ್ಟಂ ಯಸ್ಯ ಮಾನಸಂ | ಉಪಾನದ್ಗೂಢಪಾದಸ್ಯ ನನು ಚರ್ಮಾವೃತೇವ ಭೂಃ || – ಹಿತೋಪದೇಶ, ಮಿತ್ರಲಾಭ

ದೀಪ್ತಿ

ದೀಪ್ತಿ

ದಾತೃತ್ವಮೇವ ಸರ್ವೇಭ್ಯೋ ಗುಣೇಭ್ಯೋ ಭಾಸತೇತರಾಮ್ | ಜ್ಞಾತೃತ್ವಸಹಿತಂ ತಚ್ಚೇತ್ ಸುವರ್ಣಸ್ಯೇವ ಸೌರಭಮ್ || – ಸುಭಾಷಿತಸುಧಾನಿಧಿ ಜಗತ್ತಿನಲ್ಲಿ ಎಲ್ಲ ಗುಣಗಳಿಗಿಂತ ಮಿಗಿಲಾಗಿ ಹೊಳೆಯುವ ಗುಣವೆಂದರೆ ದಾನಶೀಲತೆ. ಅದರೊಡನೆ ವಿವೇಕಪರಿಜ್ಞಾನವೂ ಬೆರೆತರಂತೂ ಅದು ಬಂಗಾರಕ್ಕೆ ಪರಿಮಳದ್ರವ್ಯವನ್ನು ಲೇಪಿಸಿದಂತೆ ಮನೋಹರವಾಗುತ್ತದೆ.

ದೀಪ್ತಿ

ಪರೋಪಕಾರಶೀಲತ್ವಂ ಪರದುಃಖಾಸಹಿಷ್ಣುತಾ | ದಯಾಪರತ್ವಂ ದಾಕ್ಷಿಣ್ಯಂ ಸತಾಂ ಸ್ವಾಭಾವಿಕಾ ಗುಣಾಃ || “ಸಂದರ್ಭ ಕಂಡಾಗ ತಡಮಾಡದೆ ಇನ್ನೊಬ್ಬರಿಗೆ ಸಹಾಯ ಮಾಡುವುದು, ಬೇರೆಯವರು ದುಃಖಕ್ಕೊಳಗಾಗಿರುವುದು ಕಂಡರೆ ಉದಾಸೀನಮಾಡದೆ ಅವರಿಗೆ ನೆರವಾಗುವುದು, ದಯೆ ತೋರುವುದು, ಇತರರನ್ನು ತನ್ನವರೆಂದೇ ತಕ್ಕೈಸುವುದು – ಇವು ಸಜ್ಜನರ ಸ್ವಭಾವಗತ ಗುಣಗಳು.”

ದೀಪ್ತಿ

ದೀಪ್ತಿ

ಸತ್ಯಸ್ಯ ವಚನಂ ಶ್ರೇಯಃ ಸತ್ಯಾದಪಿ ಹಿತಂ ವದೇತ್| ಯದ್ಭೂತಹಿತಮತ್ಯಂತಂ ಏತತ್ ಸತ್ಯಂ ಮತಂ ಮಮ||    – ಮಹಾಭಾರತ, ಶಾಂತಿಪರ್ವ

ದೀಪ್ತಿ

ದೀಪ್ತಿ

ಅರ್ಕೇ ಚೇನ್ಮಧು ವಿಂದೇತ ಕಿಮರ್ಥಂ ಪರ್ವತಂ ವ್ರಜೇತ್| ಇಷ್ಟಸ್ಯಾರ್ಥಸ್ಯ ಸಂಸಿದ್ಧೌ ಕೋ ವಿದ್ವಾನ್ ಯತ್ನಮಾಚರೇತ್|| – ಶಾಬರಭಾಷ್ಯ ಹೋಗುತ್ತಿರುವಾಗ ದಾರಿಯ ಬದಿಯಲ್ಲಿಯೇ ಎಕ್ಕದ ಗಿಡದಲ್ಲಿ ಜೇನು ಇರುವುದು ಕಣ್ಣಿಗೆ ಬಿದ್ದರೆ, ಜೇನನ್ನರಸುತ್ತಾ ಬೆಟ್ಟದ ಮೇಲಕ್ಕೆ ಏಕಾದರೂ ಹೋಗಬೇಕು? ಬಯಸಿದ ಪದಾರ್ಥವು ಕೈಗೆ ಸಿಕ್ಕಿದ ಮೇಲೆ ಜ್ಞಾನಿಯು ಪ್ರಯತ್ನವನ್ನು ಮುಂದುವರಿಸದೆ ವಿರಮಿಸುತ್ತಾನೆ.”

ದೀಪ್ತಿ: ಆದರ್ಶದ ಕಡೆಗೆ ಕ್ರಮಿಸುವುದು ಮನಃಪಕ್ವತೆಗೆ ದಾರಿ

ದೀಪ್ತಿ: ಆದರ್ಶದ ಕಡೆಗೆ ಕ್ರಮಿಸುವುದು ಮನಃಪಕ್ವತೆಗೆ ದಾರಿ

ಯಚ್ಚ ಕಾಮಸುಖಂ ಲೋಕೇ ಯಚ್ಚ ದಿವ್ಯಂ ಮಹತ್ ಸುಖಂ| ತೃಷ್ಣಾಕ್ಷಯಸುಖಸ್ಯೈತೇ ನಾರ್ಹತಃ ಷೋಡಶೀಂ ಕಲಾಮ್||                                                           – ಧ್ವನ್ಯಾಲೋಕ ಜಗತ್ತಿನಲ್ಲಿ ಕಾಮನೆಗಳ ಪರೈಕೆಯನ್ನು ಸುಖವೆಂದುಕೊಳ್ಳುತ್ತಾರೆ. ಪರಾಣಗಳು ವರ್ಣಿಸುವ ಸ್ವರ್ಗವನ್ನು ಅತ್ಯಂತ ಸುಖಮಯವೆಂದು ಭಾವಿಸುತ್ತಾರೆ. ಆದರೆ ಮೇಲಿನೆರಡೂ ಎಲ್ಲ […]

ದೀಪ್ತಿ

ಯಥಾ ನದೀನಾಂ ಪ್ರಭವಃ ಸಮುದ್ರಃ ಯಥಾssಹುತೀನಾಂ ಪ್ರಭವೋ ಹುತಾಶನಃ | ಯಥೇಂದ್ರಿಯಾಣಾಂ ಪ್ರಭವಂ ಮನೋsಪಿ ತಥಾ ಪ್ರಭುರ್ನೋ ಭಗವಾನುಪೇಂದ್ರಃ || – ಭಾಸ : ಮಧ್ಯಮವ್ಯಾಯೋಗ “ಎಲ್ಲ ನದಿಗಳ ಹರಿವೂ ಸಮುದ್ರದಲ್ಲಿ ಮುಕ್ತಾಯಗೊಳ್ಳುತ್ತದೆ. ಎಲ್ಲ ಆಹುತಿಗಳೂ ಯಜ್ಞೇಶ್ವರನನ್ನು ಸೇರುತ್ತವೆ. ಎಲ್ಲ ಇಂದ್ರಿಯಕಾರ್ಯಗಳೂ ಮನಸ್ಸಿನಿಂದಲೇ ಸಂಚಾಲಿತವಾಗುವವು. ಅದರಂತೆ ಮನುಷ್ಯರ ಎಲ್ಲ ಚಟುವಟಿಕೆಗಳೂ ಸಫಲಗೊಳ್ಳುವುದು ಉಪೇಂದ್ರ ಎಂದರೆ ವಿಷ್ಣುವಿನ ಅನುಗ್ರಹದಿಂದ.”

ದೀಪ್ತಿ

ಯಸ್ಯ ನಾಸ್ತಿ ನಿಜಾ ಪ್ರಜ್ಞಾ ಕೇವಲಂ ತು ಬಹುಶ್ರುತಃ | ಸ ನ ಜಾನಾತಿ ಶಾಸ್ತ್ರಾರ್ಥಂ ದರ್ವೀ ಪಾಕರಸಾನಿವ || – ಮಹಾಭಾರತ “ಯಾರಿಗೆ ಸ್ವಯಂಪ್ರಜ್ಞೆ ಇಲ್ಲದೆ ಪುಸ್ತಕಗಳ ಓದು ಮಾತ್ರ ಇರುತ್ತದೆಯೋ ಅಂತಹವರಿಗೆ ಶಾಸ್ತ್ರಗ್ರಂಥಗಳ ನಿಜವಾದ ಅರ್ಥ ಗೋಚರಿಸಲಾರದು. ಒಳ್ಳೆಯ ಅಡುಗೆಯ ರುಚಿಯನ್ನು ನಾಲಿಗೆಯು ಗ್ರಹಿಸಬಲ್ಲದೇ ಹೊರತು ಅಡುಗೆಯಾಗುತ್ತಿದ್ದ? ಹೊತ್ತೂ ರಸ್ಯಪದಾರ್ಥಗಳ ಜೊತೆಯಲ್ಲಿಯೇ ಇರುವ ಸೌಟು ಅಲ್ಲ.”

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ