![ಸಾಕಾರಗೊಂಡ ರಾಮಮಂದಿರ](https://utthana.in/wp-content/uploads/2024/04/11-150x150.jpg)
ಈ ದೇಶದಲ್ಲಿ ದೇವಾಲಯಗಳನ್ನು ಕೆಡವಿ ಕಟ್ಟಿರುವ ಮಸೀದಿಗಳು ಮೂರು ಸಾವಿರದಷ್ಟು. ಹಿಂದು ಸಮಾಜ ತನ್ನ ವಶಕ್ಕೆ ಹಿಂದಿರುಗಿಸುವಂತೆ ಆಗ್ರಹಪಡಿಸುತ್ತಬಂದಿದ್ದುದು ಮೂರೇ ಮೂರು ಪೂಜಾಸ್ಥಾನಗಳನ್ನು. ಶಾಂತಿ ನೆಲೆಸಲೆಂದು ದೇಶವನ್ನೇ ಪಾಲು ಮಾಡಿ ಒಂದು ಭಾಗವನ್ನಿತ್ತ ಹಿಂದುಗಳಿಗೆ ಈ ಮೂರು ಪವಿತ್ರ ಸ್ಥಾನಗಳನ್ನು ಬಿಟ್ಟುಕೊಡುವುದು ಮುಸ್ಲಿಮರಿಗೆ ಭಾರವಾಗಬಾರದಿತ್ತು. ಇದಕ್ಕೆ ಅಡ್ಡಿ ಬರುತ್ತಿದ್ದವರು ವೋಟ್-ಅವಲಂಬಿ ರಾಜಕಾರಣಿಗಳು ಮತ್ತು ನಿರಂತರ ಮುಸ್ಲಿಮರ ಮೂಲಭೂತವಾದಕ್ಕೆ ಇಂಬುಗೊಡುತ್ತ ಬಂದಿದ್ದ ವಲಯಗಳು. ಇತಿಹಾಸದ ಮುಂಜಾವಿಗೂ ಹಿಂದಿನಿಂದಲೇ ಸಮಸ್ತ ಹಿಂದು ಜನಾಂಗದ ಅಂತರಂಗದಲ್ಲಿ ಮರ್ಯಾದಾಪುರುಷೋತ್ತಮನೆಂದೂ ಭಗವಂತನ ಶ್ರೇಷ್ಠ ಅವತಾರವೆಂದೂ […]