ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
61ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

  • ಪ್ರೋ|| ಎಲ್.ಎಸ್. ಶೇಷಗಿರಿರಾವ್ ಜನ್ಮಶತಾಬ್ದ ಸ್ಮರಣೆ

  • ಉತ್ಥಾನ ಕಾಲೇಜು ವಿದ್ಯಾರ್ಥಿ ವಾರ್ಷಿಕ ಪ್ರಬಂಧ ಸ್ಪರ್ಧೆ 2024

  • ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ-2024

  • ಉತ್ಥಾನ ಎಸ್.ಕೆ. ರಾಮಚಂದ್ರರಾವ್ ಜನ್ಮಶತಾಬ್ದ ಸ್ಮರಣಾಂಜಲಿ

  • ಉತ್ಥಾನ ಕಥಾ ಸ್ಪರ್ಧೆ 2024

  • ಜುಲೈ 2024ರ ಸಂಚಿಕೆಯಲ್ಲಿ: ಪತ್ತೇದಾರಿ ವೈಜ್ಞಾನಿಕ ಕಥೆಗಳು

  • ಉತ್ಥಾನ ವಿಶೇಷಾಂಕಗಳು

  • ತೆಂಕಣ ಗಾಳಿ ಸೋಂಕಿದೊಡಂ?!

  • ಉತ್ಥಾನ ವಿಷಯ-ವ್ಯಾಪ್ತಿ

  • ಅಂಬೇಡ್ಕರ್ ಕುರಿತ ವಿಶೇಷ ಸಂಚಿಕೆ

  • ಉತ್ಥಾನದ ಚಂದಾದಾರಾಗಿ..

  • ಉತ್ಥಾನ ಮೇ 2024ರ ಸಂಚಿಕೆ

ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ / ಬ್ರಿಟಿಷ್, ಕ್ವಿಟ್ ಇಂಡಿಯಾ...‘ಏಸೂರು ಕೊಟ್ಟರೂ, ಈಸೂರು ಕೊಡೆವು!’
ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ / ಬ್ರಿಟಿಷ್, ಕ್ವಿಟ್ ಇಂಡಿಯಾ…‘ಏಸೂರು ಕೊಟ್ಟರೂ, ಈಸೂರು ಕೊಡೆವು!’

ತೇರಾ ವೈಭವ ಅಮರ ರಹೇ ಮಾ.. ಹಮ್ ದಿನ ಚಾರ್ ರಹೇ ನ ರಹೇ.. ೭೮ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ನಾಡಿನೆಲ್ಲೆಡೆ ಮನೆಮಾಡಿದೆ. ಕಿತ್ತೂರಿನ ವೀರರಾಣಿ ಚನ್ನಮ್ಮ ಮಲ್ಲಸರ್ಜ ದೇಸಾಯಿ, ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ; ನೀವು ಉತ್ತಿದವರಲ್ಲ, ಬಿತ್ತಿದವರಲ್ಲ. ಬೆವರು ಸುರಿಸಿ...

‘ಕಪಟ’ದ ಜೊತೆ ನಿಜದ ‘ಹ್ಯಾಪಿ ಬ್ಯಾಟಿಂಗ್’!
‘ಕಪಟ’ದ ಜೊತೆ ನಿಜದ ‘ಹ್ಯಾಪಿ ಬ್ಯಾಟಿಂಗ್’!

ಲಕ್ಷಾಂತರ ಬೀಜಗಳನ್ನು ಪ್ರಸಾರ ಮಾಡಿ ‘ನಿಸರ್ಗದ ತೋಟಿಗ’ ಎನಿಸಿದ, ಲಕ್ಷಾಂತರ ಸೊಳ್ಳೆ, ಕ್ರಿಮಿಕೀಟಗಳನ್ನು ಭಕ್ಷಿಸಿ, ರೈತರಿಗೆ ಫಸಲಿಗೆ ಬೆನ್ನೆಲುಬಾಗಿ ಆರ್ಥಿಕ ಲಾಭ ತಂದುಕೊಡುವ ‘ವನಸುಮ’ವಾಗಿ ಲಕ್ಷಾಂತರ ವರ್ಷಗಳಿಂದ ವಿಕಸಿಸಿದ ಜೀವಿ – ‘ಬಾವಲಿ’. ತುಂಬ ಸಂಕೋಚ ಮತ್ತು ನಾಚಿಕೆಯ ಸ್ವಭಾವದ್ದು. ಅದು...

ಆನೆ ದೇವರಲ್ಲ;  ಪೂಜಿಸಬೇಡಿ..! ಪ್ರೀತಿಸಿ ಸಾಕು..!
ಆನೆ ದೇವರಲ್ಲ;  ಪೂಜಿಸಬೇಡಿ..! ಪ್ರೀತಿಸಿ ಸಾಕು..!

ಪಳಗಿಸಿದ ಕಾಡಾನೆಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಭಿಕ್ಷೆ ಬೇಡಿಸುವುದು, ಭಾರವಾದ ನಾಲ್ಕು ಕಬ್ಬಿಣದ ಚೂಪಾದ ಮೊನೆ ಇರುವ ಕಾಲ್ಕೋಳಗಳು ಮತ್ತು ಮೈತುಂಬ ಸರಪಳಿ ತೊಡಿಸಿ, ಮೆರವಣಿಗೆಯಲ್ಲಿ ತಾಸುಗಟ್ಟಲೇ ಕಾಯ್ದ ಕೆಂಡದಂತಹ ಟಾರ್ ಅಥವಾ ಕಾಂಕ್ರೀಟ್ ರಸ್ತೆಯ ಮೇಲೆ ಅಂಕುಶದಿಂದ ತಿವಿಯುತ್ತ, ಆಗಾಗ...

ಬೆಂಗಳೂರು ನಗರದ ಪ್ರಪ್ರಥಮ ಸೇವಾ ಸಂಸ್ಥೆ  ‘ಶ್ರೀನಿವಾಸ ಮಂದಿರಂ’
ಬೆಂಗಳೂರು ನಗರದ ಪ್ರಪ್ರಥಮ ಸೇವಾ ಸಂಸ್ಥೆ  ‘ಶ್ರೀನಿವಾಸ ಮಂದಿರಂ’

ಸಮಾಜಸುಧಾರಕರಾಗಿ ಅತ್ಯುನ್ನತ ಧ್ಯೇಯವನ್ನು ಇಟ್ಟುಕೊಂಡಿದ್ದ ಗೋಪಾಲಾಚಾರ್ಲು ಅವರು ಬರೀ ದೇವಸ್ಥಾನವಷ್ಟರಿಂದ ತೃಪ್ತಿ ಹೊಂದದೆ ಅನಾಥ ಮಕ್ಕಳಿಗಾಗಿ ಅನಾಥಾಲಯವನ್ನು ಪ್ರಾರಂಭಿಸಲು ಸಂಕಲ್ಪಿಸಿದರು. ಇದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಗೋಪಾಲಾಚಾರ್ಲು ೧೮೮೮ರ ಪ್ರಾರಂಭದಲ್ಲಿ ದೇಶಾದ್ಯಂತ ಸಂಚರಿಸಿ ರಾಜ–ಮಹಾರಾಜರುಗಳನ್ನೂ ಹಾಗೂ ಶ್ರೀಮಂತರನ್ನೂ ಕಂಡು ಹಣವನ್ನು ಶೇಖರಿಸಿಕೊಂಡು...

ಫಾಲ್ಕೆ ಪ್ರಶಸ್ತಿ ಪುರಸ್ಕೃತ ಸಿನೆಮಾಟೋಗ್ರಾಫರ್ ವಿ.ಕೆ. ಮೂರ್ತಿ
ಫಾಲ್ಕೆ ಪ್ರಶಸ್ತಿ ಪುರಸ್ಕೃತ ಸಿನೆಮಾಟೋಗ್ರಾಫರ್ ವಿ.ಕೆ. ಮೂರ್ತಿ

ಮೂರ್ತಿ ಅವರ ಸಾಧನೆಗೆ ಕಲಶವಿಟ್ಟಂತೆ ಅವರಿಗೆ ದೇಶದ ಚಲನಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೆಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು. ವಿಶೇಷವೆಂದರೆ ಈ ಪ್ರಶಸ್ತಿಗೆ ಪಾತ್ರರಾದ ದೇಶದ ಮೊದಲ ತಂತ್ರಜ್ಞ ಹಾಗೂ ಮೊದಲ ಚಲನಚಿತ್ರ ಛಾಯಾಗ್ರಾಹಕ ಅವರಾಗಿದ್ದರು. ಈ ಮಹೋನ್ನತ ಸಾಧನೆಯನ್ನು ತಮ್ಮದಾಗಿಸಿಕೊಂಡ ಮೂರ್ತಿ...

ರಾಮಮಂದಿರ ಪುನರ್ನಿರ್ಮಾಣ: ಆಧ್ಯಾತ್ಮಿಕ, ಸಾಮಾಜಿಕ ಮಾತ್ರವಲ್ಲದೆ ಆರ್ಥಿಕ ನವೋನ್ಮೇಷದ ಪ್ರತೀಕ
ರಾಮಮಂದಿರ ಪುನರ್ನಿರ್ಮಾಣ: ಆಧ್ಯಾತ್ಮಿಕ, ಸಾಮಾಜಿಕ ಮಾತ್ರವಲ್ಲದೆ ಆರ್ಥಿಕ ನವೋನ್ಮೇಷದ ಪ್ರತೀಕ

ಶ್ರೀರಾಮಮಂದಿರ ನಿರ್ಮಾಣವು ನಿಸ್ಸಂದೇಹವಾಗಿ ಅಯೋಧ್ಯೆ ಮಾತ್ರವಲ್ಲದೇ ಸಂಪೂರ್ಣ ಉತ್ತರಪ್ರದೇಶದ ಆರ್ಥಿಕ ಬೆಳವಣಿಗೆಯ ವೇಗವರ್ಧಕವಾಗಿ ಹೊರಹೊಮ್ಮುತ್ತಿದೆ. ಇದು ವಿವಿಧ ಕ್ಷೇತ್ರಗಳಲ್ಲಿ ಹೊಸಅಲೆಯನ್ನು ಸೃಷ್ಟಿಸಿದ್ದು, ಆರ್ಥಿಕ ಸಮೃದ್ಧಿಯ ಹೊಸಯುಗಕ್ಕೆ ನಾಂದಿ ಹಾಡಿದೆ. ಹೀಗೆ ಅಯೋಧ್ಯೆಯು ಮುಂದಿನ ಪೀಳಿಗೆಯ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕೇಂದ್ರವಾಗಿ...

ಯಹೂದಿ ‘ಟಿಕ್ಕುನ್ ಓಲಂ’ ಸದಾಶಯ / ರೆಬ್ಬೈ ಬೋಧನೆಗಳ ಸಾರ “ನೀವುಜಗತ್ತನ್ನು ದುರಸ್ತಿ ಮಾಡಬೇಕು”
ಯಹೂದಿ ‘ಟಿಕ್ಕುನ್ ಓಲಂ’ ಸದಾಶಯ / ರೆಬ್ಬೈ ಬೋಧನೆಗಳ ಸಾರ “ನೀವುಜಗತ್ತನ್ನು ದುರಸ್ತಿ ಮಾಡಬೇಕು”

ಇಸ್ರೇಲ್ ರಾಷ್ಟ್ರೀಯ ಲಾಂಛನ ಮೆನೋರಾ. ಇದು ಏಳು ಶಾಖೆಗಳಿರುವ ದೀಪಸ್ತಂಭ. ಜಗತ್ತಿಗೆ ಬೆಳಕಿನ ಮೂಲವಾಗುವ ಇಚ್ಛೆ ಇಸ್ರೇಲ್‌ಗಿದೆ ಎಂಬುದನ್ನು ಸಾಂಕೇತಿಕವಾಗಿ ಹೇಳುತ್ತದೆ. ಇಂದಿಗೂ ಇಸ್ರೇಲ್‌ನಲ್ಲಿ ‘ಮರಾಠಿ ಡೇಲಿ’ ಪತ್ರಿಕೆ ಚಾಲ್ತಿಯಲ್ಲಿದೆ! ಅಷ್ಟೇ ಅಲ್ಲ ಮೂರು ಬಾರಿ ಜಾಗತಿಕ ಮರಾಠಿ ಸಮ್ಮೇಳನ ಕೂಡ...

ಕಪ್ಪೆಗಳು ಪಾರಿಸರಿಕ ಸ್ವಸ್ಥ ಆರೋಗ್ಯ ಸೂಚಕಗಳು
ಕಪ್ಪೆಗಳು ಪಾರಿಸರಿಕ ಸ್ವಸ್ಥ ಆರೋಗ್ಯ ಸೂಚಕಗಳು

ಕೆಲ ವರ್ಷಗಳ ಹಿಂದೆ ಇದ್ದ ಕಪ್ಪೆಗಳು ಈಗ ನಮ್ಮ ವಾಸಸ್ಥಳ, ಕೃಷಿಭೂಮಿಯಲ್ಲಿ ಕಾಣಸಿಗದಿದ್ದರೆ ಪರಿಸರ ಬದಲಾವಣೆಯ ಅಡ್ಡಪರಿಣಾಮಗಳಿಗೆ ನಮ್ಮ ಆ ಭೂಮಿ ಒಳಗಾಗಿದೆ ಎಂದೇ ಕಪ್ಪೆಗಳ ತಜ್ಞರು (ಬಾಟ್ರಾಕಾಲಜಿಸ್ಟ್) ತೀರ್ಮಾನಿಸುತ್ತಾರೆ. ಇದರರ್ಥ, ನಮ್ಮ ಸುತ್ತಮುತ್ತಲಿನಲ್ಲಿರುವ ಕ್ರಿಮಿ, ಕೀಟ ಮತ್ತು ಸೊಳ್ಳೆಗಳಂತಹ ಉಪದ್ರವಕಾರಿ...

‘ಡಿಪ್ರೆಸ್ಸ್ಡ್ ಕ್ಲಾಸಸ್ ಸ್ಟುಡೆಂಟ್ಸ್ ಹಾಸ್ಟೆಲ್, ಧಾರವಾಡ’ಅಂಬೇಡ್ಕರ್  ದಂಪತಿ ಕರಕಮಲ ಸಂಜಾತ ದಲಿತ ಮಕ್ಕಳ ವಸತಿ ಶಾಲೆ
‘ಡಿಪ್ರೆಸ್ಸ್ಡ್ ಕ್ಲಾಸಸ್ ಸ್ಟುಡೆಂಟ್ಸ್ ಹಾಸ್ಟೆಲ್, ಧಾರವಾಡ’ಅಂಬೇಡ್ಕರ್  ದಂಪತಿ ಕರಕಮಲ ಸಂಜಾತ ದಲಿತ ಮಕ್ಕಳ ವಸತಿ ಶಾಲೆ

“ಮಾತೃಶ್ರೀ ರಮಾಬಾಯಿ ಪತಿ ಬಾಬಾಸಾಹೇಬರ ಆಜ್ಞೆಯಂತೆ, ೧೯೩೧ರಲ್ಲಿ ಧಾರವಾಡಕ್ಕೆ ಬರುತ್ತಾರೆ. ಡಿಪ್ರೆಸ್ಡ್ ಕ್ಲಾಸಸ್ ಸ್ಟುಡೆಂಟ್ಸ್ ವಸತಿ ನಿಲಯ ಆಗ್ಗೆ ತುಂಬ ಅಧೋಗತಿಗೆ ಇಳಿದಿರುತ್ತದೆ. ತಮ್ಮ ಮೈಮೇಲಿದ್ದ ಎಲ್ಲ ಬಂಗಾರದ ಒಡವೆಗಳನ್ನು ಮಾರಿ, ಅಲ್ಲಿನ ಮಕ್ಕಳಿಗಾಗಿ ಸುಸ್ಥಿತಿಯ ಕಟ್ಟಡ ಮತ್ತು ಊಟೋಪಚಾರಕ್ಕೆ ರೇಷನ್...

"Site Oficial De Cassino Online E Apostas No Brasil
“Site Oficial De Cassino Online E Apostas No Brasil

Mostbet Brasil: Site Formal, Inscrição, Bônus 15 000r$ Entrar Content Como Funciona O Suporte Ao Cliente Para Mostbet? Receba Um Bônus Sem Depósito Weil Mostbet! O Agente Sobre Apostas Está...

"Site Oficial De Cassino Online E Apostas No Brasil
“Site Oficial De Cassino Online E Apostas No Brasil

Mostbet Brasil: Site Formal, Inscrição, Bônus 15 000r$ Entrar Content Como Funciona O Suporte Ao Cliente Para Mostbet? Receba Um Bônus Sem Depósito Weil Mostbet! O Agente Sobre Apostas Está...

Zakłady Sportowe Jak Grać Żeby Wygrać? Sposoby Na Zys Rosenberg, Klein & Shelter Intellectual Property Regulation Firm Patents, Logos, Copyrights, And Unfounded Competition Matters"
Zakłady Sportowe Jak Grać Żeby Wygrać? Sposoby Na Zys Rosenberg, Klein & Shelter Intellectual Property Regulation Firm Patents, Logos, Copyrights, And Unfounded Competition Matters”

Zakłady Bukmacherskie Legalny Polski Bukmacher Online Content Najlepsze Zakłady Sportowe Online W Polsce Probukmacher – Poznaj Najlepsze Zakłady Bukmacherskie W Polsce Sporty Virtualne Bukmacher Betx Legia Warszawa Rapid Zagłębie Lubin:...

Başarıbet Güncel Giriş Adresi & Yeni Giriş Adresi 2024 Başarıbet Güncel Giriş Adresi Third S Jhunjhunwala Global School Layanan Training Pt Netsolution
Başarıbet Güncel Giriş Adresi & Yeni Giriş Adresi 2024 Başarıbet Güncel Giriş Adresi Third S Jhunjhunwala Global School Layanan Training Pt Netsolution

Başarıbet Giriş Yeni Adresi Başarıbet Mobil Website Link 2024! Content Basaribet Güncel Giriş Hoş Geldin Bonusu Başarı Gamble Online Casino Giriş Kullanıcı Kaydı İçin Hoş Geldin Bonusu Basaribet Spor Basaribet...

"Site Oficial De Cassino Online E Apostas No Brasil
“Site Oficial De Cassino Online E Apostas No Brasil

Mostbet Brasil: Site Formal, Inscrição, Bônus 15 000r$ Entrar Content Como Funciona O Suporte Ao Cliente Para Mostbet? Receba Um Bônus Sem Depósito Weil Mostbet! O Agente Sobre Apostas Está...

"Site Oficial De Cassino Online E Apostas No Brasil
“Site Oficial De Cassino Online E Apostas No Brasil

Mostbet Brasil: Site Formal, Inscrição, Bônus 15 000r$ Entrar Content Como Funciona O Suporte Ao Cliente Para Mostbet? Receba Um Bônus Sem Depósito Weil Mostbet! O Agente Sobre Apostas Está...

Basaribet Giriş Güncel Adresi, Canli Oyunu, Yap Yeni Hesap, On Line Casino Linki, Resmi Internet Sitesi 2024
Basaribet Giriş Güncel Adresi, Canli Oyunu, Yap Yeni Hesap, On Line Casino Linki, Resmi Internet Sitesi 2024

Başarıbet Online On Line Casino Türkiye Ve Bahis Sitesi ️ Başarı Bet Giriş Content Başarıbet’teki Ödeme Yöntemleri Türkiye’nin Lider Online Casino Platformu – Basaribet 500 Lira Seviyesine Hoş Geldin Bonusu...

Mostbet App Guide Precisely How To Download The Particular Apk?
Mostbet App Guide Precisely How To Download The Particular Apk?

Download For Android & Ios Devices Content How To Utilize The Particular Application? Mostbet Application Update Process Overview Of Mostbet Application Dive In The World Of Athletics Betting With Mostbet...

Login Mostbet Guia
Login Mostbet Guia

Mostbet ᐉ Bônus De Boas-vindas R$5555 ᐉ Oficial Mostbet Casino Br Content Apostas Esportivas On-line Mostbet No Brasil “mostbet – Site Formal De Cassino On The Web E Apostas Esportivas...

Mostbet Güncel Giri"
Mostbet Güncel Giri”

Mostbet Türkiye: En İyi Casino Empieza Spor Bahisleri Platformu Content Mostbet Türkiye’de Giriş Ve Kayıt Mostbet Uygulamasını” “nasıl Indirebilirim? Bet Ödeme İşlemleri: Para Yatırma Empieza Para Çekme” Mostbet Müşteri Desteği...

ಲೇಖಕರೇ ರಸ್ತೆಯಲ್ಲಿ ನಿಂತು  ಪುಸ್ತಕ ಮಾರುವ ಅಭಿಯಾನ
ಲೇಖಕರೇ ರಸ್ತೆಯಲ್ಲಿ ನಿಂತು  ಪುಸ್ತಕ ಮಾರುವ ಅಭಿಯಾನ

ಈ ಅಭಿಯಾನದಿಂದ ತಂಡ ಯಾವುದೇ ಲಾಭವನ್ನು ನಿರೀಕ್ಷಿಸಿಲ್ಲ. ಕೇವಲ ಮಾರಾಟದ ದೃಷ್ಟಿಯಿಂದಲೂ ಈ ಅಭಿಯಾನವನ್ನು ನಡೆಸುತ್ತಿಲ್ಲ. ಕ್ಷೀಣಿಸುತ್ತಿರುವ ಓದುಗರ ವರ್ಗವನ್ನು ಹೆಚ್ಚಿಸುವುದಕ್ಕಾಗಿಯೇ ನಿಃಸ್ವಾರ್ಥದಿಂದ ರಸ್ತೆಗಿಳಿದಿದ್ದಾರೆ. ಈಗಾಗಲೇ ಬೆಂಗಳೂರು, ಮೈಸೂರು ಮತ್ತು ಮಂಡ್ಯ ಸೇರಿದಂತೆ ಹಲವೆಡೆ ‘ಬಾ ಗುರು ಬುಕ್ ತಗೋ’ ಅಭಿಯಾನವನ್ನು...

ಅಯೋಧ್ಯಾ ಸಚಿತ್ರ ರಾಮಾಯಣ
ಅಯೋಧ್ಯಾ ಸಚಿತ್ರ ರಾಮಾಯಣ

ಶ್ರೀ ಮದ್ರಾಮಾಯಣಕ್ಕೆ ರಾಷ್ಟ್ರೀಯ ಮಹಾಕಾವ್ಯ ಎಂಬ ಗೌರವದ ಸ್ಥಾನವನ್ನು ಭಾರತೀಯ ಸಮಾಜ ಶತಮಾನಗಳ ಹಿಂದೆಯೇ ನೀಡಿದೆ. ಭಾರತೀಯ ಸಮಾಜದ ಮೇಲೆ ರಾಮಾಯಣ ಮಾಡಿರುವಷ್ಟು ಪ್ರಭಾವವನ್ನು ಬೇರೆ ಯಾವ ಗ್ರಂಥವೂ ಬೇರೆ ಯಾವ ದೇಶದ ಮೇಲೂ ಮಾಡಿಲ್ಲ. ಈ ದೇಶದ ಜನ ಶ್ರೀರಾಮ,...

ಸುಕೃತಿ ಪುಸ್ತಕ ಪರಿಚಯವೆಂಬ ಸಾಹಿತ್ಯ ದೀವಿಗೆ
ಸುಕೃತಿ ಪುಸ್ತಕ ಪರಿಚಯವೆಂಬ ಸಾಹಿತ್ಯ ದೀವಿಗೆ

ಪುಸ್ತಕದ ಪರಿಚಯವನ್ನು 8-10 ನಿಮಿಷದ ವಿಡಿಯೋಗಳ ಮೂಲಕ ಫೇಸ್‌ಬುಕ್ ಮತ್ತು ಯೂಟ್ಯೂಬ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರಿಗೂ ಒದಗುವಂತೆ ಮಾಡುವ ಪ್ರಯತ್ನವಾಗಿ ಸುಕೃತಿ ಪುಸ್ತಕ ಪರಿಚಯ ಅರಳಿಕೊಂಡಿತು. ಸಹೃದಯಿ ಓದುಗರ ತಂಡವನ್ನೊದು ರೂಪಿಸಿಕೊಂಡು ಒಂದೊಂದೇ ಪುಸ್ತಕದ ಪರಿಚಯಾತ್ಮಕ ವಿಡಿಯೋವನ್ನು ಪ್ರಚುರಪಡಿಸುವ ಈ...

ಶಿಷ್ಟ ಕನ್ನಡಕ್ಕೆ ಒಂದು ಕೈಪಿಡಿ
ಶಿಷ್ಟ ಕನ್ನಡಕ್ಕೆ ಒಂದು ಕೈಪಿಡಿ

ಭಾಷಾಶ್ರದ್ಧೆ ಇರುವವರಿಗೆ ನಾವು ಹೇಳಬಹುದಾದ ಕಿವಿಮಾತು: ಅವರು ಅಳವಡಿಸಿಕೊಳ್ಳಬಹುದಾದ ಮೊದಲ ಅಭ್ಯಾಸವೆಂದರೆ ಪುಸ್ತಕವನ್ನೋ ಪತ್ರಿಕೆಯನ್ನೋ ಓದುವಾಗ ಎಲ್ಲೆಲ್ಲಿ ಯಾವಾವ ಶಬ್ದರೂಪಗಳು ಹೇಗೆಹೇಗೆ ಬಳಕೆಗೊಂಡಿವೆ ಎಂಬುದನ್ನು ತಪ್ಪದೆ ಗಮನಿಸುವುದು. ಇದು ಮಾತ್ರ ವಿಶ್ಲೇಷಣೆಗೂ ಪರೀಕ್ಷಣೆಗೂ ದಾರಿ ಮಾಡಬಲ್ಲದು. ಎರಡನೆಯದು: ಬರಹಗಾರರು ತಮ್ಮ ಮಟ್ಟಿಗಾದರೂ...

ಇಂಗ್ಲಿಷ್ ಗೀತಗಳು
ಇಂಗ್ಲಿಷ್ ಗೀತಗಳು

ಡಿ.ವಿ.ಜಿ.ಯವರ (೧೭.೩.೧೮೮೭–೭.೧೦.೧೯೭೫) ೪೮ನೇ ಪುಣ್ಯತಿಥಿಯ ಸಂದರ್ಭದಲ್ಲಿ ಈ ವಿಶೇಷ ಲೇಖನ ಪ್ರಕಟವಾಗುತ್ತಿದೆ. ೧೯೨೭ರ ಆರಂಭದಲ್ಲಿ ಡಿ.ವಿ.ಜಿ. ಇಂಗ್ಲಿಷಿನಲ್ಲಿ ಬರೆದ ಈ ಲೇಖನ ಇದೀಗ ಮೊತ್ತಮೊದಲಿಗೆ ಕನ್ನಡದಲ್ಲಿ ಅನುವಾದಗೊಂಡು ಪ್ರಕಟಗೊಳ್ಳುತ್ತಿದೆ. ಲೇಖನದ ವಿಷಯವೂ ವಿಶಿಷ್ಟವಾಗಿದೆ: ಬಿ.ಎಂ. ಶ್ರೀಕಂಠಯ್ಯನವರ ‘ಇಂಗ್ಲಿಷ್ ಗೀತಗಳು’. ೧೯ನೇ ಶತಾಬ್ದದ...

ಬಿಡದೆ ಕಾಡುವ ಚಂದಮಾಮಾ!
ಬಿಡದೆ ಕಾಡುವ ಚಂದಮಾಮಾ!

ಚಂದಮಾಮಾ ಎಂದ ಕೂಡಲೇ ನೆನಪಾಗುವುದು ತಿಂಗಳಿಗೊಮ್ಮೆ ಬರುತ್ತಿದ್ದ ಮಕ್ಕಳ ಮಾಸಪತ್ರಿಕೆ. ಈಗಿನ ಮಧ್ಯವಯಸ್ಕ ತಲೆಮಾರಿನವರ ಬಾಲ್ಯದ ಸಂಗಾತಿ ಈ ಮಾಸಪತ್ರಿಕೆ. ಹಳೆಯ ಚಂದಮಾಮಾ ಕಥೆಗಳೇ ಹಾಗೆ. ಮಕ್ಕಳು ಬಿಡಿ ದೊಡ್ಡವರನ್ನೇ ಸಮ್ಮೋಹನಗೊಳಿಸುತ್ತಿದ್ದ ಪುಸ್ತಕವದು. ಮುಖಪುಟ ಚಿತ್ರ, ಒಳಗೆ ಕಥೆಗಳ ನಡುವೆ ಇರುತ್ತಿದ್ದ...

ಮಹತ್ತಿನ ಉಪಾಸನೆ ದೇವುಡು ನರಸಿಂಹಶಾಸ್ತ್ರಿಗಳ ‘ಮಹಾತ್ರಯ’ದ ಸಂಸ್ತವ
ಮಹತ್ತಿನ ಉಪಾಸನೆ ದೇವುಡು ನರಸಿಂಹಶಾಸ್ತ್ರಿಗಳ ‘ಮಹಾತ್ರಯ’ದ ಸಂಸ್ತವ

ಪೌರಾಣಿಕ ವಸ್ತುಗಳಲ್ಲಿ ವಿಸ್ತೃತ ಕಥನಕ್ಕೆ ಒಗ್ಗುವ ಸನ್ನಿವೇಶಗಳೆಂಬ ಋಕ್ಕುಗಳನ್ನು ಗ್ರಹಿಸಿ, ಅವನ್ನು ಸಾಮವಾಗಿ ಉಪಬೃಂಹಣ ಮಾಡಿ ರಸಮಯ ಕಾದಂಬರಿಗಳಾಗಿ ದೇವುಡು ರಚಿಸಿದ್ದಾರೆ. ಇದೇ ಒಂದು ಸಾಧನೆ. ಇದೊಂದು ಪ್ರಯೋಗವಾಗಿ ಮಾತ್ರ ಉಳಿಯದೆ ಮೊದಲ ಪ್ರಯತ್ನದಲ್ಲಿಯೇ ಸೀಮೋಲ್ಲಂಘನ ಮಾಡಿದುದು ವಿಸ್ಮಯವೇ ಸರಿ. ಇಂದಿಗೂ...

ದೀನದಯಾಳ ಉಪಾಧ್ಯಾಯ ಏಕಾತ್ಮ ಮಾನವತೆ
ದೀನದಯಾಳ ಉಪಾಧ್ಯಾಯ ಏಕಾತ್ಮ ಮಾನವತೆ

ನಮ್ಮ ಶಾಲೆ-ಕಾಲೇಜುಗಳ ಪಠ್ಯಪುಸ್ತಕಗಳು ಈಗಲೂ ಕೂಡ ಪಾಶ್ಚಾತ್ಯ ದೇಶಗಳೊಂದಿಗೆ ನಮ್ಮನ್ನು ಹೋಲಿಸಿಕೊಂಡು ನಮ್ಮಲ್ಲಿ ಕೀಳರಿಮೆಯನ್ನು ಬೆಳೆಸುವಂತಹ ಕೆಲಸವನ್ನು ಮಾಡುತ್ತಿವೆ ಎನಿಸುತ್ತದೆ. ಅಮೆರಿಕದ ಪ್ರಜೆಗಳ ತಲಾ ಆದಾಯ ಇಷ್ಟು; ಭಾರತೀಯರದ್ದು ಇಷ್ಟು ಮಾತ್ರ. ಆಹಾರ, ಬಟ್ಟೆ ಮುಂತಾದವುಗಳ ಬಳಕೆಯ ವಿಚಾರದಲ್ಲೂ ಅಷ್ಟೆ. ಅಲ್ಲಿ...

ಕಂಪೆನಿ ಸರ್ಕಾರವನ್ನು ನಡುಗಿಸಿದ ’ಸಂನ್ಯಾಸಿ ಆಂದೋಲನ’
ಕಂಪೆನಿ ಸರ್ಕಾರವನ್ನು ನಡುಗಿಸಿದ ’ಸಂನ್ಯಾಸಿ ಆಂದೋಲನ’

ಟಿಪ್ಪು ಸುಲ್ತಾನ್ ದೇಶಪ್ರೇಮಿಯೋ ಅಲ್ಲವೋ? ಆತ ನಡೆಸಿದ್ದು ಸ್ವಾತಂತ್ರ್ಯ ಹೋರಾಟವೋ ಅಲ್ಲವೋ ಎನ್ನುವುದು ನಮ್ಮಲ್ಲಿ ಬಹುದೊಡ್ಡ ಚರ್ಚೆಯ ವಿಷಯವಾಗಿದೆ. ಇತ್ತೀಚೆಗೆ ನಮ್ಮಲ್ಲಿ ಸಾಮಾನ್ಯವಾಗಿ ಕಾಣುವಂತೆ ಇದನ್ನು ಎರಡೂ ಕಡೆಯಿಂದ ಬಹಳ ಶಕ್ತಿಶಾಲಿಯಾಗಿ ವಾದಿಸಲಾಗುತ್ತದೆ. ಕೆಲವರದ್ದು ಕೇವಲ ವಾದಕ್ಕಾಗಿ ವಾದ ಅನ್ನಿಸಿದರೂ ಕೂಡ...

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat